ಸಂತ್ರಸ್ತ ಯುವತಿಯ ಕುಟುಂಬಕ್ಕೆ ಸಾಂತ್ವನ – ನ್ಯಾಯ ದೊರಕಿಸಲು ಅಗತ್ಯ ಕ್ರಮ
ಇಂದು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದಲ್ಲಿ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಯುವತಿಯ ಕುಟುಂಬವನ್ನು ಭೇಟಿ ಮಾಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದೆ.
#Raichur#KHMuniyappa#SocialWelfare
ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳ ಗಮನಕ್ಕೆ,
2025-26ನೇ ಸಾಲಿನ ಮೆಟ್ರಿಕ್ ನಂತರದ (Post-Metric Prize money) ಹಾಗೂ SSLC ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31.01.2026
ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ . (1/2)
ಲಿಂಕ್ : https://t.co/F5VKRpFw1D
@CMofKarnataka@DKShivakumar@CMahadevappa
#SocialWelfare_Karnataka
PC Notification Updates:
2022-23ನೇ ಸಾಲಿನಲ್ಲಿ ಹೊಸದಾಗಿ 5,000 PC ಹುದ್ದೆಗಳ ನೇಮಕಾತಿಗೆ ನಾಡಿದ್ದು (ಸೋಮವಾರ) ಅಧಿಸೂಚನೆ ಹೊರಡಿಸಲಾಗುವುದು.!!
@Bhavyanmurthy#ksp#pc#psi
ಈ ಮಾಹಿತಿಯನ್ನು ಮಾನ್ಯ ಗೃಹ ಸಚಿವರು ಇದೀಗ Tv9 ಸಂದರ್ಶನದಲ್ಲಿ ತಿಳಿಸಿದ್ದಾರೆ.!!
#TV9Kannada
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ ಗ್ರೂಪ್ - 'ಬಿ' ವೃಂದದ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ / Notification for the post of Group-B (RPC) Sericulture Extension Officer in Sericulture Department published
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-‘ಎ’ಮತ್ತು ಗ್ರೂಪ್- ‘ಬಿ’ವೃಂದದ 106 (ಆರ್.ಪಿ.ಸಿ-94 & ಹೆಚ್.ಕೆ.-12) ಹುದ್ದೆಗಳಿಗೆ ವ್ಯಕ್ತಿತ್ವ ಪರೀಕ್ಷೆಯ ದಿನಾಂಕ ಮತ್ತು ವೇಳೆಯನ್ನು ಪ್ರಕಟಿಸಲಾಗಿದೆ / 1:3 List of Eligible candidates for Personality Test with date & time for the posts of Gazetted Probatione
KPSC ಈ ಮೂಲಕವಾದರೂ
ಬದಲಾಗುವ ಕಾಲ ಬರಲಿ.!!
@karnatakapsc#kpsc
ನೇಮಕಾತಿಗಳಿಗೆ ಪಾರದರ್ಶಕತೆ & ಪ್ರಾಮಾಣಿಕತೆ ಬರಲಿ ತನ್ಮೂಲಕ ನೇಮಕಾತಿಗಳ ವೇಗ (Speed) ಹೆಚ್ಚಲಿ.!!
@KpscSecretary@BSBommai
ಲಕ್ಷಾಂತರ ಸ್ಪರ್ಧಾರ್ಥಿಗಳ ಕನಸು ನನಸಾಗಲಿ.!!
🔥🤍🔥🤍🔥🤍🔥🤍🔥🤍
ನಮ್ಮ ಭಾರತದ ನೂತನ 15ನೇ ರಾಷ್ಟ್ರಪತಿಯಾಗಿ ಹಾಗೂ
ದೇಶದ ಎರಡನೇ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಅಮ್ಮಾ.... @draupadimurmum@narendramodi@rashtrapatibhvn@PMOIndia