ಬಂಟ್ವಾಳ ತಾಪಂ ಸಭಾಂಗಣದಲ್ಲಿ ಜೂ.10ರಂದು ಪ್ರಗತಿ ಪರಿಶೀಲನೆ ಸಭೆ, ಆದಾಯ ತೆರಿಗೆ ಹಾಗೂ 'ಘನ ತ್ಯಾಜ್ಯ ನಿರ್ವಹಣಾ ನಿಯಮಗಳು, 2026' ಕುರಿತು ಕಾರ್ಯಾಗಾರಗಳು ಜರುಗಿದವು. ತಾಪಂ EO ಸಚಿನ್ ಕುಮಾರ್, IT ಅಧಿಕಾರಿ ಸುನಂದ, SADH ಪ್ರದೀಪ್ ಡಿಸೋಜ, AD ವಿಶ್ವನಾಥ್ ಬಿ., ವಿಜಯ್ಶಂಕರ್ ಆಳ್ವ, SBM ನವೀನ್, ಡೊಂಬಯ್ಯ ಇತರರಿದ್ದರು.
ಉದ್ಯೋಗ ಖಾತ್ರಿ ಯೋಜನೆಯಡಿ ಎನ್ಎಂಎಂಎಸ್ ಆಪ್ ಮೂಲಕ ಕೂಲಿಕಾರರ ಮುಖ ಗುರುತಿಸುವಿಕೆ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಹಾಜರಾತಿ ದಾಖಲಿಸುವ ಮುನ್ನ ಎಲ್ಲ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿರಬೇಕು. ಇದರಿಂದ ಯೋಜನೆಯ ಪಾರದರ್ಶಕತೆ ಹೆಚ್ಚಲಿದ್ದು, ವೇತನ ಪಾವತಿ ಸುಗಮವಾಗಲಿದೆ.
#RDPR#ruraldevelopment#mgnregascheme#karnataka
VB- G RAM G to be rolled out throughout rural India from 1st July 2026!
Under the new framework, every rural household whose adult members volunteer to undertake unskilled manual work shall be entitled to a statutory guarantee of 125 days of wage employment in every financial year.
#VBGRAMGNotified #VBGRAMGCommencesFromJuly1 #VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD #VB_GRAMG
पूरे देश के ग्रामीण क्षेत्रों में विकसित भारत- जी राम जी अधिनियम का 1 जुलाई, 2026 से ऐतिहासिक शुभारंभ
नई व्यवस्था के अंतर्गत प्रत्येक ग्रामीण परिवार, जिसके वयस्क सदस्य अकुशल शारीरिक श्रम करने के लिए स्वेच्छा से आगे आते हैं, उन्हें प्रत्येक वित्तीय वर्ष में 125 दिनों के मजदूरी आधारित रोजगार की वैधानिक गारंटी प्राप्त होगी।
विकसित भारत– जी राम जी अधिनियम लागू होने के साथ ही महात्मा गांधी राष्ट्रीय ग्रामीण रोजगार गारंटी अधिनियम (महात्मा गांधी नरेगा), 2005 उसी तिथि से निरस्त माना जाएगा।
#VBGRAMGNotified #VBGRAMGCommencesFromJuly1 #VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD #VB_GRAMG
@MIB_India
VB- G RAM G to be rolled out throughout rural India from 1st July 2026!
Under the new framework, every rural household whose adult members volunteer to undertake unskilled manual work shall be entitled to a statutory guarantee of 125 days of wage employment in every financial year.
With the coming into force of the VB–G RAM G Act, the Mahatma Gandhi National Rural Employment Guarantee Act (MGNREGA), 2005 shall stand repealed from the same date.
#VBGRAMGNotified #VBGRAMGCommencesFromJuly1 #VBGRAMG #ViksitBharat_GRAMG #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #MoRD #RuralEmployment #SchemesofRD #VB_GRAMG
ದಿ.5/5/2026ರಂದು ಬಂಟ್ವಾಳ ತಾಪಂ ಸಭಾಂಗಣದಲ್ಲಿ ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. 2025-26ನೇ ಸಾಲಿನಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳನ್ನು ಗೌರವಿಸಲಾಯಿತು. EO ಸಚಿನ್ ಕುಮಾರ್,AD ವಿಶ್ವನಾಥ್ ಬಿ., ವಿಜಯ್ಶಂಕರ್ ಆಳ್ವ, ಪಂ.ಅ.ಅ.ಗಳು,ತಾಪಂ,ನರೇಗಾ ಸಿಬ್ಬಂದಿ ಇದ್ದರು.
