ಇಸ್ಲಾಂ ಪೂ��್ವದ ಅರಬರಲ್ಲಿ ಹಲವಾರು ಹೆಣ್ಣುದೇವತೆಗಳ ಪೂಜೆ ನಡೆಯುತ್ತಿತ್ತು. ಇಸ್ಲಾಮಿನಲ್ಲಿ ಹೆಣ್ಣುದೇವತೆಗೆ ಸ್ಥಾನವೇ ಇಲ್ಲ.
ಅಲ್ಲಾಹುವು ಗಂಡೇ ಯಾಕಾಗಿರಬೇಕು? ಹೆಣ್ಣು ಯಾಕಾಗಿರಬಾರ���ು? ಎಂಬ ಪ್ರಶ್ನೆಯನ್ನು ಕೇಳುವ ಧೈರ್ಯ ಯಾರಿಗಿದೆ?
ಸ್ತ್ರೀ ಸಮಾನತೆ ಅಂತ ಕೂಗು ಹಾಕುವ ಯಾವ ಭಾರತೀಯ ಮಹಿಳೆಯೂ ಯಾಕೆ ಈ ಅಂಶವನ್ನು ಕೇಳುವುದಿಲ್ಲ?
"ಸಂನ್ಯಾಸಿಗಿಂಥ ಉತ್ತಮ ರಾಜ ಮತ್ತೊಬ್ಬರಿರಲು ಹೇಗೆ ಸಾಧ್ಯ...?!"
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಾತು ಸರ್ವಕಾಲಿಕ ಸತ್ಯ... ಇದನ್ನೇ ಕಬೀರರು ಹೇಳುತ್ತಾರೆ-
ವೃಕ್ಷದ ಫಲವು ವೃಕ್ಷಕ್ಕಲ್���
ನದಿಯ ನೀರು ನದಿಗಲ್ಲ!
ಸಂತನ ಬದುಕು ಸಂತನಿಗಲ್ಲ-ಅದು ಲೋಕದ ಹಿತಕೆ ಕಬೀರ ಅದು ಲೋಕದ ಹಿತಕೆ.
@vinuveda ಕಹಿಯಾದ ಬೇವಿನ ಅಂಚಿನಲ್ಲಿ
ಬೆಲ್ಲದ ಸಿಂಚನ ಸಿಗಲಿ
ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ, ಹೊಸ ಯುಗಾದಿ ನಿಮ್ಮ ಜೀವನದಲ್ಲಿ ಆರೋಗ್ಯ, ಸಂಪತ್ತು ನೀಡಲಿ
ಯುಗಾದಿ ಹಬ್ಬದ ಶುಭಾಶಯಗಳು🎋🙏
@VinuVeda ಈ ವಿಶ್ವಕ್ಕೆ ಬೆಳಕು ಕೊಡುವ ಸೂರ್ಯದೇವನು ಕೂಡ ತನ್ನ ಪಥ ಬದಲಿಸುವ ಮೂಲಕ ಹೊಸತನವನ್ನು ಕಾಣುತ್ತಾನೆ.ಹಾಗೆ ನಾವೆಲ್ಲರು ಬರುವ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸುತ್ತಾ,ಸುಖ ಸಂತೋಷವನ್ನುಎದುರು ನೋಡುತ್ತಾ ನಿತ್ಯನಾವೀನ್ಯತೆಯಿಂದಎಳ್ಳು-ಬೆಲ್ಲದಂತೆ ಅನ್ಯೋನ್ಯತೆಯ ಬದುಕು ಸಾಗಿಸುತ್ತಾ ಸಾರ್ಥಕತೆ ಮೆರೆಯೋಣ ಮಕರ ಸಂಕ್ರಾಂತಿ ಹಬ್ಬ��ಹಾರ್ದಿಕಶುಭಾಶಯಗಳು
ಪರಾಗ ಸ್ವರ್ಷದ ನಾಶ ಎಂದರೆ ಆಹಾರದ ಲಭ್ಯತೆಯ ನಾಶ ಎಂದರ್ಥ.
ಭೂಮಿ ಮೇಲಿನ 85% ಜಾತಿಯ ಸಸ್ಯಗಳ ಉಳಿವು ಜೇನು ನೊಣಗಳ ಉಳಿವನ್ನು ಅವಲಂಬಿಸಿದೆ. ನಾವು ಸೇವಿಸುವ 1/3 ಭಾಗ ಆಹಾರ ಪರಾಗಸ್ಪರ್ಶ ಕ್ರಿಯೆಯ ಮೇಲೆ ನಿಂತಿದೆ. ಈ ಕಾರಣದಿಂದ ಜೇನು ನೊಣಗಳು ಆಹಾರ ಭಧ್ರತೆಯ ಬೆನ್ನೆಲುಬು.