I Request @drashwathcn to come for a press meet and give clear information about the UGC Guidelines @ugc_india.
There are so many confusion happening with the students community.
Demand justice to the whole students Community of Karnataka @drashwathcn@dpradhanbjp@BSYBJP
ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿರುವ Digital Divide ಸಮಸ್ಯೆಗೆ ಪರಿಹಾರವಾಗಿ ಸರ್ಕಾರವು Bridge Course ನಡೆಸಿ ಅವರ ಸ್ಪರ್ಧಾತ್ಮಕ ಮಟ್ಟ ಹೆಚ್ಚಿಸಲು ಕೆಲಸ ಮಾಡಬೇಕಿತ್ತು.
ಆದರೆ ಬೇಜವಾಬ್ದಾರಿಯುತ ಸರ್ಕಾರ ತನ್ನ ಕರ್ತವ್ಯಗಳನ್ನ ಸರಿಯಾದ ರೀತಿಯಲ್ಲಿ ನಿರ್ವಹಿಸದೇ, ವಿದ್ಯಾರ್ಥಿಗಳ ಜೀವ & ಭವಿಷ್ಯದ ಜೊತೆ ಆಟವಾಡುತ್ತಿರುವುದು ಖಂಡನೀಯ.
4/4
ಯಾವುದೇ ವಿದ್ಯಾರ್ಥಿಗೂ ಶಿಕ್ಷಣ ಎನ್ನುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕು.
ಆದರೆ, ಆನ್ ಲೈನ್ ತರಗತಿಗಳಿಂದಾಗಿ ರಾಜ್ಯದ ಅನೇಕ ಬಡ & ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಲ್ಯಾಪ್ ಟಾಪ್, ಇಂಟರ್ ನೆಟ್ ಸೌಲಭ್ಯದ ಕೊರತೆಗಳಿಂದ Digital Divide ಉಂಟಾಗಿ ಅವರಲ್ಲಿ ಸ್ಪರ್ಧಾತ್ಮಕ ಮಟ್ಟ ಇಳಿಕೆಯಾಗಿದೆ.
3/4
ಅಗತ್ಯ ಪ್ರಮಾಣದ ಲಸಿಕೆ ಸಂಗ್ರಹವಿಲ್ಲದ ಕಾರಣ ರಾಜ್ಯದ ಬಹುಪಾಲು ಜನರಿಗೆ
ಇನ್ನೂ 1ನೇ ಡೋಸ್ ಕೂಡಾ ದೊರೆತಿಲ್ಲ.
ವಿದ್ಯಾರ್ಥಿಗಳಿಗೆ ವಿಷೇಶ ಲಸಿಕಾ ಅಭಿಯಾನ ಆಯೋಜಿಸಿ ಲಸಿಕೆ ನೀಡಲೂ ಸರ್ಕಾರ ಮುಂದಾಗುತ್ತಿಲ್ಲಾ.
ಕರೋನಾ 3ನೇ ಅಲೆ ಶೀಘ್ರದಲ್ಲೇ ಬರಲಿದೆ ಎಂದು IMA ಹೇಳಿರುವಾಗ, ಸರ್ಕಾರಕ್ಕೆ ಲಸಿಕಾ ಅಭಿಯಾನಕ್ಕೆ ಇನ್ನೂ ಚುರುಕು ನೀಡಿಲ್ಲಾ.
2/4
ಇಂಜಿನಿಯರಿಂಗ್, UG, PG ಪರೀಕ್ಷೆಗಳನ್ನು ಆಯೋಜಿಸಲು VTUನ ಆತುರದ ನಿರ್ಧಾರದಿಂದ, ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಪಣಕ್ಕಿಡುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ 18 ವರ್ಷ ಮೀರಿದ ವಿದ್ಯಾರ್ಥಿಗಳಿಗೆ 2 ಡೋಸ್ ಲಸಿಕೆ ಸಿಕ್ಕಿಲ್ಲಾ,
ಆದರೂ ಸರ್ಕಾರವು ಪರೀಕ್ಷೆ ನಡೆಸಲು ಮುಂದಾಗಿರುವುದು ವಿವೇಚನಾ ರಹಿತ ನಿರ್ಧಾರ!
1/4
@drashwathcn Vaccination is important For the Students and they need to be vaccinated at the Earliest but how a student can learn 12 subjects at a time?
Are they super humans is my question
To the hon'ble Higher Education minister
Where is Quality of education?
#nsuiwithstudents
Karnataka NSUI State General secretary @MANISH_G_RAJ
and RGUHS University Incharge @Sanjay_rajnsui
& Myself met medical interns from AJ medical college Mangalore and Discussed briefly Regarding the Stipend issue
NSUI Karnataka State General Secretary Manish G Raj & Anvith Kateel Met the hon'ble Dy Chief Minister & Higher Education Minister Dr C N Ashwath Narayan and Strongly Conveyed The Confusions created by his tweet this past week Regarding the Conduct Of Examination in the State.
Why Our Higher Education minister is so adament @drashwathcn.
Hes not even taking Students concern in to consideration.
Sir Evaluation Of odd Semester must be done on Performance of Any other Alternative Evaluation Method.
Apart from offline exam.
#Nsuikarnatakawithstudents
ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪರೀಕ್ಷೆಗಳನ್ನು ರದ್ದುಪಡಿಸಲು ಉನ್ನತ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳಿಂದ ಒತ್ತಡ
#postgraduation#Diploma#exams2021
https://t.co/yes8b8E04v
Guys Trust me VTU Will Cancel the Year Back System this Year at any cost, Otherwise we will Get a VC Karisiddapa Resignnation with a cancellation of year Back System. Don't Worry Concentrate on ur Studies.
#VTUCancelYearBackSystem2021@narendramodi@drashwathcn@ugc_india