ಪುಟವಿಟ್ಟಷ್ಟು ಚಿನ್ನ ಮಿರುಗುತ್ತದೆ!
ಯಾವುದೋ ಕಾಲದಿಂದ ತಪ್ಪಿಲ್ಲಾ ಈ ಅಪಮಾನ ಆದರು ಅದೆ ಅವಮಾನ 6ಕೋಟಿ ಹೃದಯದಲ್ಲಿ ಅಲುಗದಂತೆ ಕೂರಿಸಿದೆ ಅಷ್ಟುಮಾತ್ರ ಸಾಕು..
ಅವರಿಗು ನನ್ನ ಧನ್ಯವಾದ...
@vinayramesh08 @Jaggesh2 ಯಥಾ ರಾಜಾ ತಥಾ ಪ್ರಜಾ ಸ್ಟಾರ್ ಗಳು ಹೇಗಿರ್ತಾರೋ ಫ್ಯಾನ್ಸ್ ಹಾಗೆ ಇರ್ತಾರೆ ಹಿರಿಯರಿಗೆ ಗೌರವ ಕೊಡೋದು ದರ್ಶನ್ ಗೆ ಗೊತ್ತಿಲ್ಲ ಇನ್ನು ಅವರ ಫ್ಯಾನ್ಸ್ ಗೆ ಹೇಗೆ ಗೊತ್ತಿರುತ್ತೆ
@ShivaramHebbar ಅಮಾನತ್ತು ಆಗಿರುವ ನಮ್ಮ ಎಲ್ಲಾ ಸಹೋದ್ಯೋಗಿಗಳು ಒಳಗಡೆ ಬರಲೇಬೇಕು ಸರ್, ಅಲ್ಲಿವರಗೂ ನಾವು ಯಾರು ಹೋರಾಟ ನಿಲ್ಲಿಸಲ್ಲ🙏🙏🙏🙏🙏✊️✊️✊️✊️ ನಿಮ್ಮ ಮನವಿಗೆ ಆಡಳಿತ ಮಂಡಳಿ ಯಾವ ರೀತಿ ಗೌರವ ಕೊಡುತ್ತದೆ ಎಂದು ನಾವು ಕಾಯುತ್ತ ಇದ್ದೇವೆ...ಅಮಾನತ್ತು ಆಗಿರುವ ನಮ್ಮ ಎಲ್ಲಾ ಸಹೋದ್ಯೋಗಿಗಳು ಒಳಗಡೆ ಬರಲೇಬೇಕು ಸರ್,
ನನ್ನ ಮತ ಕ್ಷೇತ್ರದ ಬಿಡದಿಯಲ್ಲಿರುವ ಟೊಯೋಟೋ ಸಂಸ್ಥೆಯ ಕಾರ್ಮಿಕರು ಟೊಯೋಟೋ ಸಂಸ್ಥೆಯ ಆಡಳಿತಾಧಿಕಾರಿಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ನಡೆಸುತ್ತಿರುವ ಮುಷ್ಕರ ಇಂದಿಗೆ ಸರಿ ಸುಮಾರು 82 ದಿನಗಳು ಕಳೆದರೂ ಸರ್ಕಾರವಾಗಲಿ, ಸಂಸ್ಥೆಯಾಗಲಿ ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. 1/7
ಬಿಡದಿಯಲ್ಲಿ ನಡೆಯುತ್ತಿರುವ ಟೊಯೋಟೋ ಸಂಸ್ಥೆ ಕಾರ್ಮಿಕರ ಮುಷ್ಕರ ಮೂರು ತಿಂಗಳು ಕಳೆದರೂ ಸರ್ಕಾರವಾಗಲಿ, ಸಂಸ್ಥೆಯಾಗಲಿ ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಈಗಾಗಲೇ ನಡೆದ ಕೆಲವು ಸುತ್ತಿನ ಮಾತುಕತೆ ಕೂಡಾ ಫಲಪ್ರದವಾಗಿಲ್ಲ. ಹಾಗಾಗಿಯೇ ಇಂದು ಕಾರ್ಮಿಕರು ಕರೆದಿದ್ದ ತೀವ್ರ ಮಟ್ಟದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದೆನು.
ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ಟೊಯೋಟೋ ಸಂಸ್ಥೆಯ ಕಾರ್ಮಿಕರು ಟೊಯೋಟೋ ಸಂಸ್ಥೆಯ ಆಡಳಿತಾಧಿಕಾರಿಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ನಡೆಸುತ್ತಿರುವ ಮುಷ್ಕರ ಇಂದಿಗೆ ಸರಿ ಸುಮಾರು 82 ದಿನಗಳು ಕಳೆದರೂ ಸರ್ಕಾರವಾಗಲಿ, ಸಂಸ್ಥೆಯಾಗಲಿ ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಈಗಾಗಲೇ ನಡೆದ ಕೆಲವು ಸುತ್ತಿನ ಮಾತುಕತೆ ಕೂಡ 1/3
3)1860 ಜನ ಕೆಲಸಕ್ಕೆ ಹೋಗಿದ್ದಾರೆ ಎಂದು ನಿಮಗೆ ಮಾಹಿತಿ ಕೊಟ್ಟವರು ಯಾರು??
4)ಅಮಾನತು ಮತ್ತು ವಜಾ ವಿಷಯದಲ್ಲಿ ಕಾರ್ಮಿಕ ಇಲಾಖೆ ಮಧ್ಯೆ ಪ್ರವೇಶಿಸಲು ಸಾದ್ಯವಿಲ್ಲ ಎನ್ನುವ ನೀವು ಸಮರ್ಥ ಕಾರ್ಮಿಕ ಸಚಿವರೇ??
5)ಆಡಳಿತ ಮಂಡಳಿಯ ಸಮರ್ಥನೆಗೆ ನಿಂತರೆ ಕಾರ್ಮಿಕರ ರಕ್ಷಣೆ ಮಾಡುವವರು ಯಾರು??
ಕೋವಿಡ್ ಸಮಯದಲ್ಲಿ 4 ತಿಂಗಳಗಳಕಾಲ ಸಂಬಳಕೂಟ್ಟಿದ್ದಾರೆ ಅಂತಾ ಹೇಳಿದ್ದಿರಿ ಅದು ಕೆವಲ ಒಂದು ತಿಂಗಳಗಳ ಕಾಲ ಇನ್ನು ಮೂರು ತಿಂಗಳಕಾಲ ಜೀವದಹಂಗು ತೂರೆದು ಕೇಲಸ ಮಾಡಿದ್ದಿವಿ ಇನ್ನು ITI ಓದಿದವರಿಗೆ 80000 ಸಾವಿರ ಸಂಬಳ ಅಂತಾ ಹೇಳಿದ್ದಿರಾ ದಯವಿಟ್ಟು ಕೂಡಿಸಿ🙏 ಅಥವಾ ITI ಓದಿದವರು 80000 ಸಾವಿರ ಸಂಬಳ ತಗೆದುಕೊಳ್ಳಬಾರದಾ?@ShivaramHebbar
ಆತ್ಮೀಯ ಟಯೋಟಾ ಕಾರ್ಮಿಕರೇ...
ಸೋಷಿಯಲ್ ಮೀಡಿಯಾದ ಮೂಲಕ ಬೆಂಬಲ ನೀಡುತ್ತಿದ್ದ ನನಗೆ ಹೋರಾಟದ ತೀವ್ರತೆ ಅರ್ಥವಾಗಿದ್ದು ನೆನ್ನೆ ನಾನು ಹೋರಾಟದಲ್ಲಿ ಭಾಗವಹಿಸಿದಾಗ. 85 ದಿನಗಳ ನಿಮ್ಮ ಶ್ರಮ ತ್ಯಾಗ ಎಂದಿಗೂ ವ್ಯರ್ಥವಾಗಲು ಬಿಡಬೇಡಿ. ನಿಮ್ಮ ಪರಿಶ್ರಮದ ಮುಂದೆ ನಮ್ಮ ಬೆಂಬಲ ಕಡಿಮೆಯೇ ಎನ್ನಿಸಿತು.1/2
#ಮಾನ್ಯ_ಕಾರ್ಮಿಕ_ಸಚಿವರೆ.... @ShivaramHebbar
ಟೊಯೋಟಾ ಕಾರ್ಮಿಕರ ಹೋರಾಟದ ವಿಷಯವಾಗಿ ಸದನದಲ್ಲಿ ಉತ್ತರಿಸುವಾಗ #ಪವಿತ್ರ ಜನತಾ ದೇವಾಲಯದಲ್ಲಿ TKM ಆಡಳಿತ ಮಂಡಳಿ ಬರೆದುಕೊಟ್ಟ ಸುಳ್ಳು ಮಾಹಿತಿ ಕೊಟ್ಟಿದ್ದು ಎಷ್ಟು ಸರಿ!? ಮಾನ್ಯರೆ ಸದನದಲ್ಲಿ ನೀವು ಮಾತನಾಡಿದ ರೀತಿ ನೋಡಿ ನೀವು ಕಾರ್ಮಿಕ ಸಚಿವರ ಇಲ್ಲ ಆಡಳಿತ ಮಂಡಳಿಯ ವಕ್ತಾರರೆ ಅನುಮಾನ.