ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪ್ರತೀ ಹೆಕ್ಟರ್ ಗೆ 17 ಸಾವಿರ ರೂ ಪರಿಹಾರ ನೀಡುವುದಾಗಿ ರಾಜ್ಯ ಸರಕಾರ ಹೇಳಿ ಎಕರೆಗೆ ಕೇವಲ 2 ಸಾವಿರ ರೂ ಮಾತ್ರ ಹಾಕಿದ್ದಾರೆ. ಸಿಎಂ @DKShivakumar ರವರು #ಕಲಬುರಗಿ ಜಿಲ್ಲೆಯ ರೈತರಿಗೆ ಬಾಕಿ ಇರುವ ಬೆಳೆ ವಿಮೆಯ 500 ಕೋಟಿ ರೂ ಪರಿಹಾರ ನೀಡಬೇಕು: ಶ್ರೀ @asmyakeri#OBCMorchaKarnataka