“‘ಪರವಾನಗಿ ಭೂ ಮಾಪಕರನ್ನು ಖಾಯಂ ಮಾಡುತ್ತೇವೆ’ ಎಂದು ಭರವಸೆ ನೀಡಿದ ಸರ್ಕಾರವೇ…
ಇಂದು ಕೊಟ್ಟ ಮಾತನ್ನೇ ಮರೆತಿರಾ?
ನಿಮ್ಮ ಒಂದು ಮಾತು ನಂಬಿ 6000 ಕುಟುಂಬಗಳು ಬದುಕು ಕಟ್ಟಿಕೊಂಡಿವೆ…
ಆ ಭರವಸೆಯನ್ನೇ ಈಗ ಕಣ್ಣೀರಾಗಿಸಬೇಡಿ..
@krishnabgowda@siddaramaiah
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆಗಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
21 ವರ್ಷಗಳಿಂದ ಸೇವೆ… ಇನ್ನೂ ಭದ್ರತೆ ಇಲ್ಲ!
ಪರವಾನಗಿ ಭೂಮಾಪಕರು ರೈತರ backbone…
ಆದರೆ ಅವರ ಬದುಕಿಗೆ security ಇಲ್ಲ ಅಂದ್ರೆ ಇದು ನ್ಯಾಯವೇ?
👉 ಇದು ಕೆಲಸ ಅಲ್ಲ… ಇದು modern slavery!
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors
ರಾಜ್ಯದ ಭೂ ದಾಖಲೆಗಳ ನಿರ್ವಹಣೆಯಲ್ಲಿ ಪರವಾನಗಿ ಭೂ ಮಾಪಕರ ಪಾತ್ರ ಬಹುಮುಖ್ಯ.
ಆದರೆ ಇಂದಿಗೂ ಅವರಿಗೆ ಸೂಕ್ತ ಗೌರವಧನ ಮತ್ತು ಕೆಲಸದ ಭದ್ರತೆ ಸಿಗುತ್ತಿಲ್ಲ.
ಸರ್ಕಾರ ಕೂಡಲೇ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಿ.
#justiceforlicensedsurveyors