ಶತಮಾನಗಳ ಹಿಂದೆ ಆಗಿಹೋದ, ತಾನು ಕಂಡು ಕಂಡರಿಸಿದ ಅಪ್ಪಟ ಕವಿ ,ಕೀರ್ತನಾಕಾರ,ಮನೆ ಮನಗಳ ವಿಷ ಮಥಿಸಿ ಜಾತಿ ಮತ ಮೂಡಚರಣೆ ಬಂಧಗಳ ಮುರಿದು ಸರ್ವೋತ್ರಿಕತೆ ಸಾರಿದ ಕಟು ಸುಧಾರಕ, 'ನರಗುರಿಯ ಹಿಂಡುಗಲಿಗೆ’ಬಯಲಿನ ಬೆರಗು ತೋರಿದ ಧಾರ್ಶನಿಕ, ನಾಗರೀಕತೆಯ ಮಜಲನ್ನು ಎತ್ತರಿಸಿದ ಮಹಾನಾಯಕ ಕನಕ ದಾಸ ಜಯಂತಿಯ ಶುಭಾಶಯಗಳು💐#karnatakaMWD#karnatakaSWD