ವಕ್ಪ್ ಮುಸ್ಲಿಮರ ಹಕ್ಕಾಗಿದೆ, ವಕ್ಫ್ ಕಾನೂನು ತಿದ್ದುಪಡಿ ಸಂವಿಧಾನದ ಆರ್ಟಿಕಲ್ 14, 25 ಮತ್ತು 26 ರ ಉಲ್ಲಂಘನೆಯಾಗಿದೆ ಮತ್ತು ಇದು ಯಾರ ಅಪ್ಪನ ಸೊತ್ತು ಅಲ್ಲ ಇದು ಅಲ್ಲಾಹನ ಸೊತ್ತಾಗಿದೆ. ವಕ್ಪ್ ಕಾನೂನಿನ ತಿದ್ದುಪಡಿಯನ್ನು ವಿರೋಧಿಸೋಣ .
#ProtectionOfWaqfSafetyOfSociety#IndiaAgainstWaqfBill
ಬ್ರಷ್ಟ ರಾಜಕಾರಣಿಗಳ ಕುಮ್ಮುಕಿನಿಂದ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ವಿವಾದಿತ ಟೋಲ್ ಗೇಟಲ್ಲಿ ರೌಡಿ ಸಿಬ್ಬಂದಿಗಳನ್ನು ನಿಲ್ಲಿಸಿ ಹಗಲು ದರೋಡೆ ನಡೆಯುತ್ತಿದ್ದರೂ ಅದನ್ನು ತಡೆಯಲಾಗದ ಇಲಾಖೆಯ ಅಸಹಾಯಕತೆಗೆ ಕಾರಣ ಏನು?
ಟೋಲ್ ಮುತ್ತಿಗೆಗೆ ತಯಾರಾಗಿ, ಗೂಂಡಾಯಿಸಂ ಮತ್ತು ಅವೈಜ್ಞಾನಿಕತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳೊನ.
@spdkpolice
ಜೀವಂತ ವ್ಯಕ್ತಿಗೆ ಮರಣ ಹೊಂದಿದ್ದಾರೆ ಎಂದು ಪ್ರಮಾಣಪತ್ರ ನೀಡಿದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಅದ್ಯಾವ ಯುನಿವರ್ಸಿಟಿಯಿಂದ ಬಿರುದು ಪಡೆದಿದ್ದಾರೆ?ರೋಗಿಯನ್ನು ಬದುಕಿಸುವ ಬದಲಿಗೆ ಮರಣ ಪ್ರಮಾಣ ನೀಡಲು ತರಾತುರಿ ಮಾಡುವ ಬೇಜವಾಬ್ದಾರಿ ವೈದ್ಯರು ಇರುವ ಮಂಗಳೂರಿನ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭೀಕರವಾಗಿರಬಹುದು1/2
ಬೆಳ್ಳಾರೆ:ಆಶಿರ್ ಎಂಬವರ ಮೇಲೆ ರಾಡ್ ನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ದುಷ್ಕರ್ಮಿ ಅಝರುದ್ದೀನ್ ಎಂಬವನ ವಿರುದ್ಧ @spdkpoliceಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗಟ್ಟಬೇಕು.ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಸಿರ್ ರವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಬೆಳ್ಳಾರೆ ಪೋಲಿಸರ ನಡೆ ಶ್ಲಾಘನೀಯ.1/2
ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಈಗಾಗಲೇ 23 ಮಂದಿಯ ವಿರುದ್ಧ FIR ದಾಖಲಿಸಿ 19 ಮಂದಿಯನ್ನು ಬಂದಿಸಿ ಜೈಲಿನಲ್ಲಿ ಇಟ್ಟ ನಂತರವೂ ,ಅದೇ ಕೇಸ್ ನ ಹೆಸರಿನಲ್ಲಿ ಅಮಾಯಕ ಮುಸ್ಲಿಂ ಕುಟುಂಬದ ಪುರುಷರು,ಮಹಿಳೆಯರನ್ನು ವಿಚಾರಣೆಯ ನೆಪದಲ್ಲಿ ಮಾನಸಿಕ ಹಿಂಸೆ ಹಾಗೂ ಸುಹೈಲ್ ಪಾಷಾ ಎಂಬಾತನಿಗೆ ಮರ್ಮಾಂಗಕ್ಕೆ ಬಂದೂಕಿನಲ್ಲಿ ಹಲ್ಲೆ1/2
ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾದ ವಾಟ್ಸಪ್ ಯೂನಿವರ್ಸಿಟಿಯ ಮೆಸೇಜ್ ನ್ನು ಆಧಾರವಾಗಿಟ್ಟುಕೊಂಡು ಮಂಗಳೂರಿನಲ್ಲಿ ಪ್ರತಿಭಟನೆಯ ನೆಪದಲ್ಲಿRSSನಾಯಕರು ಹಿಂದು ಹಿತರಕ್ಷಣಾ ಸಮಿತಿಯ ಹೆಸರಿನಲ್ಲಿ ರಸ್ತೆ ತಡೆ ನಡೆಸಿ ನಾಗರಿಕರಿಗೆ ಮಾತ್ರವಲ್ಲದೆ ಆ್ಯಂಬುಲೆನ್ಸ್ ಗು ತಡೆಯೊಡ್ಡಿ ಮಾಧ್ಯಮ ಪ್ರತಿನಿಧಿಗಳಿಗೆ ಹಲ್ಲೆಯತ್ನ ನಡೆಸಿದ ಕೃತ್ಯವೂ ಖಂಡನೀಯ1/2
ಮಾನ್ಯ @siddaramaiah ಅವರೇ ಮದ್ರಸಗಳ ವಿವರ/ವ್ಯವಸ್ಥಾಪಕರ ಹಿನ್ನೆಲೆಕೇಳಿ ಪೊಲೀಸ್ ಇಲಾಖೆ ಮುಕಾಂತರ ನೋಟೀಸ್ ಜಾರಿ ಮಾಡಲು ನಿರ್ದೇಶನ ನೀಡಿದವರು ಯಾರು? ಅಷ್ಟಕ್ಕೂ ಕಾಂಗ್ರೆಸ್ ಸರ್ಕಾರಕ್ಕೆ ಮಾಹಿತಿ ಬೇಕಿದ್ದರೆ ವಕ್ಫ್ ಇಲಾಖೆಯಲ್ಲಿ ಮಾಹಿತಿ ಇದೆಯಲ್ಲವೇ? ಮಸೀದಿ ಮದ್ರಸ ಎಂದು BJPಯಂತೆ ಕಾಂಗ್ರೆಸ್ ಕೂಡ ಬರೋದಿದ್ದರೆ ಸಹಿಸಲು ಸಾಧ್ಯವಿಲ್ಲ!
ಫೆಲೆಸ್ತೀನ್ ನಾಗರಿಕರ ವಂಶಹತ್ಯೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ FIR ದಾಖಲಿಸಿದ @INCKarnataka ಸರ್ಕಾರದ ಅಧೀನದಲ್ಲಿರುವ ಪೋಲೀಸರ ನಡೆ ನಾಚಿಗೇಡು.
ಹಾಗಾದರೆ ಪೋಲಿಸ್ ಹಾಗೂ ಸರ್ಕಾರ ವಂಶಹತ್ಯೆಯ ಪರ ಇರುವವರೆ? 1/2
ಹಾವೇರಿ ಜಿಲ್ಲೆ ಕಡಕೋಳ ಗ್ರಾಮದಲ್ಲಿ, ಸಂಘ ಪರಿವಾರದ ಗೂಂಡಾಗಳು ಮುಸಲ್ಮಾನರ ಮನೆಗಳ ಮೇಲೆ ದಾಳಿ ನಡೆಸಿದ್ದನ್ನು, ಸಮರ್ಥನೆ ಮಾಡಿ, ಇನ್ನಷ್ಟು ದಾಳಿಗಳನ್ನು ಮಾಡಲು, ಪ್ರಚೋದನಕಾರಿ ಭಾಷಣ ಮಾಡಿದ ಸಿಟಿ ರವಿ ಮತ್ತು ಪ್ರತಿಭಟನೆಯ ಸಂಘಟನಾಕಾರರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಬೇಕೆಂದು, ಮಾನ್ಯ @sphaveri ರವರಿಗೆ ಆಗಹಿಸುತ್ತೇನೆ, ಮಾನ್ಯ @CMofKarnataka ಮತ್ತು ಮಾನ್ಯ ಗೃಹಮಂತ್ರಿ @DrParameshwara ರವರು
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸುತ್ತೇನೆ.
