@112Karnataka@SPHassan2
ಕೇಸ್ ನಂ-28176 ದಿ:28-01-2021 ರಂದು 16:17 ಗಂಟೆಗೆ ಬಾಣಾವರ KSRTC ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಸಾರ್ವಜನಿಕರೊಬ್ಬರು 112 ಕರೆಮಾಡಿ ತಿಳಿಸಿದ್ದು, ಕೂಡಲೇ ಹೊಯ್ಸಳ 11 ವಾಹನ ಸ್ಥಳಕ್ಕೆ ತಲುಪಿ
ಹೊಯ್ಸಳ 01 ಅಪಘಾತ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಬೈಕ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಲೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ . ಮುಂದಿನ ಕಾನೂನಾತ್ಮಕ ಕ್ರಮಗಳಿಗಾಗಿ ಆಲೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
@112Karnataka@SPHassan2
ಪ್ರಕರಣ ಸಂಖ್ಯೆ-36081 ದಿನಾಂಕ 12/02/2021 ಸಮಯ 1954 ಗಂಟೆಗೆ ಆಲೂರು ತಾಲ್ಲೂಕಿನ ಭರತವಳ್ಳಿ ಹತ್ತಿರ ಕಾರ್ ಮತ್ತು ಬೈಕ್ ನಡುವೆ ಅಪಘಾತವಾಗಿದೆ ಎಂದು ಸಾರ್ವಜನಿಕರೊಬ್ಬರು 112 ಗೆ ಕರೆಮಾಡಿ ತಿಳಿಸಿದ್ದು,