ಉದ್ಯೋಗ ಖಾತ್ರಿ ಯೋಜನೆಯಡಿ ಎನ್ಎಂಎಂಎಸ್ ಆಪ್ ಮೂಲಕ ಕೂಲಿಕಾರರ ಮುಖ ಗುರುತಿಸುವಿಕೆ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಹಾಜರಾತಿ ದಾಖಲಿಸುವ ಮುನ್ನ ಎಲ್ಲ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿರಬೇಕು. ಇದರಿಂದ ಯೋಜನೆಯ ಪಾರದರ್ಶಕತೆ ಹೆಚ್ಚಲಿದ್ದು, ವೇತನ ಪಾವತಿ ಸುಗಮವಾಗಲಿದೆ.
#RDPR#ruraldevelopment#mgnregascheme#karnataka
ನರೇಗಾ ಯೋಜನೆಯಡಿ ಗ್ರಾಮೀಣ ರೈತರಿಗೆ ವಿಪುಲ ಅವಕಾಶ
ಗ್ರಾಮೀಣ ರೈತರ ಜೀವನೋಪಾಯ ಸುಧಾರಿಸಲು, ಕೃಷಿಗೆ ಪೂರಕವಾಗಿ ಹೈನುಗಾರಿಕೆ, ರೇಷ್ಮೆ ಸಾಕಣೆ ಹಾಗೂ ತೋಟಗಾರಿಕಾ ಬೆಳೆ ವಿಸ್ತರಣೆ ಮಾಡಲು ದಿಟ್ಟ ಹೆಜ್ಜೆ ಇಡಲಾಗಿದೆ.
ರೈತರ ಬದುಕಿನಲ್ಲಿ ಆರ್ಥಿಕ ಬದಲಾವಣೆಗೆ ನಾಂದಿ.
#RDPR#ruraldevelopment#MGNREGA#nregaworks#farmer
ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳ ಪರಿಶೀಲನೆ, ಯೋಜನೆಗಳ ಸಮರ್ಪಕ ಅನುಷ್ಠಾನ, ಕಾರ್ಮಿಕ ಆಯವ್ಯಯ ಸಿದ್ಧಪಡಿಸುವಂತಹ ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವಲ್ಲಿ ಯುಕ್ತಧಾರ ತಂತ್ರಾಂಶವು ಬಹುಮುಖ್ಯ ಪಾತ್ರವಹಿಸುತ್ತಿದೆ.
@PriyankKharge@MgnregsK
ಗ್ರಾಮೀಣ ಪ್ರದೇಶಗಳಲ್ಲಿನ ಒಣ ತ್ಯಾಜ್ಯವನ್ನು ಸಂಸ್ಕರಿಸಲು 4 'ವಸ್ತು ಮರುಪಡೆಯುವಿಕೆ ಸೌಲಭ್ಯ' (MRF) ಹೊಂದಿರುವ ಕರ್ನಾಟಕದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ. ಈ ಮಾದರಿ ವ್ಯವಸ್ಥೆ ಮೂಲಕ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ದೊಡ್ಡ ಪರಿಹಾರ ಒದಗಿಸಿದ್ದು, ಪರಿಸರ ಸಂರಕ್ಷಣೆಗೂ ಕೊಡುಗೆ ನೀಡುತ್ತಿದೆ.
@PriyankKharge@readingkafka
ನಾಡಿನ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವ ನರೇಗಾ. ಪ್ರಸಕ್ತ ವರ್ಷಮಹಿಳಾ ಕಾರ್ಮಿಕರಿಂದ 50.68% ಮಾನವ ದಿನಗಳ ಸೃಜನೆ.
