ಭಿತಿಯಿಂದಲೇ ಪರೀಕ್ಷೆಯೊಂದನ್ನು ಎದುರಿಸಬೇಕಾದ ಅವಶ್ಯಕತೆ ಯಾದರು ಏನು..?
ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುವ ಸರ್ಕಾರದ ನಿಲುವು ಅಸಂಬದ್ಧ.
#PostponeKarCET@drashwathcn@ssfkarnataka
ಪ್ರಪಂಚವೇ ಕೊರೊನಾ ವೈರಸ್ಗೆ ತತ್ತರಿಸಿದೆ. ಬಡವರು, ವಲಸೆ ಕಾರ್ಮಿಕರು ಕಣ್ಣೀರಲ್ಲಿ ಜೀವನ ದೂಡುತ್ತಿದ್ದಾರೆ. ಹಸಿವಿನಿಂದ ಜನರು ನರಳುತ್ತಿದ್ದಾರೆ.
ಈ ವರ್ಷದ ಈದುಲ್ ಫಿತ್ರ್ ಸಂಭ್ರಮ, ಸಡಗರವಿಲ್ಲದೆ ಸರಳವಾಗಿ ಆಚರಿಸೋಣ.
ಸರಕಾರ ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಮುನ್ನಡೆಯೋಣ.
#NoEidShopping#SimpleEidThisRamadan