ಎತ್ತಿನಹೊಳೆ ಯೋಜನೆ ಪೈಪ್ಲೈನ್ ಸ್ಫೋಟ, ಯಾರು ಹೊಣೆ?
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಸಮೀಪ ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಸ್ಫೋಟಗೊಂಡು ಅಪಾರ ಪ್ರಮಾಣದ ನೀರು ಪಕ್ಕದ ತೋಟಗಳಿಗೆ ನುಗ್ಗಿ ರೈತರ ಬೆಳೆಗಳಿಗೆ ಹಾಗೂ ಪರಿಸರಕ್ಕೆ ಭಾರೀ ಹಾನಿ ಉಂಟಾಗಿದೆ. (📹 ವಿಡಿಯೋ ನೋಡಿ)
ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಇಂತಹ ಘಟನೆಗಳು ಸಂಭವಿಸುತ್ತಿರುವುದು ಕಾಮಗಾರಿಯ ಗುಣಮಟ್ಟ, ತಾಂತ್ರಿಕ ದೋಷಗಳು ಹಾಗೂ ಅಧಿಕಾರಿಗಳ ಮೇಲ್ವಿಚಾರಣೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.
ಜನರ ತೆರಿಗೆ ಹಣದಲ್ಲಿ ನಡೆಯುವ ಯೋಜನೆಗಳು ಜನರ ಬದುಕನ್ನು ಹಾಳು ಮಾಡುವಂತಾಗಬಾರದು. ಪರಿಸರ ಹಾನಿ ಮತ್ತು ರೈತರ ನಷ್ಟವನ್ನು ಯಾವ ರೀತಿಯಲ್ಲೂ ನಿರ್ಲಕ್ಷ್ಯ ಮಾಡಲಾಗುವುದಿಲ್ಲ.
ಹಾಗಾಗಿ ಹಾನಿಗೊಳಗಾದ ರೈತರಿಗೆ ತಕ್ಷಣ ಸಮರ್ಪಕ ಪರಿಹಾರ ನೀಡಬೇಕು, ಘಟನೆಯ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಯೋಜನೆಯ ಕಾಮಗಾರಿಗಳನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪರಿಶೀಲಿಸಿ ಮುಂದುವರಿಸಬೇಕೆಂದು ಆಗ್ರಹಿಸುತ್ತೇನೆ.
@CMofKarnataka @KarnatakaGovt @dc_hassan @HassanPolice
#Ettinahole #Sakleshpur #Karnataka #SaveEnvironment #Farmers #SDPI
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ನಾವೂರು ಎಂಬಲ್ಲಿ ಖಾಸಗಿ ವ್ಯಕ್ತಿಯ ಜಾಗದಲ್ಲಿರುವ ಅಪಾಯಕಾರಿ ಮರವೊಂದು ನೆರೆಮನೆಯ ಮೇಲೆ ವಾಲಿದ್ದು,ಆ ಜಾಗದ ಸ್ವಾಧೀನದಲ್ಲಿರುವ ಮಾಲಿಕರಿಗೆ ಹಾಗೂ ಸ್ಥಳೀಯ ನಗರ ಪಂಚಾಯತ್ ಗೆ ದೂರು ಕೊಟ್ಟು ಯಾವುದೇ ಕ್ರಮ ಕೈಗೊಂಡಿಲ್ಲ.ಮರ ವಿಧ್ಯುತ್ ತಂತಿಗೂ ತಾಗಿಕೊಂಡಿರುತ್ತದೆ.1/2
@mescomhelpline@DCDKOfficial
Can you believe such a massive amount of lava can flow this fast?
This iconic video shows Kīlauea's Fissure 8. No, it hasn't been sped up—that's what makes it so astonishing.
SubḥānAllāh! It's a powerful reminder of Allah's immense power over His creation. As the Qur'an teaches, the signs in the heavens and the earth are for those who reflect.
@Mirazsullia75@DHFWKA ಇದು ಜನರ ಪ್ರಾಣದ ಜೊತೆ ಚೆಲ್ಲಾಟವಾಡುವ ಪ್ರಕರಣವಾಗಿದ್ದು ತಕ್ಷಣವೇ ಸಂಬಂಧಪಟ್ಟವರು ಇಂತಹ ವೈದ್ಯರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕ್ಲಿನಿಕನ್ನು ಮುಚ್ಚುವಂತೆ ಆದೇಶಿಸಬೇಕು.
