ಮನೆ ಮನೆಗೆ ಪೊಲೀಸ್!!
ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ!
ಇದೇ ಜುಲೈ 18 ರಂದು, ಬೆಂಗಳೂರು ನಗರ ಪೊಲೀಸರು, ಗೌರವಾನ್ವಿತ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ, ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ! ನಿಮ್ಮ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಲು, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ.
MANE MANEGE POLICE !!
We’re coming to your doorstep!
This July 18, Bengaluru City Police, along with the Hon’ble Home Minister and senior officials, will personally visit households across the city — to hear your concerns, register complaints, and gather your valuable suggestions.
#ManeManegePolice #PoliceAtYourDoor #YourVoiceMatters #PoliceForPeople #SaferBengaluru #safetyfirst #bengalurucitypolice #bengalurupolice #police #awareness #PublicSafety #weserveandprotect #bcp
ಅವರು ನಮಗೆ ಸರಿ-ತಪ್ಪು ಕಲಿಸಿದರು. ಈಗ ನಾವು ಆ ಮೌಲ್ಯಗಳನ್ನು ರಕ್ಷಿಸುತ್ತೇವೆ.
ಈ ಗುರುಪೂರ್ಣಿಮೆಯಂದು, ನಮ್ಮನ್ನು ಮಾರ್ಗದರ್ಶಿಸಿ, ಸರಿಪಡಿಸಿ, ನಂಬಿಕೆಯಿಟ್ಟ ಗುರುಗಳಿಗೆ ನಮನವನ್ನು ಸಲ್ಲಿಸುತ್ತೇವೆ.
ನಮ್ಮ ಮೇಲೆ ಗುರುವಿಟ್ಟ ವಿಶ್ವಾಸ, ನಮ್ಮ ಜೀವನದ ರಕ್ಷಾಕವಚ..
ಗುರುಪೂರ್ಣಿಮೆಯ ಶುಭಾಶಯಗಳು!
They taught us right from wrong. We now protect that right. On this #GuruPurnima, we honour the hands that corrected us, guided us, and believed in us.
A Guru’s faith is a shield we carry for life. Happy Guru Purnima!
#GuruPurnima #BengaluruCityPolice #GuruDevoBhava #BCP #CareCompassionCourage #GuruPurnima #GratitudeToGuru #DivineGuidance #LifeWithGrace #TraditionAndFaith
ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ದಿನ ಪ್ರಯುಕ್ತ ಅವಲಹಳ್ಳಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವಿವಿಧ ಕಾಲೇಜುಗಳು ಶಾಲಾ ಮಕ್ಕಳೊಂದಿಗೆ ,ಜಾಗೃತಿ ಅಭಿಯಾನ ಮಾಡಲಾಯಿತು.@dcpwhitefield@BlrCityPolice@CPBlr@acpwhitefield
ನಿಮ್ಮ ಭವಿಷ್ಯ ಅಮೂಲ್ಯವಾದದ್ದು- ಒತ್ತಡದ ಕ್ಷಣಿಕ ಸಮಯದಿಂದ ಪಾರಾಗಲು ಅದನ್ನು ವಿನಿಮಯ ಮಾಡಿಕೊಳ್ಳಬೇಡಿ. ಮಾದಕವಸ್ತುಗಳು ಆರೋಗ್ಯ, ಭರವಸೆ ಮತ್ತು ಸಾಮರ್ಥ್ಯವನ್ನು ಹಾಳುಗೆಡವುತ್ತವೆ. ವ್ಯಸನ ಹಾಗೂ ಮಾದಕ ವಸ್ತುಗಳಿಗೆ ಬೇಡ ಎಂದು ಹೇಳಿ. ಎದ್ದು ನಿಲ್ಲಿ. ಮುಕ್ತವಾಗಿ, ಎದೆಗುಂದದೆ ಮಾತನಾಡಿ.
ಮಾದಕವಸ್ತು ದುರುಪಯೋಗವನ್ನು 1908 ಕ್ಕೆ ಅಥವಾ 112 ಕ್ಕೆ ಕರೆ ಮಾಡಿ, ವರದಿ ಮಾಡಿ. ಬೆಂಗಳೂರಿನ ಭವಿಷ್ಯವನ್ನು ಒಟ್ಟಿಗೆ ರಕ್ಷಿಸೋಣ.
