ಆರೋಗ್ಯ ಸಚಿವರ ಕ್ಷೇತ್ರದಲ್ಲಿ ನಾಗರಿಕರಿಗೆ ಅನಾರೋಗ್ಯದ ಭೀತಿ!
ಉಳ್ಳಾಲ ತಾಲೂಕಿನ ಕಲ್ಲಾಪು ಪಟ್ಲ ಶಾಲೆ ಹಿಂಬದಿಯಲ್ಲಿ ಕೊಳಚೆ ನೀರಿನಿಂದಾಗಿ ವಿದ್ಯಾರ್ಥಿಗಳಲ್ಲಿ ಆತಂಕ!
ಮಾನ್ಯ @utkhader ಸಾಹೇಬ್ರೆ ಸ್ವಲ್ಪ ಇತ್ತ ಗಮನ ಹರಿಸುವಿರಾ?
ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
The students of Azim Premji University gathered for an academic discussion on the topic of the dark night of Kunan-Poshpora. It was meant to be a purely academic discussion, but the arrival of an ABVP goonda group turned that discussion into violence. Until the ideology of violence and radicalisation of Abvp is alive, such groups will not allow the institutions to remain a space for free academic thought. If the institutions like Azeem Premji were being targeted by the radical group Abvp then how the other institutions being targeted on the daily basis.
ಗಾಂಧೀಜಿ ಕೇವಲ ವ್ಯಕ್ತಿಯಲ್ಲ,ಅದೊಂದು ಅಹಿಂಸಾತ್ಮಕ ಸಿದ್ಧಾಂತ.ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯುತ್ತಿದ್ದ ಮಹಾತ್ಮನನ್ನು ಗುಂಡಿಕ್ಕಿ ಕೊಂದ ಮನಸ್ಥಿತಿಗಳು ಇಂದಿಗೂ ಸಮಾಜದಲ್ಲಿ ವಿಷ ಬಿತ್ತುತ್ತಿವೆ.ಅಂತಹ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಹೋರಾಡೋಣ.ಬಾಪೂಜಿಯವರ ಕನಸಿನ ಭಾರತವನ್ನು ಉಳಿಸೋಣ
#GandhiJi#AntiCommunalism#ಹುತಾತ್ಮರದಿನ
When Allah gives izzath no one can stop it, all I see is praise from all those people who mocked her for not removing the hijab during the controversy, your resilience is truly inspiring. May Allah grant you success in both of the worlds. Aameen
@gowsiyabinthali
ಕೋಳಿ ಅಂಕದ ಸಮಸ್ಯೆಗಳಿಗೆ ಕಂಬಳದ ಮಾದರಿಯಲ್ಲಿ ಪರಿಹಾರ ಹುಡುಕುವ ಉತ್ಸಾಹ ತೋರುತ್ತಿರುವ ಗೌರವಾನ್ವಿತ ಸಭಾಪತಿ @utkhader ಅವರೇ,ಕೋಗಿಲು ಲೇಔಟ್ನಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿರುವಾಗ ನಿಮ್ಮ ಈ "ಪರಿಹಾರದ ಮನಸ್ಥಿತಿ" ಎಲ್ಲಿ ಹೋಗಿದೆ? ಕೋಳಿ ಅಂಕದ ಬಗ್ಗೆ ಇರುವ ಕಾಳಜಿ, ಸೂರಿಲ್ಲದೆ ಬೀದಿಗೆ ಬಿದ್ದಿರುವ ಜನರ ಬಗ್ಗೆ ಏಕಿಲ್ಲ?
ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಭಯೋತ್ಪಾದನೆಯ ಧರ್ಮ, ಪವಿತ್ರ ಕುರ್ಆನ್ ಭಯೋತ್ಪಾದಕರು ಓದುವ ಗ್ರಂಥ ಮತ್ತು ಮುಸಲ್ಮಾನರು ಭಯೋತ್ಪಾದಕರು ಇವರನ್ನು ದೇಶದಿಂದ ಗಡಿಪಾರು ಮಾಡಬೇಕು ಹಾಗೂ ಇನ್ನಿತರ ದ್ವೇಷಪೂರಿತ ಸಂದೇಶಗಳನ್ನು ರವಾನಿಸುವವರ ವಿರುದ್ಧಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@spdkpolice@compolmlr@DgpKarnataka
ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಿರುವ ಪ್ರಕರಣವನ್ನು ಬಯಲಿಗೆಳೆದ @sdpikarnataka ಪಕ್ಷದ ಕೊಡಗು ಜಿಲ್ಲಾ ಅಧ್ಯಕ್ಷರು ಹಾಗೂ ಮಡಿಕೇರಿ ನಗರಸಭಾ ಸದಸ್ಯರಾದ @ameenmohisinadv ಸಲ್ಲಿಸಿದ ದೂರು ತನಿಖೆಗೆ ಒಳಗಾಗಿ ಕಾನೂನು ಕ್ರಮಕ್ಕೆ ಆದೇಶ ಹೊರಡಿಸಿರುವುದು ಅತ್ಯಂತ ಶ್ಲಾಘನೀಯ
🔗 #NewsLINK👇🏻
https://t.co/Hc2SrW5IZV
🚨 Huge Setback for Students!
