@justiceforvetss @CMofKarnataka@PrabhuChavanBJP@AHVS_Karnataka@AhCommissioner@siddaramaiah@DKShivakumar ದ್ವಿತೀಯ ದರ್ಜೆ ಸಹಾಯಕರು ರೋಗ ಪತ್ತೆ ಮಾಡಿದೆ ತಮಗೆ ತೋಚಿದ ಔಷಧಗಳನ್ನು ನೀಡಿದರೆ ಜಾನುವಾರುಗಳಲ್ಲಿ ಉತ್ಪಾದನಾ ಮಟ್ಟ ಕಡಿಮೆಯಾಗುತ್ತದೆ ಕೆಲವೊಮ್ಮೆ ಜಾನುವಾರುಗಳ ಸಾವು ಕೂಡ ಸಂಭವಿಸುತ್ತದೆ ಇದರಿಂದ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ದಯವಿಟ್ಟು ಪಶು ವೈದ್ಯರನ್ನು ನೇಮಕ ಮಾಡಿ ನಾಡಿನ ರೈತರ ಹಿತ ಕಾಪಾಡಿ