ಜನ ವಾಹನ ಖರೀದಿ ವೇಳೆ ರೋಡ್ ಟ್ಯಾಕ್ಸ್ ಕಟ್ಟಿದರೂ, ಏನೂ ಸೌಲಭ್ಯ ಇಲ್ಲದ ರಾಜ್ಯ ಹೆದ್ದಾರಿಯಲ್ಲಿ ಟೋಲ್ ವಸೂಲಿ ಅದೆಷ್ಟು ಸರಿ. @CMofKarnataka@siddaramaiah ಅವರು ಉತ್ತರಿಸಬೇಕು. ಹಿಂದುಳಿದ ಜಿಲ್ಲೆಯ ಜನರ ಭವಣೆ ಹೇಳ ತೀರದು.
2022ರ ಆಗಸ್ಟ್ ನಲ್ಲಿ ಕೊಪ್ಪಳ ಜಿಲ್ಲೆ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ, ಪೊಲೀಸರು 16 ಆ��ೋಪಿಗಳ ಬ್ಯಾಂಕ್ ಅಕೌಂಟ್ deactivate ಮಾಡಿಸಿದ್ದಾರೆ.ಕಾನೂನಿನಲ್ಲಿ ಅವಕಾಶ ಇದೆಯಾ? ಆರೋಪಿಗಳು ಜಾಮೀನಿ ಮೇಲೆ ಹೊರ ಬಂದಿದ್ದು, ಅಕೌಂಟ್ Active ಆಗುತ್ತಿಲ್ಲ. @alokkumar6994 @DgpKarnataka Sir ಪೊಲೀಸರ ಈ ನಡೆ ಸರಿಯೇ?
2022ರ ಆಗಸ್ಟ್ ನಲ್ಲಿ ಕೊಪ್ಪಳ ಜಿಲ್ಲೆ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ, ಪೊಲೀಸರು 16 ಆರೋಪಿಗಳ ಬ್ಯಾಂಕ್ ಅಕೌಂಟ್ deactivate ಮಾಡಿಸಿದ್ದಾರೆ.ಕಾನೂನಿನಲ್ಲಿ ಅವಕಾಶ ಇದೆಯಾ? ಆರೋಪಿಗಳು ಜಾಮೀನಿ ಮೇಲೆ ಹೊರ ಬಂದಿದ್ದು, ಅಕೌಂಟ್ Active ಆಗುತ್ತಿಲ್ಲ. @alokkumar6994@DgpKarnataka Sir ಪೊಲೀಸರ ಈ ನಡೆ ಸರಿಯೇ?
2022ರ ಆಗಸ್ಟ್ ನಲ್ಲಿ ಕೊಪ್ಪಳ ಜಿಲ್ಲೆ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ, ಪೊಲೀಸರು 16 ಆ��ೋಪಿಗಳ ಬ್ಯಾಂಕ್ ಅಕೌಂಟ್ deactivate ಮಾಡಿಸಿದ್ದಾರೆ.ಕಾನೂನಿನಲ್ಲಿ ಅವಕಾಶ ಇದೆಯಾ? ಆರೋಪಿಗಳು ಜಾಮೀನಿ ಮೇಲೆ ಹೊರ ಬಂದಿದ್ದು, ಅಕೌಂಟ್ Active ಆಗುತ್ತಿಲ್ಲ. @alokkumar6994 @DgpKarnataka Sir ಪೊಲೀಸರ ಈ ನಡೆ ಸರಿಯೇ?
2022ರ ಆಗಸ್ಟ್ ನಲ್ಲಿ ಕೊಪ್ಪಳ ಜಿಲ್ಲೆ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ, ಪೊಲೀಸರು 16 ಆರೋಪಿಗಳ ಬ್ಯಾಂಕ್ ಅಕೌಂಟ್ deactivate ಮಾಡಿಸಿದ್ದಾರೆ.ಕಾನೂನಿನಲ್ಲಿ ಅವಕಾಶ ಇದೆಯಾ? ಆರೋಪಿಗಳು ಜಾಮೀನಿ ಮೇಲೆ ಹೊರ ಬಂದಿದ್ದು, ಅಕೌಂಟ್ Active ಆಗುತ್ತಿಲ್ಲ. @alokkumar6994@DgpKarnataka Sir ಪೊಲೀಸರ ಈ ನಡೆ ಸರಿಯೇ?
