Meet the BJP candidate from Hyderabad Madhavi Latha Kompella who will take on Owaisi 🔥
A MA in Political Science she is the Chairperson of Virinchi Hospitals in Hyderabad.
She has home schooled her three children who are now IITians . She taught them everything from Maths, Science, English, to Ramayana, Mahabharata and Gita .
She runs a non-profit organization that provides healthcare, education, and livelihood programs to the underprivileged in Hyderabad.
Vote and support her because Hyderabad deserves better 🙏
Wishing senior leader & former Deputy PM Shri #LKAdvani Ji a very Happy Birthday. His rise from the Bharatiya Jan Singh and in building the BJP will always be cherished. He is a great source of strength and an inspiration to all party members.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ @narendramodi ಸರ್ಕಾರ ಜಾರಿಗೊಳಿಸಿದ ಶೇ. 10% ಮೀಸಲಾತಿಯ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಇದು ನಮ್ಮ ಸರ್ಕಾರ ಹಾಗೂ ಸಾಮಾಜಿಕ ನ್ಯಾಯಕ���ಕೆ ಸಿಕ್ಕ ದೊಡ್ಡ ಗೆಲವು.
#EWSQuota
Tributes to #CVRaman, a great physicist and the first Asian and Indian to receive the Nobel Prize in the field of Science. He has inspired generations and continues to do so through his outstanding work.
Wishing one of the greatest batters of all time, Virat Kohli a very Happy Birthday. Time and again, you have proven yourself and will remain King Kohli for your enormous contributions to Indian Cricket. Wishing you good health and many more records! @imVkohli#ViratKohli𓃵
ಸಮರ್ಥ ಆಡಳಿತ, ರಾಜಕೀಯ ಸುಧಾರಣೆ ಮತ್ತು ಆರ್ಥಿಕ ಸುಧಾರಣೆಯ ಕಾರಣದಿಂದ ದೇಶದಲ್ಲಿ ಇಂದು ಬಡತನದ ಪ್ರಮಾಣ ಇಳಿಕೆಯಾಗುತ್ತಿದೆ.
ಇದು ಅತಿ ಸಂತಸದ ಸಂಗತಿ. ಬಡತನ ನಿರ್ಮೂಲನೆಯೆಡೆಗೆ ನಮ್ಮ ಮೋದಿ ಸರ್ಕಾರ ನಡೆಯುತ್ತಿದೆ.
ನಮ್ಮ ಸರ್ಕಾರ #SabkaSaathSabkaVikas ಸರ್ಕಾರ!
ಎಲ್ಲರಿಗೂ 67ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
1956 ರ ನವೆಂಬರ್ 1 ರಂದು ಕನ್ನಡ ನಾಡು ಉದಯವಾಯಿತು. ಕನ್ನಡ ನಾಡಿನ ಸಂಕೇತವಾಗಿರುವ ಹಳದಿ ಕೆಂಪು ಪತಾಕೆ ಆಕಾಶದೆತ್ತರಕ್ಕೆ ಹಾರಲಿ. ಬನ್ನಿ ಎಲ್ಲರೂ ಸೇರಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡು ಹಾಡೋಣ. ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರಲಿ.
#KannadaRajyotsava
Remembering India's first deputy PM and Home Minister #SardarVallabhbhaiPatel on his birth anniversary. A visionary and statesman, he continues to serve as inspiration to all Indians for his immense contribution to establishing India as a United India.
#NationalUnityDay2022
ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಭಾಭಾ ಅವರ ಜನ್ಮದಿನದ ಸ್ಮರಣೆಗಳು. ದೇಶದ ಪರಮಾಣು ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ನಮ್ಮ ದೇಶದ ಬಲವನ್ನು ಹೆಚ್ಚಿಸಿದೆ.
#HomiJahangirBhabha
ಕರ್ನಾಟಕ ರತ್ನ, ನಮ್ಮ ರಾಜಕುಮಾರ ಅಗಲಿ ಇಂದಿಗೆ 1 ವರ್ಷವಾಗಿದೆ. ಅವರ ಕುಟುಂಬಕ್ಕ��� ಹಾಗೂ ನನ್ನಂತಹ ಕೋಟ್ಯಾಂತರ ಅಭಿಮಾನಿಗಳಿಗೆ ಇದು ತುಂಬಲಾರದ ನಷ್ಟ, ಕೊನೆ ಇಲ್ಲದ ಶೋಕ.
ಆದರೆ, ಪುನೀತ್ ರಾಜಕುಮಾರ್ ಅವರು ಅರ್ಥಪೂರ್ಣವಾದ ಜೀವನ ನಡೆಸಿದವರು. ಅವರ ಜೀವನವನ್ನು ಇಂದು ಎಂದೂ ನಾವೆಲ್ಲರೂ ಆಚರಿಸೋಣ.
#PuneethRajkumarLivesOn
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ @BSBommai ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೋಟ್ಯಂತರ ಕನ್ನಡಿಗರು ಕನ್ನಡ ಗೀತೆಗಳನ್ನು ಒಟ್ಟಾಗಿ ಹಾಡಿ ಕನ್ನಡ ಪ್ರೇಮ ಮೆರೆದರು.
#ಕೋಟಿ_ಕಂಠ_ಗಾಯನ
Our Honb'le MP Of Bangalore Central Loksabha Shri @PCMohanMP
Ji along with our Honb'le CM Shri @BSBommai
Ji inaugurated an annual photo exhibition organised by Photojournalist's of Bangalore in Chitrakala Parishat.
67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ, ನಾಡಿನ ಕನ್ನಡಿಗರೆಲ್ಲರೂ ಸೇರಿ ಒಟ್ಟಾಗಿ ಹಾಡುವ ವಿನೂತನ ಪ್ರಯತ್ನ #ಕೋಟಿ_ಕಂಠ_ಗಾಯನ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಅಭಿಯಾನವನ್ನು ಯಶಸ್��ಿಗೊಳಿಸಿ ಎಂದು ಮುಖ್ಯಮಂತ್ರಿಗಳಾದ ಶ್ರೀ @BSBommai ರವರು ಕರೆ ಕೊಟ್ಟಿದಾರೆ.
ಬನ್ನಿ ಎಲ್ಲರೂ ಸೇರಿ ಕನ್ನಡದ ಸಾರ್ವಭೌಮತೆಯನ್ನು ಎತ್ತಿ ಹಿಡಿಯೋಣ.