ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಜು.೨ ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ��ಲಿ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನು ಜು. ೩ರಿಂದ ಅನ್ವಯವಾಗುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.
ಕಿಡ���ನಿ ವೈಫಲ್ಯದಿಂದ ಬಳಲುತ್ತಿರುವ ತಂದೆ. ತಾಯಿ ವಕೀಲೆ,
SSLC ಯಲ್ಲಿ ಶೇ. 92% ಅಂಕ ಪಡೆದಿರುವ ಮಗಳು. ಕಾಲೇಜಿಗೆ ಸೇರಿಸಲು ಕಾಡುತ್ತಿದೆ ಹಣದ ಸಮಸ್ಯೆ. ಪಾಸ್ ಬುಕ್ ನಲ್ಲಿರುವ ಖಾತೆ ಸಂಖ್ಯೆಗೆ ಹಣದ ನೆರವು ನೀಡುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೈ ಜೋಡಿಸಬೇಕು ಎಂಬುದು ಲೀಗಲ್ ಟೈಮ್ಸ್ ನ ಕಳಕಳಿ.
ನೆರವು ನೀಡಲು
Gpay-9980285887.
ಅಪಘಾತ ಪ್ರಕರಣಗಳಲ್���ಿ ಪರಿಹಾರ ಕೋರಿದ ಅರ್ಜಿಯೊಂದಿಗೆ ಸಲ್ಲಿಸಿದ ಪ್ರತಿಯೊಂದು ವೈದ್ಯಕೀಯ ಬಿಲ್ನ ನೈಜತೆ ಪರಿಶೀಲಿಸುವುದು ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ (ಎಂಎಸಿಟಿ) ಕರ್ತವ್ಯವಾಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಹೆಚ್ಚಿನ ಮಾಹಿತಿಗೆ ಲೀಗಲ್ ಟೈಮ್ಸ್ ಫೇಸ್ ಬುಕ್ ಪೇಜ್ ವೀಕ್ಷಿಸಿ
https://t.co/V1oluwopXb
ಸಹೋದ್ಯೋಗಿ ಪೇದೆಯ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಿ, ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಎಂಟು ಪೇದೆಗಳನ್ನು ��ೇವೆಯಿಂದ ವಜಾಗೊಳಿಸಿರುವ ಶಿಸ್ತುಪಾಲನಾ ಸಮಿತಿಯ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
https://t.co/gr4ULLVP7a
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆಯ ಸೆಕ್ಷನ್ 12ರಡಿ ಜೀವನಾಂಶ ಕೋರಿ ಮಹಿಳೆಯರು ಸಲ್ಲಿಸುವ ಅರ್ಜಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗರಿಷ್ಠ ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. https://t.co/0H2eISFKLN
ರಾಜ್ಯದಲ್ಲಿ 18 ವರ್ಷಕ್ಕಿಂತ ಮೆಲ್ಪಟ್ಟವರಿಗೆ ಕೊರೋನಾ ಲಸಿಕೆಯಾದ ಕೊವೊವ್ಯಾಕ್ಸ್ ಅನ್ನು ನೀಡಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
#karnatakahigcourt
ಹೆಚ್ಚಿನ ಮಾಹಿತಿಗೆ ಲೀಗಲ್ ಟೈಮ್ಸ್ ಫೇಸ್ ಬುಕ್ ಪೇಜ್ ನೋಡಿ
https://t.co/gr4ULLVP7a
ಕಟ್ಟಡ ನಿ���್ಮಾಣ ವೇಳೆ ಅಪಘಾತ ಸಂಭವಿಸಿ ಕಾರ್ಮಿಕ ಮೃತಪಟ್ಟರೆ, ಘಟನೆಗೆ ಕಟ್ಟಡ ವಿನ್ಯಾಸ ಮಾಡಿರುವ ವಾಸ್ತುಶಿಲ್ಪ ಎಂಜಿನಿಯರ್ ಹೊಣೆಗಾರರಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಹೆಚ್ಚಿನ ಮಾಹಿತಿ ಈ ಕೆಳಗಿನ ಲೀಗಲ್ ಟೈಮ್ಸ್ ಫೇಸ್ ಬುಕ್ ಪೇಜ್ ನಲ್ಲಿ ದೊರೆಯಲಿದೆ
https://t.co/IM1TGc72rB
ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ದಾಖಲಾಗಿದೆ. https://t.co/Xkx3IB1oOI
