ಬೆಳವಡಿ ಯುದ್ದದಲ್ಲಿ ಸೋತು ಕೆಳಗೆ ಬಿದ್ದು ಕ್ಷಮೆ ಕೇಳಿದ ಶಿವಾಜಿಗೆ ಜೀವಬಿಕ್ಷೆ ನೀಡಿದ್ದು ನಮ್ಮ ಹೆಮ್ಮೆಯ ಕನ್ನಡತಿ ಬೆಳವಡಿ ಮಲ್ಲಮ್ಮ ನೆನಪಿರಲಿ ನೀಚರೆ
ಶಿವಾಜಿಯ ಮಗ ರಾಜಾರಾಮ ಹೇಡಿಯಂತೆ ಔರಂಗಜೇಬನಿಗೆ ಹೆದರಿ ಓಡಿ ಬಂದಾಗ ರಕ್ಷಣೆ ನೀಡಿ ಕಾಪಾಡಿದ್ದು ಕನ್ನಡತಿ ಕೆಳದಿ ಚೆನ್ನಮ್ಮ ಎನ್ನುವುದು ನೆನಪಿರಲಿ ನೀಚರೆ
#BanMES#BanShivasene
ಯರಗಟ್ಟಿಯಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆರೆಯುವ ಪ್ರಾಮಾಣಿಕ ಪ್ರಯತ್ನ ಮಾಡುವಿರಿ ಎಂಬ ನಂಬಿಕೆಯಲ್ಲಿದ್ದೇವೆ @vishwas_vaidya ಅಣ್ಣಾರ.
#ಇಂದಿರಾ_ಕ್ಯಾಂಟೀನ್ ರೈತರ, ಕಾರ್ಮಿಕರ, ವಿದ್ಯಾರ್ಥಿಗಳ, ಬಡವರ ಅವಶ್ಯಕ ಬೇಡಿಕೆಯಾಗಿದೆ.. ದಯವಿಟ್ಟು ಈ ಬೇಡಿಕೆಯನ್ನು ತಾವುಗಳು ಶೀಘ್ರದಲ್ಲಿ ಈಡೇರಿಸಿ..👏
#IndiraCanteen#Yaragatti
ಸಂಸದರಾದ @Tejasvi_Surya ಅವರೇ
ಪಂಚರ್ ಹಾಕುವ ಸಮುದಾಯದ ವ್ಯಕ್ತಿ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದಾರೆ.
ನಿಮ್ಮ ಪಕ್ಷದಿಂದ ಗೆದ್ದಿರುವ 66 ಹಿಂದೂ ಉಲಿಗಳು ಇನ್ಮುಂದೆ ಸದನದಲ್ಲಿ #ಯು_ಟಿ_ಖಾದರ್ ಅವರನ್ನು
"#ಸನ್ಮಾನ್ಯ_ಸಭಾಧ್ಯಕ್ಷರೇ" ಎಂದು ಸಂಭೋದಿಸಬೇಕಾಗಿದೆ..
ಅವರು ನೀಡಿದ ಆದೇಶಕ್ಕೆ ತಲೆಬಾಗಲೇಬೇಕು.. ಇದು ಸಂವಿಧಾನದ ತಾಕತ್ತು..
ವರುಣಾ ಕ್ಷೇತ್ರದ ರಾಂಪುರ, ಮರಳೂರು, ಗೊದ್ವನಪುರ, ತಾಂಡವಪುರದಲ್ಲಿ ಇಂದು ನಡೆಸಿದ ರೋಡ್ ಶೋನಲ್ಲಿ ನನ್ನ ���ನ ಸಾಗರೋಪಾದಿಯಲ್ಲಿ ಬಂದು ಜೊತೆಯಾದರು.
ಜನರ ಉತ್ಸಾಹ-ಅಭಿಮಾನ ನೋಡಿದರೆ ದಾಖಲೆ ಮತಗಳೊಂದಿಗೆ ನನ್ನನ್ನು ಹರಸುತ್ತಾರೆ ಎಂಬ ನಂಬಿಕೆ ಹುಟ್ಟಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅವರ ಪತ್ನಿ ಮತ್ತು ದಿವಂಗತ ಎಸ್ .ಬಂಗಾರಪ್ಪನವರ ಮಗಳು ಗೀತಾ ಶಿವರಾಜ್ ಕುಮಾರ್ ಮತ್ತು ಯುವ ನಟಿ ನಿಶ್ವಿಕಾ ನಾಯ್ಡು ರೋಡ್ ಶೋಗೆ ರಂಗೇರಿಸಿದರು. 1/2
@sumalathaA ಅವರು ತನ್ನ ಹಾಗೂ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ, ಸ್ವಾರ್ಥಕ್ಕಾಗಿ ಬಿಜೆಪಿ ಬೆಂಬಲಿಸಿದ್ದಾರೆ... ಅವ್ರು ಸ್ವಾಭಿಮಾನ ಅಂದ್ರೆನೇ ಬಿಜೆಪಿ ಬೆಂಬಲಿಸೋದು ಅನ್ಕೊಂಡಿರಬೇಕು.. ಮಂಡ್ಯ ಜನರು ಮೂರ್ಖರಲ್ಲ ಸ್ವಾಭಿಮಾನದ ಹೆಸರ��್ಲಿ ಮತಪಡೆದು ಬಿಜೆಪಿಗೆ ಬೆಂಬಲಿಸಿದವರಿಗೆ ಮಂಡ್ಯದ ನೈಜ ಸ್ವಾಭಿಮಾನಿ ಮತದಾರರು ಪಾಠ ಕಲಿಸ್ತಾರೆ.
