ಅತೀ ಹೆಚ್ಚು 37000+ ಅರ್ಜಿಗಳು ವಿವಿಧ ಅಧಿಕಾರಿಗಳ ಬಳಿ ಇದೆ.
ಆದಷ್ಟು ಬೇಗ ಅಕ್ರಮ ಸಕ್ರಮ ಸಮಸ್ಯೆ ಪರಿಹಾರ ವಾಗಿ ಅರ್ಹರಿಗೆ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಮುಂದಾಗಲಿ 2/2
@DCDKOfficial@dineshgrao
ಬೆಳ್ತಂಗಡಿ ಹಾಗೂ ದ.ಕ ಜಿಲ್ಲೆಯ ಅಕ್ರಮ-ಸಕ್ರಮ ಹಾಗೂ 94C ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಅರ್ಹರಿಗೆ ಹಕ್ಕುಪತ್ರ ನೀಡಬೇಕೆಂಬ SDPI ನ ಪತ್ರಿಕಾಗೋಷ್ಠಿಯ ನಂತರವಾದರು ಜಿಲ್ಲಾಡಳಿತ ಎಚ್ಚೆತ್ತುಕ್ಕೊಂಡದ್ದು ಶ್ಲಾಘನೀಯ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ದ.ಕ ಜಿಲ್ಲೆಯಲ್ಲಿ ಒಟ್ಟು 1,26,000 + ಹಾಗೂ ಬೆಳ್ತಂಗಡಿ ತಾಲೂಕಿನಲ್ಲೇ 1/2
ಪುತ್ತೂರಿನಲ್ಲಿ ನಡೆದ ಶೂಟೌಟ್
ಹಲವು ಸಂಶಯಗಳಿಗೆ ಎಡೆಮಾಡಿದೆ! ಸಾಗಾಟದ ಪರವಾನಿಗೆ ಅವರಲ್ಲಿ ಇಲ್ಲದಿದ್ದರೂ ಶೂಟೌಟ್ ಮಾಡುವ ಅನಿವಾರ್ಯತೆ ಏನಿತ್ತು? ಸಂಘಿಗಳು ಮತ್ತು ಪೋಲಿಸರು ಸೇರಿ ಯೋಜನಾಬದ್ಧವಾಗಿ ಮಾಡಿದ ಕೃತ್ಯ ಎಂಬ ಸಂಶಯ ದಟ್ಟವಾಗಿದೆ. ಇದನ್ನು ನ್ಯಾಯಾಂಗ ತನಿಖೆ ನಡೆಸಲೇ ಬೇಕು.
#DKPoliceFakeFiring#WeDemandJudicialEnquiry
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇಷ ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು NIA ಗೆ ವಹಿಸಲಾಗಿದೆ. ಒಬ್ಬ ಕೊಲೆಗಡುಕನ ಪ್ರಕರಣವನ್ನು ತನಿಖೆ ಮಾಡುವಷ್ಟು ದುರ್ಬಲವಾಯಿತೇ NIA?
NIA ಯನ್ನು ಕೇಂದ್ರ ಸರ್ಕಾರ ಕೈಗೊಂಬೆಯಂತೆ ಬಳಸುತ್ತಿರುವುದು ಸ್ಪಷ್ಟ.
#UAPAforAshrafRaheemMurderers#JusticeForMangaloreMuslims
18 ವರ್ಷಗಳ RCB ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ. RCBಗೆ ಸತತವಾಗಿ ಸೋಲಾದರೂ, ಅನೇಕ ಬಾರಿ ಅದೃಷ್ಟ ಕೈಕೊಟ್ಟರೂ ವಿಚಲಿತರಾಗದೆ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲವನ್ನು ನೀಡುವ ಮೂಲಕ ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ #RCB ಬೆಂಬಲಿಗರು ನಿಜಕ್ಕೂ ಗ್ರೇಟ್. ಸಹನೆ ತಾಳ್ಮೆಯ ಕೊನೆಯಲ್ಲಿ ಗೆಲುವಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಮಾನ್ಯ @DrParameshwara ರವರು ಮಂಗಳೂರಿಗೆ ಬಂದು ಆ್ಯಂಟಿ ಕಮ್ಯೂನಲ್ ವಿಂಗ್ ರಚನೆ ಮಾಡಿ ಇನ್ನು ಧ್ವೇಷ ಭಾಷಣಕ್ಕೆ ಅವಕಾಶವಿಲ್ಲವೆಂದು ಹೇಳಿ ಬೆಂಗಳೂರು ತಲುಪುವ ಮುನ್ನ ಇಲ್ಲಿ ಶಾಸಕ ಹರೀಶ್ ಪೂಂಜಾ ಮುಸಲ್ಮಾನರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾನೆ, ಸರ್ಕಾರ ಈಗ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. @CMofKarnataka
ಸತ್ತವನೆ ಅಪರಾಧಿ..! ವಾಹ್ @DrGParameshwara
ನಿಮಗೆ ಗೃಹ ಸಚಿವ ಸ್ಥಾನ ನೀಡಿದ @siddaramaiah ಧನ್ಯವಾದಗಳು. ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆಯೇ ಕಾರಣವೆಂದು ಸತ್ತವನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು ಮಾತ್ರವಲ್ಲದೆ, ಸಂಘಪರಿವಾರಕ್ಕೆ ಕ್ಲೀನ್ ಚೀಟ್ ನೀಡಿದ ಗೃಹ ಸಚಿವ. #Shame#moblynching
PM Narendra Modi went on to stop Ukraine-Russia War but could not prevent a terrorist attack in Pahalgam !?
