Urging @DgpKarnataka to take required measures regarding the life threatening letter written to prominent activist & former minister @BtLalithaNaik. Whoever is behind this plot must be arrested Asap.
PFI stands with BT Lalitha Naik unconditionally and extends its support.
Popular Front will ensure that the Republic is reclaimed from the Hindutva Nazi barbarians whose existence relies upon the annihilation of differing identities, starting with the Muslims first. #IndiaWithPFI#ResistAntiMuslimViolence
ಹಿಜಾಬ್ ಇಸ್ಲಾಂ ನ ಅವಿಭಾಜ್ಯ ಅಂಗವಲ್ಲವೆಂದು ಹೈಕೋರ್ಟ್ ಅಲ್ಲ ಸುಪ್ರೀಂ ಕೋರ್ಟ್ ಹೇಳಿದರು ಕೂಡ ಅದನ್ನು ಒಪ್ಪಲು ಅಸಾಧ್ಯ.
ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ತತ್ವಗಳನ್ನು ಒಳಗೊಂಡ ನ್ಯಾಯ ಸಮ್ಮತವಾದ ತೀರ್ಪನ್ನು ನಾವು ಒಪ್ಪುತ್ತೇವೆಯೇ ಹೊರತು ಸಂಘಿಗಳನ್ನು ತೃಪ್ತಿಪಡಿಸುವ ತೀರ್ಪು ನ್ನು ನಾವು ಒಪ್ಪಲ್ಲ
#HijabisOurRight
ಕಾನೂನು ರಕ್ಷಣೆ ಮಾಡಬೇಕಿದ್ದ ಆರಕ್ಷಕರು ಎಬಿವಿಪಿ ಪುಂಡರ ಪರವಾಗಿ ನಿಂತುಕೊಂಡು ಸಂವಿಧಾನಿಕ ಹಕ್ಕಿನ ಪರವಾಗಿ ನಿಂತ ವಿದ್ಯಾರ್ಥಿನಿಯರಿಗೆ ದೌರ್ಜನ್ಯ ಮಾಡುತ್ತಿರುವುದು ನೋಡಿದಾಗ ಬೇಲಿಯೇ ಎದ್ದು ಹೊಲ ಮೆಯಿದಂತೆ ಆಯಿತು ಪೋಲೀಸರ ಕಥೆ
#StandWithHibaSheik
When the whole world is going to celebrate International Women's day tmrw, Muslim women in India has continuously faced atrocities
@UN_Women#StandWithHibaSheik
The double standards of the police dept must be stopped @DGPkarnataka. Why a gangwar is being portrayed as a National Threat whereas communal murders of Shameer & Arbaz are made silly? Is it because the culprits here are affiliated to Sanghparivar?
#BJPMisUsedUAPA
The circular from Karnataka high court is deviated to such an extent by the Media to Harass the Muslim students and teachers in the institution!!
#RwandaKannadaMedia
The ABVP exposed before the world on account of the ruckus it created in various colleges in the guise of scarf opposition. Now they are resorting to screenshots from Twitter to deviate from the issue. CFI will defeat the ABVP tactics of perpetrating injustice against the victims
That young girl, her struggle is for her & her community's right to live with dignity in the society. She is the hope.
Those boys trying terrorise her, infringe the rights of their fellow students, they represent what has gone wronh in our society.
#KarnatakaHijabRow
ಟಿಪ್ಪುಸುಲ್ತಾನರ ಜನ್ಮ ದಿನಾಚರಣೆ ಆಚರಿಸುವುದು ಗೂಂಡಾ ಕಾಯ್ದೆ ಅಡಿ ಬರುತ್ತದೆಯೇ?
ಯಾರ ಒತ್ತಡದಿಂದ ಈ ನಾಚಿಕೆಗೆಟ್ಟ ತಿರ್ಮಾನ ಕೈಗೊಂಡಿರಿ ಚಿತ್ರದುರ್ಗದ @DistrictPolice1 ಮತ್ತು Smt Kavitha S Mannikeri ಯವರೇ
#ReleaseSrinivasChithradurga.
We are at a point in time that as responsible citizens, silence will cost us the remains of our secular democracy. To protect our constitutional values of equality, dignity, fraternity, we must protest the Anti-conversion Bill #rejectconversionbill#stophatepolitics
माननीय प्रधानमंत्री @narendramodi जी
कहते है कि ना तो मैं खाऊंगा और ना ही किसी को खाने दूंगा।
मगर आपकी @BJP4Karnataka सरकार के कर्नाटक कॉन्ट्रैक्ट एसोसिएशन ने आपको एक लेटर लिखा है जिसमे वो लिखते है कि टेंडर अमाउंट का 30% इलेक्टेड रिप्रेजेंटेटिव को देना पड़ता है.
@sdpofindia
ಈ ದೇಶದಲ್ಲಿ ಎಲ್ಲರಿಗೂ ಧಾರ್ಮಿಕ ಹಕ್ಕು ಇದೆ! ಆದರೆ ಇನ್ನೊಂದು ಧರ್ಮವನ್ನೋ ಅದರ ವಕ್ತಾರರನ್ನೋ ಅವಹೇಳನ ಮಾಡುವ ಹಕ್ಕು ಖಂಡಿತ ಇಲ್ಲ!
ಪ್ರವಾದಿಯನ್ನು ಅವಹೇಳನ ಮಾಡಿದ ಕೋಮುವಾದಿಯನ್ನು ಬಂಧಿಸಿ ನ್ಯಾಯಪಾಲನೆ ಮಾಡಿ@spdkpolice@Dgpkarnataka
#Ivarnadu
We all know who is #GaddarSavarkar and what did he do by receiving pension for his permanent unemployment from British rulers. He cheated Indians n Indian freedom movement.
What to call him if not gaddar? Tell me a word!
#ದೇಶದ್ರೋಹಿ_ಸಾವರ್ಕರ್#GaddarSavarkar
"ವಾಹನ ಪಾರ್ಕಿಂಗ್" ಸ್ಥಳಗಳಲ್ಲಿ ಕೂಡ ಕೋಮು ದ್ವೇಷವನ್ನು ಕಾರುವ ಸಂಘಪರಿವಾರದ ಮನುಸ್ಮೃತಿ ಸಿದ್ದಾಂತವನ್ನು ಭವ್ಯ ಭಾರತದಿಂದ ನಿರ್ಮೂಲನೆ ಗೊಳಿಸದೆ ಈ ದೇಶಕ್ಕೆ ಉಳಿಗಾಲವಿಲ್ಲ.
ಸಂಘದ ಸಿದ್ದಾಂತವು ದೇಶದ ಐಕ್ಯತೆ,ಭಾವೈಕ್ಯತೆ, ಮತ್ತು ಆಂತರಿಕ ಭದ್ರತೆಗೆ ಬೆದರಿಕೆಯಾಗಿದೆ.