ನಾಡಿನ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಸರ್ಕಾರದ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರನ್ನು ಪ್ರಧಾನವಾಗಿ ಕೇಂದ್ರೀಕರಿಸಿವೆ. ಇವುಗಳ ಸಕಾರಾತ್ಮಕ ಫಲಿತಾಂಶದ ನೂರಾರು ಯಶೋಗಾಥೆಗಳು ನಮ್ಮ ಮುಂದಿವೆ. ಹಾಗೆಯೇ ಗ್ರಾಮೀಣ ಭಾಗದಲ್ಲಿನ ಮಹಿಳಾ ಕೂಲಿ ಕಾರ್ಮಿಕರಿಗೆ ಆಸರೆಯಾಗಲು ರೂಪಿಸಿದ 'ಕೂಸಿನ ಮನೆ' ಯೋಜನೆ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ದುಡಿಯುವ ಹಂಬಲವುಳ್ಳ ಮಹಿಳೆಯರಿಗೆ ನೆಮ್ಮದಿ ನೀಡಿರುವ 'ಕೂಸಿನ ಮನೆ'ಗಳು ಸ್ವಾವಲಂಬಿ ಮಹಿಳೆಯರು ಮತ್ತು ನರೇಗಾ ಯೋಜನೆಯ ಪ್ರಗತಿ ಮೇಲೆ ಬೀರಿರುವ ಪರಿಣಾಮ ಅಗಾಧ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಇದರ ಒಟ್ಟು ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಪಾಲು ಕನಿಷ್ಠ 50% ರಷ್ಟು ಗುರಿಯನ್ನು ತಲುಪಬೇಕು ಎನ್ನುವುದು ಸರ್ಕಾರದ ಆಶಯವಾಗಿತ್ತು. ಕೂಸಿನ ಮನೆ ಯೋಜನೆ, ಕೂಲಿದರ ಹೆಚ್ಚಳದಂತಹ ದಿಟ್ಟ ನಿರ್ಧಾರಗಳ ಫಲವಾಗಿ ಮಹಿಳಾ ಕೂಲಿ ಕಾರ್ಮಿಕರಿಂದ 50.68% ರಷ್ಟು ಮಾನವ ದಿನಗಳ ಸೃಜನೆಯಾಗಿದೆ.
ಮನರೇಗಾ ಯೋಜನೆಯು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮೆಟ್ಟಿಲಾಗಿದೆ. ಪ್ರಸಕ್ತ ವರ್ಷ ಈವರೆಗೆ ಮಹಿಳಾ ಕಾರ್ಮಿಕರ ಮಾನವ ದಿನಗಳ ಸಂಖ್ಯೆಯಲ್ಲಿ 2.50% ರಷ್ಟು ಹೆಚ್ಚಳ ದಾಖಲಾಗಿದೆ. ನಮ್ಮ ಸರ್ಕಾರದ ಯೋಜನೆಗಳು ಹಾಗೂ ಧ್ಯೇಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎನ್ನುವುದಕ್ಕೆ ಇದು ಒಂದು ಉದಾಹರಣೆ.
ಗ್ರಾಮೀಣ ಮಹಿಳೆಯರಿಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಶಕ್ತಿ ತುಂಬುವುದು ಗ್ಯಾರಂಟಿ ಸರ್ಕಾರದ ಮುಖ್ಯ ಗುರಿಯಾಗಿದೆ.
ದಿನಾಂಕ 19/07/2025 ರಂದು ಮಾನ್ಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯವರಾದ ಶ್ರೀ ನರ್ವಡೆ ವಿನಾಯಕ್ ಕಾರ್ಭಾರಿ ಭಾ.ಅ.ಸೇ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಇವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಪಂಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಇಲ್ಲಿನ ಜೆಜೆಎಂ ಕಾಮಗಾರಿಗಳನ್ನು ಪರಿಶೀಲಿಸಿದರು.
ಪಿಎಂಶ್ರೀ ವೀರಮಂಗಲ ಶಾಲೆಗೆ ದ.ಕ ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಆನಂದ.ಕೆ ಭೇಟಿ ನೀಡಿ ಶಾಲಾ ಶೈಕ್ಷಣಿಕ ಚಟುವಟಿಕೆ, ಮಕ್ಕಳ ತರಗತಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಕೃತಿ ವಿಕೋಪಕ್ಕೆ ಮನೆ ಕಳೆದುಕೊಂಡ ಮಕ್ಕಳನ್ನು ಹತ್ತಿರ ಕೂರಿಸಿ ಸಾಂತ್ವನ ಹೇಳಿ
ಮಕ್ಕಳೊಂದಿಗೆ ಬಿಸಿ ಊಟ ಸವಿದರು.