#internationaldayagainstdrugabuse #bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
ಮಾದಕ ವಸ್ತುಗಳು ನಮ್ಮ ಕನಸುಗಳನ್ನು ಕದಿಯುತ್ತವೆ ಅವುಗಳನ್ನು ಕಸಿದುಕೊಳ್ಳಲು ಬಿಡಬೇಡಿ. ನೀವು ಮಾದಕ ವ್ಯಸನದ ಚಟುವಟಿಕೆಯನ್ನು ಅಥವಾ ಅಂತಹ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸಂದೇಹವಿದ್ದರೆ ತಕ್ಷಣವೇ 1908 ಕ್ಕೆ ಅಥವಾ 112 ಕ್ಕೆ ಕರೆ ಮಾಡಿ. ಮಾದಕ ವ್ಯಸನಮುಕ್ತ ಬೆಂಗಳೂರು ನಿರ್ಮಿಸಲು ನಾವು ಒಟ್ಟಿಗೆ ಕೆಲಸ ಮಾಡೋಣ
#internationaldayagainstdrugabuse #bengalurucitypolice #bengalurupolice #police #awareness #weserveandprotect #narcotics #nodrugsneeded #nodrugs #staydrugfree #saynotodrugs #DrugFreeGeneration
ಘಟನಾ ಸ್ಥಳಕ್ಕೆ ಭೇಟಿ :
ಇಂದು ಠಾಣಾ ವ್ಯಾಪ್ತಿಯ ಮಾರಾಗೊಂಡನಹಳ್ಳಿ ಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮಾನ್ಯ ಜಂಟಿ ಪೊಲೀಸ್ ಆಯುಕ್ತರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.@BlrCityPolice@CPBlr@dcpwhitefield@acpwhitefield
ಡಿಜೆ ಹಳ್ಳಿ ಠಾಣಾ ಪ್ರಕರಣದಲ್ಲಿ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳವು ಇಬ್ಬರು ವಿದೇಶಿ ಪ್ರಜೆಯನ್ನು ಬಂಧಿಸಿದ್ದು, ಹೆಚ್ಚುವರಿ 5 ಮಂದಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.
#narcotics#staydrugfree
ಈ ದಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾನ್ಯ ಎಸಿಪಿ ವೈಟ್ ಫೀಲ್ಡ್ ಉಪವಿಭಾಗ ರವರ ಸಮ್ಮುಖದಲ್ಲಿ ಠಾಣಾ ಸರಹದ್ದಿನ ಪ. ಜಾತಿ- ಪ. ಪಂಗಡಗಳ ಮುಖಂಡರುಗಳ ಜೊತೆಗೆ ಕುಂದು ಕೊರೆತೆ ಸಭೆಯನ್ನು ನಡೆಸಲಾಯಿತು. @BlrCityPolice@dcpwhitefield@acpwhitefield@CPBlr ava
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ , ಹೊಸಕೋಟೆ ಉಪವಿಭಾಗದ ವ್ಯಾಪ್ತಿಯಲಿದ್ದ ಅವಲಹಳ್ಳಿ ಪೊಲೀಸ್ ಠಾಣೆಯು,ಇನ್ನು ಮುಂದೆ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ವೈಟ್ ಫೀಲ್ಡ್ ವಿಭಾಗಕ್ಕೆ ಒಳಪಟ್ಟಿದ್ದು,ಸದರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲುಗಳು/ದೂರುಗಳನ್ನು 1/2
ಈ ದಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯವಾಗಿ ಠಾಣಾ ಸರಹದ್ದಿನಲಿರುವ ಮುಸ್ಲಿಂ ಭಾಂದವರ ಜೊತೆಗೆ ಮಾನ್ಯ ಆರಕ್ಷಕ ನಿರೀಕ್ಷರಾದ ಶ್ರೀ ರಾಮಕೃಷ್ಣ ರಡ್ಡಿ ರವರು ಬಕ್ರೀದ್ ಹಬ್ಬವು ಶಾಂತಿಯುತವಾಗಿ ಆಚರಣೆ ಮಾಡಲು ಸಲಹೆ ಸೂಚನೆಗಳು ನೀಡಿರುತ್ತಾರೆ. @bngdistpol@IgpRange
ಈ ದಿನ ಬೆಂಗಳೂರು ಜಿಲ್ಲೆಯ ಮಾನ್ಯ ಎಸ್ ಪಿ ಸಾಹೇಬರ ಆದೇಶದಂತೆ, ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಪೊಲೀಸ್ ಠಾಣಾ ಆವರಣದಲ್ಲಿ ವಾರದ ಕವಾಯಿತು ನಡೆಸಲಾಯಿತು,ಹಾಗೂ ದೈನಂದಿನ ಕರ್ತವ್ಯದಲ್ಲಿ ಸದೃಢ ಅರೋಗ್ಯದ ಬಗ್ಗೆ ತಿಳುವಳಿಕೆ ನೀಡಲಾಗಿರುತ್ತದೆ. @bngdistpol@IgpRange