@ShakunthalaHS ಕೊನೆಯ ಗಳಿಗೆಯಲ್ಲು ಸಹೋದರನ ಜೀವ ಕಾಪಾಡಲು ಹರಸಾಹಸ ಪಡುತ್ತಿರುವ ಸಹೋದರ ಮಿತ್ರರು ಕರೋನದಿಂದ ಅಂತರ ಕಾಪಾಡುವ ಸಮಯದಲ್ಲೂ ಬಾಯಿಗೆ ಬಾಯಿ ಇಟ್ಟು ಕೃತಕ ಶ್ವಾಸ ಕೊಡುತ್ತಿದ್ದಾರೆ ಈ ಸಮಯದಲ್ಲಿ ಎಲ್ಲಿ ಹೋಯಿತು ಜಾತಿ? ಚಿಂತಿಸಿ ಮಿತ್ರರೇ ಜಾತಿಜಾತಿ ಅಂಥ ಎಷ್ಟು ದಿನ ಕಚ್ಚಾಡುತ್ತೀರಾ ಇನ್ನಾದರೂ ಇದೆನೆಲ್ಲಾ ನಿಲ್ಲಿಸಿ ಮಾನವೀಯತೆ ಕಲಿಯಿರಿ ಜೈ ಭಾರತ್
@ShobhaBJP ಜುಜುಬಿ ರಾಜಕೀಯಕೋಸ್ಕರ ಅ���ಾಯಕರನ್ನು ಬಲಿಪಶುಗಳನ್ನಾಗಿ ಮಾಡುವ ಕೆಟ್ಟ ನಾಲಾಯಕ್ ಕೋಮುವಾದಿ ರಾಜಕಾರಣಿಗಳು ಇದ್ದಷ್ಟು ಕಾಲ ದೇಶ ಉದ್ಧಾರ ಹಾಗಲ್ಲ ಅಂತ ಕಾಣುತ್ತೆ...ಅಲ್ವಾ ಮೇಡಂ?
ಬಿಜೆಪಿಗೆ ಸಿಕ್ಕಿದ್ದು ಬಹುಮತ ಅಲ್ಲ ಡಕೋಟEVM ಮತ
ಆದ್ರೆ ಕಾಂಗ್ರೆಸ್ಗೆ ಸಿಕ್ಕಿದ್ದು ಕರ್ನಾಟಕದ ಬಡವರ ಜನಮತ
ಕರುನಾಡಿನ ಜನರ ಆಶೀರ್ವಾದ ಸಿದ್ದರಾಮಯ್ಯನವರಿಗೆ ಮಾತ್ರ @siddaramaiah@divyaspandana
@tv9kannada@BSYBJP@PMuralidharRao ಬಿಜೆಪಿಗೆ ಸಿಕ್ಕಿದ್ದು ಬಹುಮತ ಅಲ್ಲ ಡಕೋಟEVM ಮತ
ಆದ್ರೆ ಕಾಂಗ್ರೆಸ್ಗೆ ಸಿಕ್ಕಿದ್ದು ಕರ್ನಾಟಕದ ಬಡವರ ಜನಮತ
ಕರುನಾಡಿನ ಜನರ ಆಶೀರ್ವಾದ ಸಿದ್ದರಾಮಯ್ಯನವರಿಗೆ ಮಾತ್ರ
@BSYBJP ಬಿಜೆಪಿಗೆ ಸಿಕ್ಕಿದ್ದು ಬಹುಮತ ಅಲ್ಲ ಡಕೋಟEVM ಮತ
ಆದ್ರೆ ಕಾಂಗ್ರೆಸ್ಗೆ ಸಿಕ್ಕಿದ್ದು ಕರ್ನಾಟಕದ ಬಡವರ ಜನಮತ
ಕರುನಾಡಿನ ಜನರ ಆಶೀರ್ವಾದ ಸಿದ್ದರಾಮಯ್ಯನವರಿಗೆ ಮಾತ್ರ @divyaspandana@siddaramaiah