What was HM Amit Shah doing?
#ResignModiSha#PahalgamTerrorAttack
Modi’s “Jammu-Kashmir is terrorism-free after Article 370” jumla lies in tatters after the Pahalgam Terrorist Attack
Terror hasn’t ended, only the truth has been silenced.
#ResignModiSha#PahalgamTerrorAttack
ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪುರುಷಕಟ್ಟುನ ಎಂಬ ಹೆಸರಲ್ಲಿ ಮುಸ್ಲಿಂ ಸಮಾಜದ ಭಾವನೆಗೆ ದಕ್ಕೆ ತಂದಿದ್ದು ಮಾತ್ರವಲ್ಲದೆ, SDPIಪಕ್ಷದ ಧ್ವಜ ದುರ್ಬಳಕೆ ಮಾಡಿರುವ ಕಿಡಿಗೇಡಿಗಳ ವಿರುದ್ಧ @spdkpolice ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆ ಮರುಕಳಿಸುತ್ತಿದ್ದು, 3ವರ್ಷದಿಂದ ಗಮನಕ್ಕೆ ತಂದರೂ ಇಲಾಖೆ ನಿರ್ಲಕ್ಷಿಸುತ್ತಿರುವುದು ಖಂಡನೀಯ.
ಪಕ್ಷಕ್ಕೆ ತಮ್ಮ ಕೊಡುಗೆ ಏನು ಎಂದು ಮೊದಲು ಕಾರ್ಯಕರ್ತರಿಗೆ ತಿಳಿಸುವ ಪ್ರಯತ್ನ ಮಾಡಿ. ವಕ್ಫ್ ತಿದ್ದುಪಡಿ ಮಾಡಲು ಹೊರಟ ಕೇಂದ್ರ ಸರಕಾರದ ವಿರುದ್ಧ ಏನು ತಾಕತ್ತು ತೋರಿಸಿದೆ ಎಂದು ಸ್ವಲ್ಪ ನಿದ್ದೆಯಿಂದ ಎದ್ದು ನೋಡಿ. ಅವಕಾಶ ಸಿಕ್ಕಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಮ್ಮ ಪಕ್ಷದ ವಿರುದ್ಧ ಏನೇನೋ ಮಾತನಾಡುವುದಕ್ಕೆ ಮುಂಚೆ ನೂರು ಬಾರಿ ಆಲೋಚಿಸಿ.
ಬಿಜೆಪಿ ವಿರುದ್ಧ ಹರೀಶ್ ಕುಮಾರ್ ತಾಕತ್ತು ಏನು ಎಂದು ನಾವು ಬೆಳ್ತಂಗಡಿಯಲ್ಲಿ ಕಂಡಿದ್ದೇವೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ನಿಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ತಾವು ಮತ್ತು ತಮ್ಮ ಬಣ ಯಾವುದರ ಬಿ ಟೀಮ್ ಆಗಿ ಕೆಲಸ ನಿರ್ವಹಿಸಿತ್ತು ಎಂದು ಕಾಂಗ್ರೆಸ್ ನ ಕಾರ್ಯಕರ್ತರೇ ಈ ಜಿಲ್ಲೆಗೆ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ನೆನಪಿಸುತ್ತೇನೆ.
ನಿಮ್ಮ ಊರಿನ ಬೂತಿನಲ್ಲೇ ಬಿಜೆಪಿ ವಿರುದ್ಧ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಗರಿಷ್ಟ ಮತ ಕಾಂಗ್ರೆಸ್ ಗೆ ಬೀಳಿಸುವ ತಾಕತ್ತು ತೋರಿಸಲಾಗದ ತಾವು ಕಾಂಗ್ರೆಸ್ ಕಾರ್ಯಕರ್ತರಿಂದ ಛೀಮಾರಿ, ವಿಮರ್ಶನೆಗೊಳಗಾಗಿರುವುದನ್ನು ಇಡೀ ದಕ್ಷಿಣ ಕನ್ನಡ ನೋಡಿದೆ. ಹಣದ ತಾಕತ್ತು, ಜಾತಿ ತಾಕತ್ತಿನ ಮೇಲೆ ಅಧ್ಯಕ್ಷರರೂ, MLC ಯೂ ಆಗಿರುವ ತಾವು
ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ವಾಹನವೇ ಇಲ್ಲ. ಸೇವೆ ಸಂಪೂರ್ಣ ಸ್ಥಗಿತವಾಗಿ ನಾಗರೀಕರು ಆತಂಕಕ್ಕಿಡಗಿದ್ದಾರೆ. ಶಾಸಕರಾದ @HPoonja ಕಿಲಾಡಿ ದಿಗಂತ್ ವಿಚಾರದಲ್ಲಿ ಫರಂಗಿಪೇಟೆಯಲ್ಲಿ ಬೆಂಕಿ ಕೊಡಲು ಹೋಗಿದ್ದ ನಿಮಗೆ, ಬೆಳ್ತಂಗಡಿಯ ಅಗ್ನಿಶಾಮಕ ಠಾಣೆಯಲ್ಲಿ ಸೇವೆಗೆ ವಾಹನಗಳಿಲ್ಲ ಎಂಬ ವಿಚಾರ ನಿಮ್ಮ ಗಮನಕ್ಕೆ ಬರಲಿಲ್ಲವೇ.
#Belthangady