@DHFWKA@utkhader@DCDKOfficial
@Mirazsullia75@DHFWKA 🛑ಜಾಲ್ಸೂರಿನ ಕ್ಲಿನಿಕ್ನಲ್ಲಿ ಅವಧಿ ಮೀರಿದ ಔಷಧಿ ವಿತರಣೆ: ವೈದ್ಯರ ನಿರ್ಲಕ್ಷ್ಯದ ವಿರುದ್ಧ ಎಸ್ಡಿಪಿಐ ಆಕ್ರೋಶ, ತನಿಖೆಗೆ ಆಗ್ರಹ
https://t.co/eBbJk3oipE
ಸುಳ್ಯದ ಜಾಲ್ಸೂರಿನ 'ಅನಿಶ ಕ್ಲಿನಿಕ್'ನಲ್ಲಿ ಅವಧಿ ಮೀರಿದ(Expired)ಔಷಧಿಗಳನ್ನು ವಿತರಿಸುತ್ತಿರುವುದು ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಮುಚ್ಚಲು ಮಾರ್ಕರ್ ಪೆನ್ ಬಳಸಿರುವುದು ವೈದ್ಯರ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕ್ಲಿನಿಕ್ಗಳ ವಿರುದ್ಧ @DHFWKA 1/2
ನನ್ನ ಫೇಸ್ಬುಕ್ ಪೋಸ್ಟ್ ಗೆ #ShivakumarNagappa ಎಂಬ ಕಿಡಿಗೇಡಿಯೊಬ್ಬ ಇನ್ನೊಂದು ಸಮುದಾಯದ ಮಂದಿಯನ್ನು ಕೆರಳಿಸುವ ರೀತಿಯಲ್ಲಿ ನಿಂದನಾತ್ಮಕ ಕಾಮೆಂಟ್ ಒಂದನ್ನು ಹಾಕಿದ್ದು, ಆತನನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ. @DgpKarnataka@HMOKarnataka@PriyankKharge
https://t.co/DBBtz0VhSs
यही होता है जब भगवाधारी अनपढ़ गुंडों को सत्ता में बैठा दिया जाता है।
वोट के लिए भाजपिल्लों की गौ माता है, लेकिन चंदे के लिए इनका बीफ बेचने वालों से पुराना नाता है। और देश की महामूर्ख जनता इन दोगले जाहिलो के इस घटिया प्रोपेगंडा को समझ भी नहीं पाती और अपने पैर पर बार बार कुल्हाड़ी मारती है
THIS IS KHAN SIR DESTROYING PAPER LEAK EXCUSES 🔥
REPORTER: NEET paper will now be transported by Air Force.
KHAN SIR 🎯: But malaria cannot be treated with typhoid injection.
REPORTER: Meaning?
KHAN SIR: The problem is not transport. The paper is leaking where it is printed and prepared.
REPORTER: What should happen?
KHAN SIR 🔥: Punish those who leaked it. Poor and middle-class students only ask one thing from the government: conduct exams honestly.
'Harsh Reality'
China bans Indian rice
Japan bans Indian mangoes
Singapore, Hong Kong, Maldives, Nepal had earlier banned Indian packed spices.
RT bcoz Godi Media won't show you this.
@siddaramaiah ಇದೇ 1989 ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರ ನಾಯಕತ್ವದಲ್ಲಿ ಕಾಂಗ್ರೆಸ್ ಗೆದ್ದ ಸ್ಥಾನಗಳು 224 ರಲ್ಲಿ 178 ಆಮೇಲೆ ವೀರೇಂದ್ರ ಪಾಟೀಲರನ್ನು ಇದೇ ಕಾಂಗ್ರೆಸ್ ಕೆಳಗೆ ಇಳಿಸಿದಮೇಲೆ 1994 ರಲ್ಲಿ ಕಾಂಗ್ರೆಸ್ ಗೆದ್ದ ಸ್ಥಾನಗಳ ಸಂಖ್ಯೆ 34 ಇದನ್ನು ಇವತ್ತಿನ ಕಾಂಗ್ರೆಸ್ ಮರೆತಿರಬೇಕು ಮುಂದಿನ ಚುನಾವಣೆ ಬರಲಿ