ಹಾಡು ನಿಲ್ಲಿಸಿದ ಗಾನ ಕೋಗಿಲೆ!
ಸಹಸ್ರಾರು ಹಾ���ುಗಳ ಒಡೆಯ, ಗಾನ ಸಾರ್ವಭೌಮ ಡಾ|| ಎಸ್. ಪಿ. ಬಾಲ ಸುಬ್ರಮಣ್ಯಂ ರವರು ವಿಧಿವಶರಾಗಿದ್ದಾರೆ. ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಲೀನವಾಗಿರುವ ಅವರ ದಿವ್ಯಾತ್ಮಕ್ಕೆ ಚಿರಶಾಂತಿ
ಮರೆಯದ ನೆನಪನು ಎದೆಯಲ್ಲಿ ತಂದಿರಿ ನೀವು.
ನಿಮ್ಮನು ಎಂದಿಗೂ ಮರೆಯ��ಾಗುವುದಿಲ್ಲ ನಾವು.
#RIPSPB
#OnThisDay in 2007 - T20 World Cup
@YUVSTRONG12 played a fierce knock against Australia and helped Team India to reach the Final of the tournament !
With 5 sixes & 5 Fours, he smashed tremendous 70 runs in just 30 balls.
Man of the Big occasion 🙌🙏
#YuvrajSingh | #Yuvi
ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ. Happy 18th to all his Fans&Followers.
#VishnuSirLivesForever
ಪ್ರತಿಯೊಬ್ಬ ಸಾಧಕರ ಬದುಕಿನ ಮಹತ್ವದ ವರ್ಷದಲ್ಲಿ ಅವರ ನೆನಪಿಗಾ���ಿ ಕೇಂದ್ರ ಸರ್ಕಾರ ಈ ರೀತಿ ವಿಶೇಷ ಅಂಚೆ ಲಕೋಟಿ ಬಿಡುಗಡೆ ಮಾಡುತ್ತದೆ ಅದೇ ರೀತಿ ಈ ವರ್ಷ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ ರವರ ವಿಶೇಷ ಅಂಚೆ ಲಕೋಟಿ ಯನ್ನು ವಿಷ್ಣು ಅಣ್ಣನ ಹುಟ್ಟು ಹಬ್ಬದಂದು ಅಂದರೆ ನಾಳೆ ಬಿಡುಗಡೆಯಾಗಲಿದೆ.
ಕನ್ನಡದ ಆಸ್ತಿ ,ಅಭಿಮಾನಿಗಳ ಶಕ್ತಿ “ಸಾಹಸ ಸಿಂಹ-ಅಭಿನವ ಭಾರ್ಗವ” ಡಾ.ವಿಷ್ಣುವರ್ಧನ್ ಅವರ 70ನೇ ಹುಟ್ಟು ಹಬ್ಬದ ವಿಶೇಷ CDP ಸೆಪ್ಟೆಂಬರ್ 17ರ ಸಂಜೆ 4:00ಕ್ಕೆ ಬಿಡುಗಡೆಯಾಗಲಿದೆ.
ನಿರೀಕ್ಷಿಸಿ...
Dr.Vishnuvardhan's 70th Birthday
Special CDP Will be out on SEP 17th 4pm
ಡಾ.ವಿಷ್ಣು ಸೇನಾ ಸಮಿತಿ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ "ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್" ಪ್ರಶಸ್ತಿಗೆ ಈ ವರ್ಷ
ಕಿಚ್ಚ ಸುದೀಪ್" ಅವರನ್ನು ಆಯ್ಕೆ ಮಾಡಲಾಗಿದೆ
ಅಭಿನಂದನೆಗಳು @KicchaSudeep
ಅಭಿನಯದ ಹುಚ್ಚುತನದಿಂದ ಅಭಿನಯ ಭಾರ್ಗವರನ್ನೇ ಮೆಚ್ಚಿಸಿ, ಶಾಂತಿನಿವಾಸದಲ್ಲಿ ಯಜಮಾನ್ರ್ ರನ್ನು ಭೇಟಿಯಾಗಿ, ಹೂ ಮನಸಿನ ಹೂವಯ್ಯನ ವ್ಯಕ್ತಿತ್ವಕ್ಕೆ ಶರಣಾಗಿ ಅಭಿನಯ ಚಕ್ರವರ್ತಿಯಾಗಿರುವ "ಕಿಚ್ಚ ಸುದೀಪ್" ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. @KicchaSudeep#HBDKicchaSudeep