@RLR_BTM@BJP4Karnataka ಇಂತಹ ಫೇಕ್ ನ್ಯೂಸ್ ಫ್ಯಾಕ್ಟರಿಗಳ ವಿರುದ್ಧ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳದಿದ್ದರೆ ಸಮಾಜದಲ್ಲಿ ವಿಷ ಬಿತ್ತುವುದನ್ನು ಇವರುಗಳು ನಿಲ್ಲಿಸುವುದಿಲ್ಲ ಮಾನ್ಯ ಮಂತ್ರಿಗಳಲ್ಲಿ ನಮ್ಮದೊಂದು ವಿನಂತಿ ಆದಷ್ಟು ಬೇಗ ಇಂತಹ ಫೇಕ್ ನ್ಯೂಸ್ ಗಳ ವಿರುದ್ಧಉಗ್ರ ಕ್ರಮ ಕೈಗೊಳ್ಳಬೇಕಾಗಿ ವಿನಂತಿ
ನೋಡಿ ಸತ್ಯವೂ ಸಾಕ್ಷಿ ಸಮೇತ ಕಣ್ಣು ಮುಂದೆ ಕಾಣುತ್ತಿದೆ...*
*ಇದನ್ನು ನಿಮ್ಮ ಮನಸ್ಸಿನ ಕೋರ್ಟ್ ನಿಮ್ಮ ಧರ್ಮದ ಕೋರ್ಟ್ ಒಪ್ಪುತ್ತೇ..?*
ಅಥವಾ ನೈಜ್ಯ ಹಿಂದೂ ಧರ್ಮವು ಒಪ್ಪಲು ಸಾಧ್ಯವೇ..?*
ಒಮ್ಮೆ ಆತ್ಮ ಸಾಕ್ಷಿಗೆ ಕೈ ಇಟ್ಟು ನೋಡಿ..*
@BSBommai ಕಾಂಗ್ರೆಸಿನವರು ಅವರ ಕೈಲಾದ ಮಟ್ಟಿಗೆ ಪ್ರಯತ್ನ ಪಡುತ್ತಿದ್ದಾರೆ ನೀವು ಅಧಿಕಾರದಲ್ಲಿ ಇದ್ದಾಗ 5 ಕೆಜಿ ಇದ್ದದ್ದನ್ನು ನಾಲ್ಕು ಕೆಜಿಗೆ ಏಕೆ ತಂದಿರಿ ಮಾಜಿ ಮುಖ್ಯಮಂತ್ರಿಗಳೇ
ಸಂಸತ್ ಭವನದ ಉದ್ಘಾಟನೆಗೆ ಸನ್ಯಾಸಿಗಳಿಗೆ ಖಾಸಗಿ ವಿಮಾನ ಕಳುಹಿಸಿದ ನನ್ನ ದೇಶದಲ್ಲಿ ರೈಲು ದುರಂತದಲ್ಲಿ ಮಡಿದ ಹೆಣಗಳನ್ನು ಸಾಗಿಸಲು ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗಲಿಲ್ಲ!! ನಮ್ಮ ದೇಶದ ಪರಿಸ್ಥಿತಿ
ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೆ ನಮ್ಮ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಈ ಚಲನ ಚಿತ್ರವನ್ನು ಯಾವಾಗ ಬ್ಯಾನ್ ಮಾಡುತ್ತೀರಾ @CMofKarnataka@siddaramaiah
Many thanks to the people of Karnataka who beat the venomous beasts who threatened a single Kannada woman in the name of religion, under the guise of hijab.👍❤ to all those peoples a