@offl_Lawrence ಜನಸೇವೆಗೆ ರಾಜಕೀಯ ಬೇಕಾಗಿಲ್ಲ ಅಣ್ಣಾಜಿ ನೀವು ಮುಂದೆ ಬನ್ನಿ ಹೆಮ್ಮೆಯ ಆದರ್ಶ ವ್ಯಕ್ತಿಯಾಗಿ ಸರ್ವರಿಗೂ ಸಮಾನ ಹಕ್ಕನುಕೊಡಿ ನಿಮ್ಮ ರಾಜಕೀಯ ಸೇವೆ ತಮಿಳುನಾಡಿನ ಜನಗಳ ಸೇವೆಗೆ ಮುಡಿಪಗಿರಿಲಿ
ಒಂದು ಕಾಡಿನಲ್ಲಿ ಅಲ್ಲಾ ನಾಡಿನಲ್ಲಿ ಸಿಂಹ ಹುಲಿಗಳಂತಾ ಯುವಕ ಯುವತಿಯರಿಗೆ ಕೆಲವು ನರಿಗಳು ಹಲವು ಕುರಿಗಳ ಮಂದೆಯನ್ನು ತೋರಿಸಿ ನೋಡಿ ಎಲ್ಲಾರೂ ಕುರಿಗಳೇ ಎಂ���ಾಗ ತಾವೂ ಕುರಿಯಾಗಿ ಕುರಿಗಳ ಜೊತೆ ಸೇರಿ ನರಿಗಳನ್ನು ನಾಯಕರನ್ನಾಗಿ ಎಲೆಕ್ಟ್ ��ಾಡಿಕೊಂಡು ಹುಲಿ ಸಿಂಹಗಳು ಕುರಿಗಳಾದವು. #Prajaakeeya 🛺
#UttamaPrajaakeeyaParty
ಈ ಗಿಡ ಜೂನ್ 5, 2015 ರಂದು ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ ಶ್ರೀ.ಅನಂತಕುಮಾರ್ ಅವರು ನೆಟ್ಟಿದ್ದು. ಯಾಕೋ ಮುದುರಿ ಹೋಗಿದೆ. ಲಾಲ್ ಬಾಗ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ.
ಶ್ರೀ ಅನಂತಕುಮಾರರ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು, ಎಂಬುದು ನನ್ನ ಭಾವನೆ.
@adamya_chetana@AnanthKumar_BJP
Appu Utsava | ಅಪ್ಪು ಉತ್ಸವ
17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಹಾಗೂ ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ.
ಸ್ಥಳ: ಡಾ|| ರಾಜ್ಕುಮಾರ್ ಸ್ಮಾರಕ,
ಕಂಠೀರವ ಸ್ಟುಡಿಯೋ
**ಸರ್ವರಿಗೂ ಸುಸ್ವಾಗತ**
ಯುವಪರ್ವದ ಆರಂಭಕ್ಕೆ ಸಾಕ್ಷಿಯಾದ ಅವಿಸ್ಮರಣಿಯ ಕ್ಷಣಗಳು❤️
Amidst the auspicious chants and a flurry of excitement, Here's a sneak peek of our much-awaited movie's muhurat.
Thank you to all the fans and well-wishers!
#Yuva@yuva_rajkumar#VijayKiragandur@hombalefilms
ನಟ ದರ್ಶನ್ ಅವರ ಎದುರಲ್ಲೆ ಅಪ್ಪು ಬಾಸ್ ಅಭಿಮಾನಿಗೆ ಹಲ್ಲೆ..
ಮೈಸೂರು ಸೋಷಿಯಲ್ಸ್ ಕ್ಲಬ್ ನಲ್ಲಿ ನೆನ್ನೆ ಮಧ್ಯಾಹ್ನ ನಡೆದ ಘಟನೆ
ಮೈಸೂರಿನ ವಿಜಯನಗರ ಠಾಣೆಯಲ್ಲಿ FIR.
ಕನ್ನಡಿಗರ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅವರಿಗೆ ಇದೇನಾ ನೀವು ಕೊಡುವ ಗೌರವ ?
ಒಳಗೊಂದು ಹೊರಗೊಂದು ನಾಟಕ ಯಾಕೆ ಆಡ್ತಿರ ?
@dasadarshan
ಆಸಿಡ್ ದಾಳಿಗೆ ಗುರಿಯಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ಕನಕಪುರ ಮೂಲದ ಸಂತ್ರಸ್ತೆಯನ್ನು ಭೇಟಿಯಾಗಿ ಆಕೆಯ ಕುಟುಂಬಕ್ಕೆ ಧೈರ್ಯ ತುಂಬಿದೆ. ಹಾಗೆಯೇ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ಕೊಡಿಸುವುದಾಗಿ ಭರವಸೆ ನೀಡಿದೆ. ಆಸಿಡ್ ದಾಳಿಯಂತಹ ಮ��ಿಹೀನ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.