@ShakunthalaHS ಜವಾಹರಲಾಲ್ ನೆಹರು , ಇಂದಿರಾ ಗಾಂಧಿ , ರಾಜೀವ ಗಾಂಧಿ ಈ ಮೂವರ ಸಮಾಧಿಗಳಿ���ೆ ನೀಡಿದ ಸರ್ಕಾರಿ ಒಟ್ಟು ಜಮೀನು ಎಷ್ಟು ? ಇದೆಲ್ಲ ಬಿಟ್ಟು ಕೊಟ್ಟರೆ ಸಾವಿರಾರು ದೀನ ದಲಿತರಿಗೆ ಸೂರು ಕಟ್ಟಿ ಕೊಡಬಹುದು , ಕೇಳೋ ತಾಕತ್ತು ಇವರಿಗೆ ಇದೆಯಾ ?
@LaxmanSavadi@BSYBJP ತುಂಬು ಹೃದಯದ ಧನ್ಯಾದಗಳು ಸರ್ , ಕಾರ್ಮಿಕರ ಬಗ್ಗೆ ನಿಮಗಿದ್ದ ಕಾಳಜಿಗೆ ಹಾಗೂ ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ನಿಮ್ಮ ಮನಸ್ಸಿಗೆ ನಮ್ಮದೊಂದು ದೊಡ್ಡ ನಮಸ್ಕಾರ . ಕೋವಿಡ್19 ನ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಎಲ್ಲ ನೌಕರರಿಗೂ ಸಂಬಳ ತಲುಪಲಿ.ಕೂಡಲೇ ತಾವು ನಿರ್ದೇಶನ ನೀಡಿ.