ಆತ್ಮೀಯ @CMofKarnataka ಶ್ರೀ @DKShivakumar ರವರೇ,
ವಿಶ್ವದಾದ್ಯಂತ ನೆಲೆಸಿರುವ ಲಕ್ಷಾಂತರ ಕನ್ನಡಿಗ ಅನಿವಾಸಿಗಳು (NRI) ತಮ್ಮ ಪರಿಶ್ರಮ, ಹೂಡಿಕೆ, ಉದ್ಯಮಶೀಲತೆ ಹಾಗೂ ಸೇವೆಯ ಮೂಲಕ ಕರ್ನಾಟಕದ ಆರ್ಥಿಕತೆ, ಅಭಿವೃದ್ಧಿ ಮತ್ತು ಜಾಗತಿಕ ಪ್ರತಿಷ್ಠೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಆಶೋತ್ತರಗಳು ಹಾಗೂ ಸಮಸ್ಯೆಗಳಿಗೆ ಸಾಂಸ್ಥಿಕ ಪರಿಹಾರ ಒದಗಿಸುವ ಸಮಯ ಇದೀಗ ಬಂದಿದೆ.
@sdpikarnataka ಕರ್ನಾಟಕ ಸರ್ಕಾರವು ತಕ್ಷಣವೇ ಅನಿವಾಸಿ ಕನ್ನಡಿಗರ (NRI) ಸಚಿವಾಲಯವನ್ನು ಸ್ಥಾಪಿಸಿ, ವಿಶ್ವದಾದ್ಯಂತ ಇರುವ ಅನಿವಾಸಿ ಕನ್ನಡಿಗರ ಹಕ್ಕುಗಳು, ಕಲ್ಯಾಣ ಮತ್ತು ಹಿತಾಸಕ್ತಿಗಳನ್ನು ಸಂರಕ್ಷಿಸುವಂತೆ ಆಗ್ರಹಿಸುತ್ತದೆ.
ಪ್ರಗತಿಪರ ಕರ್ನಾಟಕವು ತನ್ನ ಜಾಗತಿಕ ಕನ್ನಡಿಗ ಸಮುದಾಯದೊಂದಿಗೆ ದೃಢವಾಗಿ ನಿಲ್ಲಬೇಕು.
~ ಅಬ್ದುಲ್ ಮಜೀದ್
ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರು
#NRIMinistry #NRIಕರ್ನಾಟಕ #KannadigaNRIs
Every country in the world considers passport as the legal citizenship document. We are becoming a laughing stock by devaluing Indian passports. Our govt needs to know, this isn't okay! I strongly condemn this detestable move.
#CitizenshipRights#SDPI
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ದ.ಕ ಜಿಲ್ಲಾ ಖಾಝಿ ತ್ವಾಖಾ ಉಸ್ತಾದರ ಮರಣ ವಾರ್ತೆಯ ಕುರಿತು ವಾರ್ತಾಭಾರತಿಯ ವರದಿಗೆ ತನ್ನ ಕೋಮುದ್ವೇಷ ಮನಸ್ಥಿತಿಯಿಂದ ಖಾಝಿಯವರ ಬಗ್ಗೆ ಕೀಳು ಮಟ್ಟದ ಪದಬಳಕೆ ಬಳಸಿ ಕಮೆಂಟ್ ಮಾಡಿರುವುದು ಮುಸ್ಲಿಂ ಸಮುದಾಯವನ್ನು ಕೆರಳಿಸುವಂತೆ ಮಾಡಿದೆ. ಪೊಲೀಸ್ ಇಲಾಖೆ ತಕ್ಷಣವೇ ಖಾತೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@compolmlr@spdkpolice
ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸುವ ಸಿಎಂ @DKShivakumar ಅವರ ನಿರ್ಧಾರ ಸ್ವಾಗತಾರ್ಹ.ಇದು ನಮ್ಮ ಅಗ್ರಹವೂ ಆಗಿದೆ.ಕರಾವಳಿಯ ಬಹುಕಾಲದ ಬೇಡಿಕೆಗಳಾದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪುತ್ತೂರು ಹೊಸ ಜಿಲ್ಲಾ ರಚನೆ,ಮೀನುಗಾರರ ಬೇಡಿಕೆ ಈಡೇರಿಕೆ,ಸ್ಥಳೀಯರಿಗೆ ಉದ್ಯೋಗ ಸೃಷ್ಟಿ,ಸಮಗ್ರವಾದ ರಸ್ತೆ ನಿರ್ಮಾಣ 1/2
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಆಫ್ ಇಂಡಿಯಾ (SDTUI) ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಆಯ್ಕೆಯಾದ ಆತ್ಮೀಯರಾದ ಅಬ್ದುಲ್ ರಹೀಮ್ ಪಟೇಲ್ (ಗುಲ್ಬರ್ಗ) @AbdulRaheemPat6 ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಈ ಆಯ್ಕೆ ನಿಮ್ಮ ಸಂಘಟನೆಗೆ ನೀಡಿದ ನಿರಂತರ ಸೇವೆ, ಬದ್ಧತೆ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳಿಗೆ ದೊರೆತ ಮಾನ್ಯತೆಯಾಗಿದೆ. ನಿಮ್ಮ ಮೇಲೆ ವಹಿಸಲಾದ ಈ ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ, ದೇಶದ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ನೀವು ಇನ್ನಷ್ಟು ಶಕ್ತಿಯಾಗಿ ಮುಂದುವರಿಯುವಿರಿ ಎಂಬ ವಿಶ್ವಾಸವಿದೆ.
