"ಸ್ಮಾರ್ಟ್ ಸಿಟಿ" ಮಂಗಳೂರಿನ ಮುಖ್ಯ ರಸ್ತೆಗಳಲ್ಲಿರುವ ಕೆಲವೊಂದು ಡ್ರೈನೇಜ್ ಗಳ ಮುಚ್ಚಳಗಳು ರಸ್ತೆಗೆ ಸಮತಟ್ಟಾಗಿಲ್ಲದೆ ಅಸಮರ್ಪಕ ರೀತಿಯಲ್ಲಿದ್ದು ಅಪಾಯವನ್ನು ಆಹ್ವಾನಿಸುವಂತಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಪಡುವ ಸಾಧ್ಯತೆ ಇದ್ದು ತಕ್ಷಣವೇ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಾಗಿ ಆಗ್ರಹಿಸುತ್ತೇನೆ.
@vedavyasbjp
Aadhar not proof of citizenship, not pan card, not voters ID and now, now even passport. Is this a joke? The entire world treats passport as a proof of citizenship, it was designed with this exact intent, and even our constitution endorses exactly this! Stop this nonsense please!
#CitizenOfIndia
https://t.co/sAEkd9zqG7
ಆತ್ಮೀಯ @CMofKarnataka ಶ್ರೀ @DKShivakumar ರವರೇ,
ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಕನ್ನಡಿಗ ಅನಿವಾಸಿಗಳು (NRI) ತಮ್ಮ ಪರಿಶ್ರಮ, ಹೂಡಿಕೆ, ಉದ್ಯಮಶೀಲತೆ ಹಾಗೂ ಸೇವೆಯ ಮೂಲಕ ಕರ್ನಾಟಕದ ಆರ್ಥಿಕತೆ, ಅಭಿವೃದ್ಧಿ ಮತ್ತು ಜಾಗತಿಕ ಪ್ರತಿಷ್ಠೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಆಶೋತ್ತರಗಳು ಹಾಗೂ ಸಮಸ್ಯೆಗಳಿಗೆ ಸಾಂಸ್ಥಿಕ ಪರಿಹಾರ ಒದಗಿಸುವ ಸಮಯ ಇದೀಗ ಬಂದಿದೆ.
@sdpikarnataka ಕರ್ನಾಟಕ ಸರ್ಕಾರವು ತಕ್ಷಣವೇ ಅನಿವಾಸಿ ಕನ್ನಡಿಗರ (NRI) ಸಚಿವಾಲಯವನ್ನು ಸ್ಥಾಪಿಸಿ, ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಹಕ್ಕುಗಳು, ಕಲ್ಯಾಣ ಮತ್ತು ಹಿತಾಸಕ್ತಿಗಳನ್ನು ಸಂರಕ್ಷಿಸುವಂತೆ ಆಗ್ರಹಿಸುತ್ತದೆ.
ಪ್ರಗತಿಪರ ಕರ್ನಾಟಕವು ತನ್ನ ಜಾಗತಿಕ ಕನ್ನಡಿಗ ಸಮುದಾಯದೊಂದಿಗೆ ದೃಢವಾಗಿ ನಿಲ್ಲಬೇಕು.
~ ಅಬ್ದುಲ್ ಮಜೀದ್
ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರು
#NRIMinistry #NRIಕರ್ನಾಟಕ #KannadigaNRIs
Every country in the world considers passport as the legal citizenship document. We are becoming a laughing stock by devaluing Indian passports. Our govt needs to know, this isn't okay! I strongly condemn this detestable move.
#CitizenshipRights#SDPI
"ಸಂಸ್ಕೃತಿ ರಕ್ಷಣೆ ಎಂದು ಭಾಷಣ ಮಾಡುವವರ ಅಸಲಿ ಮುಖವಾಡವೇ ಇದು.ಸಂಘಪರಿವಾರದ ಕಾರ್ಯಕರ್ತನೆಂದು ಹೇಳಿಕೊಳ್ಳುವವನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ನಂತರ ಆಕೆ ಆತ್ಮಹತ್ಯೆಗೆ ಶರಣು!ಇವರ 'ಧರ್ಮ ರಕ್ಷಣೆ'ಯ ಅಸಲಿ ಅರ್ಥ ಇದೇನಾ?
ನ್ಯಾಯಕ್ಕಾಗಿ ಕಾಯುತ್ತಿರುವ ಬಾಲಕಿಯ ಕುಟುಂಬಕ್ಕೆ ಸಿಗುವುದೇ ನ್ಯಾಯ ಅಥವಾ ಕೇವಲ ಭರವಸೆಗಳೇ?