20 ಸಾವಿರ ಸಾಲ ನೀಡಿ ವಂಚನೆಯಿಂದ ಮದುವೆ ಒಪ್ಪಂದಕ್ಕೆ (ನಿಖಾನಾಮ) ���ಹಿ ಹಾಕಿಸಿಕೊಂಡಿದ್ದ ಮಹಿಳೆಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ೧೦ ವರ್ಷ ಜೈಲುಶಿಕ್ಷೆಗೆ ಹೈಕೋರ್ಟ್ ಇಳಿಸಿದೆ.https://t.co/tgOpUvdIx2
ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಯೋಗ ದಿನಾಚರಣೆ ಆಚರಿಸಲಾಯಿತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಉದ್ಘಾಟಿಸಿದರು. ಹಿರಿಯ ನ್ಯಾಯಮೂರ್ತಿಗಳಾದ ಅಲೋ���್ ಆರಾಧೆ, ಬಿ.ವೀರಪ್ಪ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
https://t.co/12ywVO42F4
ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ (ಜೂ.21) ಬೆಳಗ್ಗೆ 6.30ಕ್ಕೆ ಹೈಕೋರ್ಟ್ ನ ಬೆಂಗಳೂರಿಗೆ ಪ್ರಧಾನ ಪೀಠದ ಪೋರ್ಟಿಕೊ ಸಮೀಪ ಯೋಗಾ ದಿನ ಆಚರಿಸಲಾಗುತ್ತದೆ. ನಂತರ ಬೆಳಗ್ಗೆ 7ರಿಂದ 7.45ರವರೆಗೆ ಯೋಗಾಭ್ಯಾಸ ನಡೆಯಲಿದೆ.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆ ಸಹಯೋಗದಲ್ಲಿ ಜೂನ್ 21ರ ಮಂಗಳವಾರ ಬೆಳಿಗ್ಗೆ 6:30ಕ್ಕೆ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ಮಿತ್ರರು ಭಾಗವಹಿಸಬೇಕೆಂದು ಸಿಟಿ ಸಿವಿಲ್ ಕೋರ್ಟ್ ವಿಭಾಗದ ವಕೀಲ ಸಂಘದ ಉಪಾಧ್ಯಕ್ಷ ಮುನಿಯಪ್ಪ.ಸಿ ಆರ್. ಗೌಡ ಕರೆ ನೀಡಿದ್ದಾರೆ. #YogaDay
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ-2005ರ ಸೆಕ್ಷನ್ 12ರಡಿ ಜೀವನಾಂಶ ಕೋರಿ ಮಹಿಳೆಯರು ಸಲ್ಲಿಸಿದ ಅರ್ಜಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್
ವಿಚಾರಣೆಗೆ ಕೈಗೆತ್ತಿಕೊಂಡ ದಿನದಿಂದ ಗರಿಷ್ಠ ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
#Wp11265/2022
#justice M.Nagaprasanna
ಕಲಾಪದ ವೇಳೆ ಕೋರ್ಟ್ ಹಾಲ್ ಒಳಗೆ ಕೂತಿರುವಾಗ ಸಾರ್ವಜನಿಕರು ಕಾಲ ಮೇಲೆ ಕಾಲು ಹಾಕಿಕೊಳ್ಳುವುದನ್ನು ನಿಯಂತ್ರಿಸಲು ಯಾವುದೇ ನಿಬಂಧನೆ, ಅಧಿಸೂಚನೆ, ಕೋರ್ಟ್ ತೀರ್ಪು, ಮಾರ್ಗಸೂಚ��, ಆದೇಶ, ನಿರ್ದೇಶನ ಇಲ್ಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿದೆ. ಈ ಬಗ್ಗೆ ಟಿ. ನರಸಿಂಹಮೂರ್ತಿ ಮಾಹಿತಿ ಕೋರಿದ್ದರು.
ಪ್ರಧಾನಿ ಮೋದಿರವರು ಇಂದು ಬೆಂಗಳೂರಿಗೆ ಆಗಮಿಸುತ್ತಿರು ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಯಲ್ಲಿನ ಮಾರ್ಗ ಬಳಸದಂತೆ ಹಾಗೂ
ವಕೀಲರ ಮಿತ್ರರ ಸುಗಮ ಸಂಚಾರದ ಅನುಕೂಲಕ್ಕಾಗಿ ಇಲಾಖೆ ಹೊರಡಿಸಿರುವ ಕೆಳಗಿನ ಪತ್ರಿಕಾ ಹೇಳಿಕೆ ಗಮನಿಸಿ.
ಹೈಕೋರ್ಟ್ ವಕೀಲರಾದ ಎಚ್.ಸಿ ಹನುಮಯ್ಯ ಅವರು ಇತ್ತೀಚಿಗೆ ನಿಧನರಾಗಿದ್ದು, ಅವರ ನಿಧನಕ್ಕೆ "ಲೀಗಲ್ ಟೈಮ್ಸ್ ಡಾಟ್ ಕಾಂ" ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ವಕೀಲ ಹನುಮಯ್ಯನವರು ಕಳೆದ 41 ವರ್ಷಗಳಿಂದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ತಮ್ಮ ಜನಪರ ವಾದದ ಮೂಲಕ ಛಾಪು ಮೂಡಿಸಿದ್ದರು. ಇವರು ಮೂಲತಃ ರಾಮನಗರದವರು.@CourtKarnataka