ಕರ್ನಾಟಕ ಹಾಗೂ ದೇಶದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಮ್ಮ ನಾಯಕತ್ವದಲ್ಲಿ ಇನ್ನಷ್ಟು ಬಲಿಷ್ಠ ಹೋರಾಟಗಳು ನಡೆಯಲಿ ಎಂದು ಹಾರೈಸುತ್ತೇನೆ. ಸೃಷ್ಟಿಕರ್ತನು ನಿಮಗೆ ಇನ್ನಷ್ಟು ಶಕ್ತಿ, ಜ್ಞಾನ ಮತ್ತು ಧೈರ್ಯವನ್ನು ನೀಡಿ ನಿಮ್ಮ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಿ 🤲
ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು 🤝
Heartfelt congratulations to Abdul Raheem Patel (Gulbarga) on being elected as a National Committee Member of the Social Democratic Trade Union of India (SDTUI).
This selection is a recognition of your continuous service, dedication, and tireless efforts for the rights of workers within the organization. I am confident that you will successfully fulfill this important responsibility entrusted to you and continue to work with greater strength in safeguarding the interests of the working class.
I hope that under your leadership, stronger movements for workers’ rights and social justice will emerge in Karnataka and across the nation. May the Creator grant you greater strength, wisdom, and courage to make your service even more effective
Once again, heartfelt congratulations
#SDTUI #WorkersRights #Leadership #Solidarity
ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
Renaming Barkatullah University, Bhopal disregards the legacy of Maulana Barkatullah Bhopali, a prominent freedom fighter who dedicated his life to India's independence. Our focus should be on strengthening education, research, infrastructure, and opportunities for students—not erasing historical legacies. #SDPI
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
ಹೆದ್ದಾರಿ ಇಲಾಖೆಯ ಅದ್ಭುತ ಸಾಧನೆ! 👏 ರಾ.ಹೆ 75ರಲ್ಲಿ ಹೊಸ ಟೋಲ್ ಗೇಟ್ ನಲ್ಲಿ ಬಜತ್ತೂರು ಗ್ರಾಮದ ಹೆಸರನ್ನೇ ನಾಮಫಲಕದಿಂದ ಗಾಯಬ್ ಮಾಡಲಾಗಿದೆ! ಸಾಲದಕ್ಕೆ ಅಧಿಕಾರಿಗಳು ತಾವೇ ಸ್ವತಃ ಸಂಶೋಧನೆ ನಡೆಸಿ 'ವಳಾಲು' ಎಂಬ ಹೊಸ ಗ್ರಾಮವನ್ನು ಸೃಷ್ಟಿಸಿ ಅದರ ಹೆಸರನ್ನು 'ವಲ್ಲಾಳ' ಎಂದು ನಾಮಕರಣ ಮಾಡಿದ್ದಾರೆ! 1/2
ಮಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲಿನ ದಾಳಿ ಕೇವಲ ಒಬ್ಬ ಸಿಬ್ಬಂದಿಯ ಮೇಲಿನ ಹಲ್ಲೆಯಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಯ ಮೇಲಿನ ನೇರ ದಾಳಿ!@compolmlr ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿತ ಗೂಂಡಾಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಗಂಭೀರ ಸೆಕ್ಷನ್ಗಳಡಿ ಕಠಿಣ ಕ್ರಮ ಜರುಗಿಸಬೇಕು.1/2
ಬೆಳ್ತಂಗಡಿ ಹಾಗೂ ದ.ಕ ಜಿಲ್ಲೆಯ ಅಕ್ರಮ-ಸಕ್ರಮ ಹಾಗೂ 94C ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಅರ್ಹರಿಗೆ ಹಕ್ಕುಪತ್ರ ನೀಡಬೇಕೆಂಬ SDPI ನ ಪತ್ರಿಕಾಗೋಷ್ಠಿಯ ನಂತರವಾದರು ಜಿಲ್ಲಾಡಳಿತ ಎಚ್ಚೆತ್ತುಕ್ಕೊಂಡದ್ದು ಶ್ಲಾಘನೀಯ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರವೇ ದ.ಕ ಜಿಲ್ಲೆಯಲ್ಲಿ ಒಟ್ಟು 1,26,000 + ಹಾಗೂ ಬೆಳ್ತಂಗಡಿ ತಾಲೂಕಿನಲ್ಲೇ 1/2
ಅಧಿಕಾರಕ್ಕಾಗಿ ವಿರೋಧಿ ಮತದಾರರನ್ನೇ 'SIR' ನೆಪದಲ್ಲಿ ಪ್ರಜಾಪ್ರಭುತ್ವದ ಹಕ್ಕಿನಿಂದ ವಂಚಿಸುವ ಕೇಂದ್ರ ಸರ್ಕಾರ, ತನಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಜಿರಳೆ(Cockroach)ಯನ್ನು ದೇಶದಲ್ಲಿ ನಿಷೇಧಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ಕೇವಲ ಆರಂಭವಷ್ಟೇ!
#GenZisActivating#SaveDemocracy#VoiceOfYouth
@CMofKarnataka@siddaramaiah ರವರೇ ರಾಜ್ಯದ ಸುವ್ಯವಸ್ಥೆ ಕಾಪಾಡಲು ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇರುವಾಗ ಅನೈತಿಕ ಪೊಲೀಸ್ ಗಿರಿ ಮೆರೆಯಲು ಯಕಶ್ಚಿತ್ ಒಬ್ಬ ಬೀದಿ ಗೂಂಡಾ ಪುನೀತ್ ಕೆರೆಹಳ್ಳಿಗೆ ಪೊಲೀಸ್ ಇಲಾಖೆಯ ಜವಾಬ್ದಾರಿ ವಹಿಕೊಟ್ಟವರು ಯಾರು? ಈತನನ್ನು ಹದ್ದು ಬಸ್ತಿನಲ್ಲಿಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದರ ಹಿಂದೆ ಒಂದರಂತೆ ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಮಾಫಿಯಾಗಳ ಪಾದಕ್ಕೆ ಅಡವಿಟ್ಟ ಸರ್ಕಾರ, ಇದೀಗ ಬಡವರು ಆಶ್ರಯಿಸಿರುವ ಸರ್ಕಾರಿ ಆಸ್ಪತ್ರೆಗಳನ್ನು ಮೆಡಿಕಲ್ ಮಾಫಿಯಾದ ಪಾದಕ್ಕೆ ಸಮರ್ಪಿಸಲು ಹೊರಟಿದೆ. ಇದು ಜನಪ್ರತಿನಿಧಿಗಳ 'ಸೂಟ್ಕೇಸ್' ವ್ಯವಹಾರ ಎಂಬುದು ಮೇಲ್ನೋಟಕ್ಕೆ ಗೋಚರಿಸುವ ನಗ್ನ ಸತ್ಯ.1/2
Thank you, Hon'ble @PMOIndia, for your greetings. The well-being of our people remains our only goal.
Transcending politics, we shall focus on the State's progress and the welfare of people of Tamil Nadu. We look forward to the Union Government’s support in this endeavor.