ಇ ಸಾಮಾಜಿಕ ಜಾಲತಾಣದಲ್ಲಿ ಸಮಾಜಸುಧಾರಕರು,ಸಮಾಜ ಸೇವಕರು,ಅವರ ಅನುಯಾಯಿಗಳು ಇವರ ಅನುಯಾಯಿಗಳು ಅಂತ ಹಾಕೊಂಡಿರೊರಲ್ಲಿ ಒಂದು ಸಣ್ಣ ಸಹಾಯ ಕೇಳಿದರೆ ಮಾಡೊಲ್ಲ ಇವರೆಲ್ಲ ಯಾವ ಸೀಮೆ ಸಮಾಜ ಸುಧಾರಕರೊ? 🤔🙊🙉🙈🙆
@Praveenmmagadum ಮದುವೆ ಅಂದರೆ ಚಿಕ್ಕವರಿದ್ದಾಗ ದೆವ್ವ ಅಂದರೆ ಹೇಗೆ ಭಯ ಬಿಳುತ್ತಾ ಇದ್ ವೋ ಹಾಗೆ ಇಗ ಭಯ ಆಗುತ್ತೆ.ಯಾಕೆ ಫ್ರೀಜ್,ಸೀಮೆಎಣ್ಣೆ, ಹೆಸರನ್ನ ಇನ್ನೂ ಹೆಚ್ಚು ಪ್ರಚಾರ ಮಾಡೊ ಜಾಹಿರಾತ್ ಆಗಬೇಕು ಅನ್ನೊ ಭಯ.
ಆನ್ಲೈನ್ ಮ್ಯುಟೇಶನ್ ವ್ಯವಸ್ಥೆ
ಅನುಕೂಲತೆಗಳು
- ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ 7 ದಿನ ನೋಟಿಸ್ ಅವಧಿ ಇರಲಿದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದಡಿ ತಕರಾರು ಸಲ್ಲಿಸಬಹುದು. ಯಾವುದೇ ತಕರಾರು ಸಲ್ಲಿಕೆಯಾಗದಿದ್ದರೆ 8ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
- ನೋಂದಣಿಯೇತರ ಖಾತೆ ಬದಲಾವಣೆಗೆ ಮನವಿ ಸಲ್ಲಿಕೆಯಾದ 15 ದಿನದ ನೋಟಿಸ್ ಅವಧಿ ಇದ್ದು ತಕರಾರು ಸಲ್ಲಿಸಬಹುದು. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
ವಾರದೊಳಗೆ ಖಾತೆ ಬದಲಾವಣೆ
ಪ್ರಕ್ರಿಯೆ ಮತ್ತಷ್ಟು ಸರಳ
@CMofKarnataka@siddaramaiah@DKShivakumar@krishnabgowda
ಯಾವ ಸಚಿವರ ಪತ್ನಿ?
ಯಾವ ಪಕ್ಷದವರು?
ST - ಬುಡಕಟ್ಟು ಜನರ ಅಭಿವೃದ್ಧಿಗೆ ಇರುವ ಹಣ ರಾಜಾರೋಷವಾಗಿ ನೇರವಾಗಿ ಸಚಿವರ ಪತ್ನಿ ಖಾತೆಗೆ ಜಮಾ ಆಗತ್ತೆ ಅಂದ್ರೆ, ಕಾಲ ಸರಿ ಇಲ್ಲ, ಕಲಿಯುಗ!!!!
ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಹಲವು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸುವ ನಿರ್ಣಯ ಕೈಗೊಳ್ಳಲಾಗಿದ್ದು, ಇವುಗಳ ಮಾಹಿತಿ
#CabinetDecisions
#KEARecruitments: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಳನ್ನು ನಡೆಸಲು #KEA ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಜನವರಿ 10, 11, 12 ಮತ್ತು 25ರಂದು ವಿವಿಧ ಪರೀಕ್ಷೆಗಳು ನಡೆಯಲಿವೆ. ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ.
ತಾಂತ್ರಿಕ ಶಿಕ್ಷಣ, ಬಿಡಿಎ, ಕೃಷಿ ಮಾರಾಟ, ಬೆಂಗಳೂರು ಜಲಮಂಡಳಿ, ಕೆಕೆಆರ್ ಟಿಸಿ ಇತ್ಯಾದಿ ಇಲಾಖೆ/ನಿಗಮ- ಮಂಡಳಿಗಳ ವಿವಿಧ ದರ್ಜೆಯ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@drmcsudhakar@KEA_karnataka
✅2 ವರ್ಷದಿಂದ ನೇಮಕಾತಿ ಇಲ್ಲ
✅ಯುವಕರಿಗೆ ಉದ್ಯೋಗವಿಲ್ಲ
✅ಕೊಟ್ಟ ಭರವಸೆ ಈಡೇರಿಸಿಲ್ಲ
✅2.5 ಲಕ್ಷಕ್ಕೂ ಅಧಿಕ ಹುದ್ದೆಗಳು
ಖಾಲಿಯಿದ್ದರೂ ಭರ್ತಿ ಮಾಡಿಲ್ಲ
✅ನಿರುದ್ಯೋಗ ನಿಯಂತ್ರಣಕ್ಕೆ ಕ್ರಮವಿಲ್ಲ
ಎರಡು ವರ್ಷಗಳಲ್ಲಿ ಯುವಕರ ಕೈಗೆ ಚಿಪ್ಪು ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. @siddaramaiah ನವರೇ, ಯುವಕರ ನೋವಿನ ಸಮಸ್ಯೆ ಆಲಿಸಿ, ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka