ಕರಾವಳಿಯಲ್ಲಿ ಅಮಾಯಕನ ಗುಂಪು ಹತ್ಯೆ , ರಹೀಂ ಕೊಲೆ ಸೇರಿ ಆರೋಪಿಗಳಿಗೆ ಯುಎಪಿಎ ಯಂತಹ ಕಠಿಣ ಕಾನೂನು ದಾಖಲಿಸಿ ಪ್ರಕರಣ ಭೇದಿಸಲು ಆಗ್ರಹಿಸುತ್ತಿರುವುದು ಗಮನಕ್ಕೆ ಬಂದಿದೆ. ಸಿಐಟಿಯಂತಹ ವಿಶೇಷ ತನಿಖಾ ದಳ ಇದನ್ನು ಕೈಗೆತ್ತಿಕೊಂಡರೆ ಕರಾವಳಿಯ ಪರಿಸ್ಥಿತಿಗೆ ಒಂದು ಹಂತದ ಚಿಕಿತ್ಸೆ ನೀಡಿದಂತೆ ಎಂಬ ಅಭಿಪ್ರಾಯ ಜನತೆಯ���್ದು.
��ಿಮ್ಮ ಮೌನದ ಕಾರಣವೇನು.?
ಕರಾವಳಿಯಲ್ಲಿ ಮುಸ್ಲಿಂ ಅಮಾಯಕ ಯುವಕರ ಸರಣಿ ಕೊಲೆಗಳು ನಡೆದರೂ, ಯಾವುದೇ ಪ್ರಕರಣವನ್ನು NIA ಗೆ ವಹಿಸಿಲ್ಲ.
ಹಿಂದೆ ಪ್ರವೀನ್ ನೆಟ್ಟಾರು, ಈಗ ಸುಹಾಸ್ ಶೆಟ್ಟಿ ಪ್ರಕರಣ NIA ಗೆ ವಹಿಸಲಾಗಿದೆ.
ಅಪರಾಧಿಗಳು ಮುಸ್ಲಿಮರಾದರೆ ಮಾತ್ರವೇ ಈ NIA, UAPA
#UAPAforAshrafRaheemMurderers
#JusticeForMangaloreMuslims
ಕರಾವಳಿಯ ಸುಹಾಸ್ ಶೆಟ್ಟಿ ಪ್ರಕರಣ ಸರ್ಕಾರ NIA ಗೆ ನೀಡಲು ಚರ್ಚಿಸುತ್ತಿರುವ ಸಂದರ್ಭ , ಅಮಾಯಕ ಅಶ್ರಫ್ ಮತ್ತು ರಹೀಂ ಹತ್ಯೆಯನ್ನು ಸಿಐಟಿ ತನಿಖೆಗೆ ಒಪ್ಪಿಸಿ ಯುಎಪಿಎ ಆರೋಪಿಗಳ ಮೇಲೆ ದಾಖಲಿಸಬೇಕೆಂಬ ಬೇಡಿಕೆ ಸರ್ಕಾರ ಕಾರ್ಯಯೋಜನೆಗೆ ತಂದರೆ ,ಕರಾವಳಿಯ ಕೋಮು ಘರ್ಷಣೆಗಳಿಗೆ ಸ್ಪಷ್ಟ ಸಂದೇಶ ನೀಡಿದಂತೆ.
#UAPAforAshrafRaheemMurderes
"ಕೊಳಕು ನಾಲಗೆಯಿಂದ ನಾಡಿನ ಮುಸ್ಲಿಂ ಸ್ತ್ರೀಗಳನ್ನು ಅವಹೇಳನ ಮಾಡಿದ ಉಗ್ರವಾದಿ ಭಾಷಣಗಾರನಿಗೆ ಸೂಕ್ತ ಶಿಕ್ಷೆಯನ್ನು ನೀಡುವ ಮೂಲಕ ನಾಡಿನ ಕೋಟ್ಯಂತರ ಮಹಿಳೆಯರ ಘನತೆಯನ್ನು ಸರ್ಕಾರ ಎತ್���ಿಹಿಡಿಯಲಿ..."
@CMofKarnataka @DKShivakumar @DgpKarnataka
SSF Karnataka
ನನ್ನ ಹೆಮ್ಮೆಯ ಹಿಂದೂ ಧರ್ಮ ಈ ರೀತಿ ನಡೆದುಕೊಳ್ಳೋಕೆ ಹೇಳಿಲ್ಲ.
ಯಾರೋ ವ್ಯಕ್ತಿಯ ಕೆಲಸವಷ್ಟೇ ಇದು
ಆಕೆಯ ದ್ವೇಷಕ್ಕಿಂತ ನಿಮ್ಮ ತಾಳ್ಮೆ ಎಲ್ಲರಿಗೂ ಇಷ್ಟವಾಯಿತು..
��್ವೇಷದ ಕಿಡಿ ಕೆಲವರನ್ನು ಈ ರೀತಿಯಾಗಿ ಪ್ರಚೋದಿಸುತ್ತದೆ ಅಷ್ಟೆ.
ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ
ನಿಮ್ಮ ಸಾರ್ವಜನಿಕ ಸೇವೆ ಮುಂದುವರೆಯಲಿ
ನೀವೂ ಕನ್ನಡಿಗರು ನಮ್ಮವರು💛❤️
ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದಾರೆ.
ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲಾ.
ಈಗ ಒಂದೇ ಒಂದು ಬಾರಿ ಸಮಾಜದಲ್ಲಿ ಶಾಂತಿ ಕದಡುವ, ಹೆಣದ ಮೇಲೆ ರಾಜಕೀಯ ಬೇಳೆ ಬೇಯಿಸುವ, ಅಸಂವಿಧಾನಿಕ ಚಟುವಟಿಕೆ ಮಾಡುವ ಪ್ರಯತ್ನ ಮಾಡಿ ನೋಡಿ.
ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ನಾವು ತೋರಿಸುತ್ತೇವೆ.
This is a victory for a secular party!!
People of Karnataka wanted a stable government that delivers as promised, and hence have given the mandate for Congress!!
ಈ ಕೊಲೆಗಡುಕನ ಒಬ್ಬ ಅಮಾಯಕನನ್ನು ಕರೆಂಟ್ ಕೊಟ್ಟು ಕೊಲೆ ಮಾಡಿರುವುದಲ್ಲದೇ ಈಗ FB ಲೈವ್ಗೆ ಬಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರಿಗೆ ಧಮ್ಕಿ ಬೇರೆ ಹಾಕುತ್ತಿದ್ದಾನೆ..
ಬಿಜೆಪಿ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ರಕ್ಷಣೆ ಇಲ್ಲದಿರುವಾಗ, ಇನ್ನೂ ಸಾಮಾನ್ಯ ಮತದಾರರ ಗತಿ ಏನಾಗಬಹುದು ಯೋಚಿಸಿ..
#BjpGoons