Out of ₹3094 Cr for Minority Scholarships, ₹2064 Cr was surrendered by @Ministry_MOMA!
We urge @PMOIndia, @EduMinOfIndia, @FinMinIndia to act now & ensure funds reach deserving students.
Education is a right, not a privilege!
@DeccanHerald
ಮಾನ್ಯ @CMofKarnataka ಸಿದ್ದರಾಮಯ್ಯ ಅವರೇ ಪ್ರತಿಯೊಂದು ಜೀವಕ್ಕೆ ಬೆಲೆ ಇದೆ. RCB ವಿಜಯೋತ್ಸವದ ಸಂದರ್ಭದಲ್ಲಿ ಮೃತಪಟ್ಟವರ ತನಿಖೆಯನ್ನು ಇಷ್ಟು ಬೇಗ ಚುರುಕಿನಿಂದ ಆಯೋಗ ರಚಿಸಿ ತನಿಖಾ ವರದಿ ಸ್ವೀಕರಿಸುವ ನಿಮಗೆ ಮಂಗಳೂರಿನಲ್ಲಿ ಸಂಘಿಗಳಿಂದ ಕೊಲೆಯ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು SIT ರಚಿಸಿ ತನಿಖೆ ನಡೆಸಲು ಮನಸ್ಸಿಲ್ಲ ಯಾಕೆ?
ಚಾಮರಾಜನಗರ ಜಿಲ್ಲಾ ಮುಸ್ಲಿಂ ಒಕ್ಕೂಟ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆಯೋಜಿಸಿದ ಸಂವಿಧಾನ ವಿರೋಧಿ ವಖ್ಫ್ ತಿದ್ದುಪಡಿ ಕಾಯ್ದೆ ವಾಪಾಸ್ ಪಡೆಯುವಂತೆ ಅಗ್ರಹಿಸಿ ನಡೆದ ಸಮಾವೇಶದಲ್ಲಿ, ಈ ಕರಾಳ ಕಾನೂನಿನ ಅಪಾಯಗಳ ಬಗ್ಗೆ ವಿವರಿಸಿದೆ.
"ಸಂತ್ರಸ್ತರ ಕಣ್ಣೀರಿನಲ್ಲಿ ಕಾನೂನು ಒದ್ದೆಯಾಯಿತೇ ವಿನಃ #ನ್ಯಾಯ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗಿದೆ"
ಸೂಕ್ತ ಕಾನೂನು ಕ್ರಮ, ಸ್ವಯಂಪ್ರೇರಿತ ಕೇಸು, ಕಡ್ಡಾಯ ಕ್ರಮ, ಕಠಿಣ ಕಾನೂನು, ದಕ್ಷ ಅಧಿಕಾರಿಗಳ ನೇಮಕ, ನ್ಯಾಯಾಂಗ ತನಿಖೆ — ಇವೆಲ್ಲವೂ ಕೇವಲ ಭರವಸೆಗಳ ಮಾತು ಮಾತ್ರ!
#ನ್ಯಾಯ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ… ಕುಟುಂಬಗಳ ನೋವು ಮೌನದಲ್ಲಿ ಮುಳುಗಿದೆ!
@siddaramaiah@INCIndia
#VictimsDeserveJustice
#JusticeForTheSilenced
#StopPoliticalShield
#JudicialFailure
"ರೌಡಿ ಶೀಟರ್ ಶುಹಾಸ್ ಶೆಟ್ಟಿಯ ಕೊಲೆ NIA ತನಿಖೆ!
ಒಂದು ದೇಶ, ಎರಡು ನೀತಿ!
ಇದು ಮೋದಿ ಭಕ್ತರಿಗೆ ಒಂದು ಕಾನೂನು, ಇತರರಿಗೆ ಮತ್ತೊಂದು ಕಾನೂನು!
ಈ ದೇಶದ ನ್ಯಾಯ ವ್ಯವಸ್ಥೆಯು ಪಕ್ಷಪಾತದಿಂದ ಕೊಲ್ಲಲ್ಪಡುವುದಲ್ಲವೇ?
ಎಲ್ಲಿದೆ ಸಮಾನತೆ?
ಇದು ದೇಶದ ದುರಂತವಲ್ಲವೇ?"
#IndiaPolitics#NIA#JusticeForAll@CMofKarnataka