@BZZameerAhmedK
ಸರಕಾರಕ್ಕೆ ಧರ್ಮವಿಲ್ಲ ಅದು ಯಾವುದೇ ಧರ್ಮದ ಪರ ಅಥವಾ ವಿರುದ್ಧ ಇರಬಾರದು ಸರಕಾರಿ ಶಾಲೆ, ಅಥವಾ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚರಣೆ, ಕಾರ್ಯಕ್ರಮಗಳು ಮಾಡುವಂತಿಲ್ಲ ಎಂದು ಭಾರತದ ಸಂವಿದಾನದ 28 ನೇ ಪರಿಚ್ಚೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ, ಆದರೆ ಸಂವಿಧಾನದ ಹೆಸರಿನಲ್ಲಿ ಅಧಿಕಾರದ ಪ್ರಮಾಣ ಸ್ವೀಕರಿಸಿದ 1/2
ಸುರತ್ಕಲ್ ಪೊಲೀಸರಿಗೂ ಬಜರಂಗಿಗಳಿಗೂ ಅದ್ಯಾವ ಜನುಮದ ಸಂಬಂಧ?ಈ ಠಾಣೆಯ ವ್ಯಾಪ್ತಿಯನ್ನು ನಿಯಂತ್ರಿಸುವ ಹೊರ ಗುತ್ತಿಗೆಯನ್ನು ಫಾಝಿಲ್ ಹಂತಕರನ್ನು ಒಳಗೊಂಡ ಭಜರಂಗಿ ಗೂಂಡಗಳಿಗೆ ಕಾಂಗ್ರೆಸ್ ಸರಕಾರ ನೀಡಿದೆಯೇ?ಅಥವ ಭಜರಂಗಿ ಗೂಂಡಾ ಪಡೆಯ ನೇತೃತ್ವದಲ್ಲಿ ಸರಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿದೆಯೇ?@siddaramaiah@DrParameshwara@compolmlr
ಬಜರಂಗಿಗಳ ಸುಳ್ಳು ದೂರಿನಂತೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಕೇಸು ದಾಖಲಿಸಿ ಜೈಲುಗಟ್ಟಿದ ಮತ್ತು ಕಾಟಿಪಳ್ಳದಲ್ಲಿ ಬಜರಂಗದಳದ ಗೂಂಡಾಗಳು ಮತ್ತು ಫಾಝಿಲ್ ಕೊಲೆ ಆರೋಪಿಗಳ ಜೊತೆ ಸೇರಿ ಮಾಂಸದಂಗಡಿಗೆ ದಾಳಿ ನಡೆಸಿದ ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ @compolmlr@siddaramaiah ರವರಿಗೆ ಇನ್ನೂ ತಲುಪಿಲ್ಲವೇ ?
#MuslimsLivesMatter
ಹಬ್ಬ-ಹರಿದಿನಗಳಲ್ಲಿ ಯಾವ ಪ್ರತಿಭಟನೆಗಳಿಗೂ ಅವಕಾಶ ನಿರಾಕರಿಸುವ ಪೊಲೀಸ್ ಇಲಾಖೆ, ಈದ್ ಮಿಲಾದ್ ದಿನದಂದೇ ಸಂಘಪರಿವಾರಕ್ಕೆ ಪ್ರತಿಭಟನೆಗೆ ಅವಕಾಶ ಕೊಟ್ಟು ಅದನ್ನು ಸಮರ್ಥಿಸಿ, ರಕ್ಷಣೆಯ ಖಾತರಿ ನೀಡಬೇಕಾದವರೇ ಕ್ಷೋಭೆಗೆ ದಾರಿ ಮಾಡಿಕೊಡುತ್ತಿದ್ದಾರೆಯೇ?
ಈ ಆದೇಶ ಹೊರಡಿಸಿದ್ದಾದರೂ ಎಲ್ಲಿಂದ?
@CMofKarnataka@spdkpolice@DrParameshwara
ಮಾನ್ಯ @spdkpolice ರವರೇ ಬಿ.ಸಿ ರೋಡಿನಲ್ಲಿ ಅಶಾಂತಿ ಸೃಷ್ಟಿಸಿ, ಧರ್ಮ ಧರ್ಮಗಳ ಮಧ್ಯೆ ಕೊಳ್ಳಿ ಇಟ್ಟು, ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಕಾನೂನು ಉಲ್ಲಂಘಿಸಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಿಂದುತ್ವದ ಮತಾಂಧ ಭಯೋತ್ಪಾದಕರ ಬಗ್ಗೆ ಯಾವಾಗ ಕೇಸು ದಾಖಲಿಸುತ್ತೀರಿ ?
#ArrestCulprits
ನಾಗಮಂಗಲದ ಘಟನೆಯ ಹೆಸರಿನಲ್ಲಿ ಶರಣ್ ಪಂಪ್ವೆಲ್ ಎಂಬ ಕೋಮುವಾದಿ ಮಾಡಿದ ಭಾಷಣದ ಮುಂದುವರಿದ ಭಾಗವಾಗಿ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುವ ಹೇಳಿಕೆಗಳು@compolmlr ವ್ಯಾಪ್ತಿಯಲ್ಲಿ ರಾತ್ರಿ ಮಸೀದಿಗೆ ಕಲ್ಲೆಸೆತದ ವರದಿಗಳು ಬರುತ್ತಿದೆ.@spdkpoliceಸಂಘಪರಿವಾರದ ನಾಯಕರ ವಿರುದ್ಧ ಕ್ರಮ ಕೈಗೊಳ್ಳದೆ ತಾರತಮ್ಯ ಮಾಡಲುಕಾರಣವೇನು @DgpKarnataka?1/2
ಓಯ್ @pumpwell_sharan ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ನಮಗೆ ಬೇಕಾಗಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಸುಮಾರು 400 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿ ಆಳ್ವಿಕೆ ನಡೆಸಿದವರ ವಂಶಸ್ಥರು ನಾವು ಎಂಬುದು ನಿನಗೆ ನೆನಪಿರಲಿ...
#MiladCelebrationIsOurRight