ಸತೀಶ್ ಜಾರಕಿಹೊಳ್ಳಿ ಅವ್ರೆ,ನೀವು
ಹಿಂದು ಅಂದ್ರೆ #ಅಶ್ಲೀಲ ಅಂದಿದ್ದೀರಾ
ನಾನು ನಿಮ್ಗೆ ಕನ್ನಡದಲ್ಲಿ ತಿಳಿಸಿಕೊಡ್ತೀನಿ,ಅಶ್ಲೀಲ ಅಂದ್ರೆ ಹೋದ ವರ್ಷ CD ಬಂತಲ್ಲ?ಅದೇ ಎಗರಿ ಎಗರಿ ಬೀಳ್ತಿದ್ರಲ್ಲಾ?ಅದು ಅಶ್ಮೀಲ!
#ಹಿಂದು ಅನ್ನೋದಲ್ಲ!
ನನ್ನ ಸಿನಿಮಾಸೋತರೂ ನಾನು ಹಿಂದು!next time light ofಮಾಡಿಕೊಂಡು ಎಗರೋಕೆ ಹೇಳಿ!ಅಶ್ಲೀಲತೆ ಕಮ್ಮಿ ಆಗತ್ತೆ
ಗುಲಾಮರಾಗಿ ನೂರು ವರ್ಷ ಬದುಕುವುದಕ್ಕಿಂತ ಸ್ವಾಭಿಮಾನಿಗಳಾಗಿ ಒಂದು ವರ್ಷ ಬದುಕಿದರೆ ಲೇಸು. @BSBommai ರವರೆ ಇದು ನಿಮಗೆ ಯಾವಾಗ ಅರ್ಥವಾಗುತ್ತದೆ? RSS ಗುಲಾಮಿತನ ನಿಲ್ಲಿಸಿ, ಕನ್ನಡಿಗರ ಆಗ್ರಹದಂತೆ ಪಠ್ಯ ಹಿಂಪಡೆಯಿರಿ.
#ನಾಡದ್ರೋಹಿBJPಸರ್ಕಾರ#BoycottRSStextbooks
ದೇವನೂರು ಮಹಾದೇವ ಅವರು ಪ್ರತಿಭಟನಾರ್ಥವಾಗಿ ತಮ್ಮ ಪಠ್ಯವನ್ನು ಹಿಂದಕ್ಕೆ ಪಡೆದಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲಬಾರಿಗೆ ಲೇಖಕರೊಬ್ಬರು ಪಠ್ಯವನ್ನು ಹಿಂಪಡೆದುಕೊಳ್ಳುವ ಘಟನೆ ನ��ೆದಿದೆ. ಚಕ್ರತೀರ್ಥ ಸಮಿತಿಯ ಎಲ್ಲ ಪರಿಷ್ಕರಣೆಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇದು ನಮ್ಮ ಹಕ್ಕೊತ್ತಾಯ! #rejectbrahmintextbooks
ಪಕ್ಷದ ಆಂತರಿಕ ವಿಷಯ ಅಥವಾ ಹಿರಿಯ ನಾಯಕರ ಹೇಳಿಕೆಗಳನ್ನು ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ ಬೇರೆ ರೀತಿ ಅರ್ಥ ಬರುವ ರೀತಿಯ��್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ.
ನನ್ನ ಸ್ನೇಹಿತರು ಯುವ ಕಾಂಗ್ರೆಸ್ ನವರು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ.
~@RakshaRamaiah
ಈ ದಿ��� (ಮೇ,13) ನನ್ನ ಪಾಲಿಗೆ ವಿಶೇಷ ದಿನ, ನುಡಿದಂತೆ ನಡೆದ ದಿನ.
ಒಂಬತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಎಂಟು ಭರವಸೆಗಳನ್ನು ಈಡೇರಿಸಿದ ದಿನ.
1/10
ಪ್ರಖ್ಯಾತ ಬಹುಭಾಷಾ ಚಿತ್ರನಟಿ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷೆ @divyaspandana ರವರು ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಗಳನ್ನು ಮಾಡುತ್ತಿರುವುದು ಸರಿಯಲ್ಲ.
@brnaidu1978 ಅವರೇ ನಿಮ್ಮ ಹೋರಾಟ ಬಿಜೆಪಿಯ ಮೇಲಿರಲಿ.
#ದಿವ್ಯಸ್ಪಂದನ_ಕರ್ನಾಟಕದಹೆಮ್ಮೆ❤️