ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆಪಿ ನಡ್ಡಜೀ ರವರನ್ನು ಬೆಂಗಳೂರಿನಲ್ಲಿ ಸ್ವಾಗತಿಸಲಾಯಿತು ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಡಾ.ಅಶ್ವತ್ಥ ನಾರಾಯಣ ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ಅಣ್ಣಮಲೈ ಬಿಜೆಪಿ ಮುಖಂಡರಾದ ಕೇಶವ ಹಾಗೂ ಕೃಷ್ಣರವರು ಉಪಸ್ಥಿತರಿದ್ದರು @JPNadda@blsanthosh@LalSinghArya@BJP4India@tnbjp
ಬಿಜೆಪಿ-ತಮಿಳುನಾಡು ಎಸ್,ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀತಡಾಪೆರಿಯಸ್ವಾಮಿ ಯವರಮೇಲೆ ಅಲ್ಲೆಪ್ರಯತ್ನಮಾಡಿರುವ "ವಿಸಿಕೆ" ಪಕ್ಷದ ಗೂಂಡಗಳು ಹಾಗು ಕೃಷ್ಣಗಿರಿಯ "ಸೈನಿಕ"ರನ್ನು ಕೊಲೆಮಾಡಿರುವ ಡಿಎಂಕೆ ಪಕ್ಷದ ಗೂಂಡಗಳನ್ನು ಬಂದಿಸುವಂತೆ ಒತ್ತಾಯಮಾಡಿ ಚೆನ್ನೈ ನಗರದಲ್ಲಿ ಒಂದುದಿನ ಉಪವಾಸಸತ್ಯಗ್ರಹ @JPNadda@blsanthosh@LalSinghArya
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ ಪಿ ನಡ್ಡಜೀ ರವರ ಮಗ ಶ್ರೀ ಹರೀಶ್ ನಡ್ಡ ರವರ ಮದುವೆಯ ಅರತಕ್ಷತೆಯಲ್ಲಿ ಮಧ್ಯಪ್ರದೇಶದ ಮುಖ್ಯ ಮಂತ್ರಿ ಶ್ರೀ ಶಿವರಾಜಸಿಂಗ್ ಚವ್ಹಾಣ್ ಕೇಂದ್ರ ಸಚಿವರಾದ ಕುಮಾರಿ ಶೋಭಕರನ್ಲಾಜೆ ರವರೊಂದಿಗೆ ಬಾಗವಹಿಸಲಾಯಿತು
ಬೆಂಗಳೂರಿನ ಯಶವಂತಪುರ ಅಭಯ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಭೂಮಿಪೂಜೆ ಉಡಪಿ ಪೇಜಾವರ ಮಠದ ಶ್ರೀಗಳು ಹಾಗು ಅಯೊದ್ಯ ಶ್ರೀರಾಮ ಮಂದಿರದ ಟ್ರಸ್ಟಿನ ಟ್ರಸ್ಟಿಗಳು ನೆರವೇರಿಸಿದರು. ನನಗೆ ಅವರ ಆಶೀರ್ವಾದಪಡೆಯುವ ಅವಕಾಶ ದೊರಯಿತು
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ರಾಷ್ಟ್ರೀಯ ಎಸ್,ಸಿ ಮೋರ್ಚಾ ಪ್ರಭಾರಿ, ಶಾಸಕರು ಮಾಜಿ ಸಚಿವರಾದ ಶ್ರೀ ಸಿಟಿ ರವಿಯವರನ್ನು ಬೇಟಿಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಲಾಯಿತು @LalSinghArya
ತಮಿಳುನಾಡಿನ ತಿರುಚಿಯಲ್ಲಿ ರಾಜ್ಯ ಬಿಜೆಪಿ ಎಸ್,ಸಿ ಮೋರ್ಚಾ ಪದಾಧಿಕಾರಿಗಳು ಹಾಗು ಜಿಲ್ಲಾ ಅಧ್ಯಕ್ಷರ ಸಭೆ ರಾಜ್ಯ ಅಧ್ಯಕ್ಷರಾದ ಶ್ರೀ ತಡಪೆರಿಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆನಡೆಯಿತು ಸಭೆಯಲ್ಲಿ ಬಸ್ತಿ ಸಂಪರ್ಕ ಅಭಿಯಾನ ಕಾರ್ಯಕ್ರಮದ ದೇಶದಲ್ಲಿಯೇ ತಮಿಳುನಾಡು ಎರಡನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ
Had pleasant Met Hon'ble Thiru.R.N.Ravi ji Governor of tamilnadu presented freedom Figter shri vera sarvarkar photo for this occasion shri Dr Venkatesh Mourya, Tamilnadu state prabhari,& Bjp National EC Member s.c morcha shri.Tada periyasamy, Adv M Arul,shri Maya sakthi, sriram
ಬಿಜೆಪಿ-ಕರ್ನಾಟಕ ಮೂರುದಿನಗಳ 25,26,ಮತ್ತು 27ರಂದು ಶಿವಮೊಗ್ಗ ಹೊರವಲಯದ ಕಿಮ್ಮನೆ ಗಾಲ್ಪ್ ರೆಸಾರ್ಟ್ ನಲ್ಲಿ ನಡೆಯುತ್ತಿರುವ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಮೊದಲ ದಿನ ಬಾಗಿಯಾಗಿದ್ದೇನೆ ಶಿವಮೊಗ್ಗ ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು@jpnaddaji@blsanthosh@CTRavi_Bjp
ಮಹದೇವಪುರ ವಿಧಾನ ಸಭಾ ಕ್ಷೇತ್ರದ ಬಿದರಹಳ್ಳಿಯ ಸರ್ವೆ ನಂ 193ರಲ್ಲಿ ಸರಿಸುಮಾರು 130 ಎಕರೆ ಸರ್ಕಾರಿ ಗೊಮಾಳ ಜಮೀನು ಇದ್ದು ಈ ಜಮೀನಿನಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತಿದ್ದು ಸಾರ್ವಜನಿಕ ಆಸ್ತಿಯು ಡೆವಲಪರ್ ಗಳಪಾಲಾಗುತಿದ್ದರೂ ಕೆ,ಆರ್,ಪುರ ತಾಲ್ಲೂಕು ದಂಡಾದಿಕಾರಿಗಳು.. ಬೆಂಗಳೂರು ನಗರ ಜಿಲ್ಲಾದಿಕಾರಿಗಳು ಜಾಣಕಿವುಡರಾಗಿ ಮೌನ