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ದ.ಕ ಜಿಲ್ಲಾ ಖಾಝಿ ತ್ವಾಖಾ ಉಸ್ತಾದರ ಮರಣ ವಾರ್ತೆಯ ಕುರಿತು ವಾರ್ತಾಭಾರತಿಯ ವರದಿಗೆ ತನ್ನ ಕೋಮುದ್ವೇಷ ಮನಸ್ಥಿತಿಯಿಂದ ಖಾಝಿಯವರ ಬಗ್ಗೆ ಕೀಳು ಮಟ್ಟದ ಪದಬಳಕೆ ಬಳಸಿ ಕಮೆಂಟ್ ಮಾಡಿರುವುದು ಮುಸ್ಲಿಂ ಸಮುದಾಯವನ್ನು ಕೆರಳಿಸುವಂತೆ ಮಾಡಿದೆ. ಪೊಲೀಸ್ ಇಲಾಖೆ ತಕ್ಷಣವೇ ಖಾತೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@compolmlr@spdkpolice
ನನ್ನ ಫೇಸ್ಬುಕ್ ಪೋಸ್ಟ್ ಗೆ #ShivakumarNagappa ಎಂಬ ಕಿಡಿಗೇಡಿಯೊಬ್ಬ ಇನ್ನೊಂದು ಸಮುದಾಯದ ಮಂದಿಯನ್ನು ಕೆರಳಿಸುವ ರೀತಿಯಲ್ಲಿ ನಿಂದನಾತ್ಮಕ ಕಾಮೆಂಟ್ ಒಂದನ್ನು ಹಾಕಿದ್ದು, ಆತನನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ. @DgpKarnataka@HMOKarnataka@PriyankKharge
https://t.co/DBBtz0VhSs
ಹಸಿವು ಮುಕ್ತ ಸ್ವಾತಂತ್ರ್ಯ
ಭಯ ಮುಕ್ತ ಸ್ವಾತಂತ್ರ್ಯ
ಹಕ್ಕು ,ಸಮಾನತೆ, ನ್ಯಾಯ,
ಕಳೆದ 17 ವರ್ಷಗಳಿಂದ ಕಾರ್ಯಕರ್ತರ ಹೋರಾಟ, ಪರಿಶ್ರಮ,ತ್ಯಾಗ ಮತ್ತು ಸಕಾರಾತ್ಮಕ ರಾಜಕೀಯಕ್ಕೆ 18ನೇ ವರ್ಷ
SDPI ಪಕ್ಷದ ಕಾರ್ಯಕರ್ತರಿಗೆ ,ಬೆಂಬಲಿಗರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು
#SDPIFormationDay#SdpiRealAlternative#SaveDemocracy
#SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ ಲಾಯಿಲ ಬ್ಲಾಕ್ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಲೀಂ ಲಾಯಿಲ, ಕಾರ್ಯದರ್ಶಿ ಸಾದಿಕ್ ನಾವೂರು, ಉಪಾಧ್ಯಕ್ಷ ರಿಯಾಝ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ಸಲೀಂ ಬಂಗಾಡಿ, ಸಾದಿಕ್ ಲಾಯಿಲ, ಕೋಶಾಧಿಕಾರಿ ಸಮೀರ್ ಬೆದ್ರಬೆಟ್ಟು & ಸದಸ್ಯ ಅಶ್ರಫ್ ಕಾಜೂರು ಆಯ್ಕೆಯಾಗಿದ್ದಾರೆ.
ಹೆದ್ದಾರಿ ಇಲಾಖೆಯ ಅದ್ಭುತ ಸಾಧನೆ! 👏 ರಾ.ಹೆ 75ರಲ್ಲಿ ಹೊಸ ಟೋಲ್ ಗೇಟ್ ನಲ್ಲಿ ಬಜತ್ತೂರು ಗ್ರಾಮದ ಹೆಸರನ್ನೇ ನಾಮಫಲಕದಿಂದ ಗಾಯಬ್ ಮಾಡಲಾಗಿದೆ! ಸಾಲದಕ್ಕೆ ಅಧಿಕಾರಿಗಳು ತಾವೇ ಸ್ವತಃ ಸಂಶೋಧನೆ ನಡೆಸಿ 'ವಳಾಲು' ಎಂಬ ಹೊಸ ಗ್ರಾಮವನ್ನು ಸೃಷ್ಟಿಸಿ ಅದರ ಹೆಸರನ್ನು 'ವಲ್ಲಾಳ' ಎಂದು ನಾಮಕರಣ ಮಾಡಿದ್ದಾರೆ! 1/2