ಹಿಂದುಳಿದ ಪ್ರದೇಶ ಹೈ-ಕ ವ್ಯಾಪ್ತಿಯ ಜಿಲ್ಲೆಗೆ ನೀಡಿದ 371(ಜೆ) ವಿಶೇಷ ಸ್ಥಾನಮಾನ ಈ ಭಾಗದ ಜನರಿಗೆ ವರ ಆಗಬೇಕಿತ್ತು. ಆದ್ರೆ, ಶಾಪವಾಗಿದೆ. ಬೆಂಗಳೂರು ಭಾಗದ ಅಧಿಕಾರಿಗಳು ಕಾನೂನುಗಳನ್ನ ತಮ್ಮಿಷ್ಟದಂತೆ ವಿಶ್ಲೇಷಣೆ ಮಾಡಿ, ಅನುಷ್ಠಾನ ಮಾಡ್ತಿರೋದು ಸಮಸ್ಯೆಯ ಮೂಲ.
@DgpKarnataka@JnanendraAraga@CMofKarnataka#ಉಕಪ್ರತ್ಯೇಕರಾಜ್ಯ
@manjujb1 ಸಗಣಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡೋರು ಮೂರ್ಖರು, ದಡ್ಡರು. ನಿಮ್ಮ ಭಾಷೆಯಲ್ಲಿ ಭಕ್ತರು. ಸರಿ ಒಪ್ಪಿಕೊಳ್ಳೊಣ. ಆಕಳು ಸಗಣಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಏನಾದ್ರೂ ಸಮಸ್ಯೆ ಆಗುತ್ತೆ ಅಂತಾ ನಿಮ್ಮ ಯಾವ ವಿಜ್ಞಾನ ��್ರೂ ಮಾಡಿದೆ. ಅದನ್ನು ಹೇಳಿ. ನಿಮ್ಮದು ಏರಿಕೆ ಅಲ್ವಾ?
@CMofKarnataka@BSBommai ಕರೋನ ದಿಂದ ಈಗಾಗಲೇ ಹೂ-ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಲಾಕ್ ಡೌನ್ ನಿಂದ ಜನರೇ ಹೊರಗೆ ಬರುತ್ತಿಲ್ಲ.
ಉಳಿದಿದ್ದು ಈ ರಾಜಕೀಯ ಸಭೆ, ಸಮಾರಂಭ, ರಾಜಕಾರಣಿಗಳು ಮಾತ್ರ. ಈಗ ಅದಕ್ಕೂ ಮುಣ್ಣು ಹಾಕಿದ್ರೆ ಹೇಗೆ ಸರ್?
ಏನಾ���್ರೂ ತಗೊಂಡು ಬನ್ನಿ, ಜೊತೆಗೊಂದು ಪುಸ್ತಕ ತನ್ನಿ ಅಂತಾ ಹೇಳಿ ಪುಣ್ಯ ಕಟ್ಟಿಕೊಳ್ಳಿ ಸರ್
ಕರೋನದಿಂದ ಜನ ಬಳಿ ಹಣ ಇಲ್ಲ, ಹೊರ ಬರುತ್ತಿಲ್ಲ. ಕನಿಷ್ಠ ದರಕ್ಕೆ ಹೂ, ಹಣ್ಣು ಖರೀದಿ ಮಾಡುತ್ತಿದ್ದಾರೆ. ಹೂ-ಹಣ್ಣು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಉಳಿದಿದ್ದು ರಾಜಕೀಯ ಸಭೆ, ಸಮಾರಂಭ, ಮಾತ್ರ. ಅದಕ್ಕೂ ಮುಣ್ಣು ಹಾಕಿದ್ರೆ ಹೇಗೆ @BSBommai ಸರ್? ಏನಾದ್ರೂ ತಗೊಂಡು ಬನ್ನಿ, ಜೊತೆಗೊಂದು ಪುಸ್ತಕ ತನ್ನಿ ಅಂತೇಳಿ ಪುಣ್ಯ ಕ���್ಟಿಕೊಳ್ಳಿ ಸರ್
ಮುಖ್ಯಮಂತ್ರಿ @BSBommai ರವರ ನಿರ್ದೇಶನದಂತೆ, ಇನ್ನು ಮುಂದೆ ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆ ನೀಡಬಾರದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಅಪಘಾತದಿಂದ ದುರ್ಮರಣಕ್ಕೀಡಾದ ರಾಮನಗರ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಅಕಾಲ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ.
ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ��ಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹನುಮಂತು ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವೈಯಕ್ತಿಕ ನೆರವು ನೀಡುತ್ತೇನೆ.
1/2
ನನಗೆ ಆತ್ಮೀಯರಾಗಿದ್ದ ಹನುಮಂತು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ದಿಟ್ಟ ಪತ್ರಕರ್ತರಾಗಿದ್ದರು.ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು.ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ.ಕರ್ತವ್ಯ ನಿರ್ವಹಣೆ ವೇಳೆ ಪ್ರಾಣತೆತ್ತ ಹನುಮಂತು ಅವರ ಆತ್ಮಕ್ಕೆ ಶಾಂತಿ ದಕ್ಕಲಿ.
2/2