ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಆದರೆ ಶಾಶ್ವತವಾಗಿ ಉಳಿಯಬೇಕಾದದ್ದು ಸೌಜನ್ಯ.
ಸ್ಟಾಲಿನ್ ರವರ ಮನೆಗೆ ಭೇಟಿ ನೀಡಿ ಚರ್ಚಿಸಿದ ವಿಜಯ್ ನಡೆ “ಎದುರಾಳಿಯನ್ನು ಗೌರವಿಸು, ವಿಚಾರವನ್ನು ವಿರೋಧಿಸು” ಎಂಬ ತತ್ವಕ್ಕೆ ನಾಂದಿಯಾದರೆ, ಅದು ತಮಿಳುನಾಡಿಗೆ ಮಾತ್ರವಲ್ಲ, ಇಡೀ ದೇಶದ ರಾಜಕಾರಣಕ್ಕೆ ಮಾದರಿಯಾಗಬಲ್ಲದು.
Propaganda movie 'The Kerala Story 2' Producer Vipul Shah and director introduced 30 women whom they claimed had allegedly experienced forced religious conversions. The women were from Bengal, Bihar, Rajasthan, Udaipur, Jammu, Maharashtra, Bhopal, Jharkhand, Faridabad, Meerut, Delhi, Noida, Gurgaon, and Indore. Not one victim from Kerala and the name of the movie is 'The Kerala Story'. 🤡
Remembering Harshad Mehta on his death anniversary 📈💔
A man who changed how India looked at the stock market forever
His story remains a reminder that markets reward conviction, but punish excess
#Bigbull#Nifty
ದಿನಾಂಕ 31-08-2023 ರಂದು ಸುನಿಲ್ ಬ್ರಿಗೇಡ್ ವತಿಯಿಂದ ನನ್ನ ಜನ್ಮದಿನದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಮತ್ತು ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಕ್ಷೇತ್ರದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರುತ್ತೇನೆ
ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ.
ಆರ್ಎಸ್ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನಸ್ಥಿತಿ ಬೆಳೆದಿದೆ.
ಮಕ್ಕಳು ಹಾಗೂ ಯುವ ಸಮುದಾಯದ ಮೇಲೆ ನಾಕಾರಾತ್ಮ ಪರಿಣಾಮಗಳನ್ನು ಉಂಟುಮಾಡಲು ಯತ್ನಿಸುವ ಆರ್ಎಸ್ಎಸ್ ಪ್ರಯತ್ನವನ್ನು ತಡೆಯುವ, ಸಂವಿಧಾನದ ಆಶಯಗಳನ್ನು, ಏಕತೆ, ಸಮಾನತೆ, ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಎಲ್ಲಾ ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್ಎಸ್ಎಸ್ ನ ಚಟವಟಿಕೆಗಳನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಿಲ್ಲಿಸಿದ್ದೇನೆ.
#RSS100
ಮಾಜಿ ಪೋಲಿಸ್ ಅಧಿಕಾರಿಯಾಗಿ ಈ ರೀತಿ ಸಮರ್ಥಿಸುವ ಈತ ಯಾವ ನಾಲಾಯಕ್ ಆಗಿರ್ಬೇಡ...
ಈತ ಅಧಿಕಾರದಲ್ಲಿದ್ದಾಗ ಪಡೆದ ಎಲ್ಲಾ ಸಂಬಳವನ್ನು ಸರಕಾರ ವಾಪಸ್ ಪಡೆಯಲಿ ಅಥವಾ ಆತನ ಆಸ್ತಿ ಮುಟ್ಟುಗೋಲು ಹಾಕಲಿ..!!
ಕಾನೂನು ಕಾಪಾಡೋ ಹುದ್ದೆಯಲ್ಲಿದ್ದವರಿಂದ ಈ ಸಮರ್ಥನೆ ದೊಡ್ಡ ದುರಂತ
ನಾಗರಿಕರ ಹಕ್ಕುಗಳ ಅರಿವಿನ ಕೊರತೆಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಆದುದರಿಂದ ಯುವ ಸಮುದಾಯ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪಣತೊಡಬೇಕಾಗಿದೆ.
#DemocracyDay#ಪ್ರಜಾಪ್ರಭುತ್ವದಿನ 2.
ಭಾರತೀಯ ಪ್ರಜಾಪ್ರಭುತ್ವವು ಇಂದು ಜಾತಿ ಮತ್ತು ಕೋಮುವಾದ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರ, ರಾಜಕೀಯದಲ್ಲಿ ಅಪರಾಧಿಕರಣ, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ, ವಿಮರ್ಶಾತ್ಮಕ ಧ್ವನಿಗಳನ್ನು ಹತ್ತಿಕ್ಕುವುದು ಮತ್ತು ಚುನಾವಣಾ ಕ್ಷೇತ್ರ ಹಣದ ಹೂಡಿಕೆ ಮತ್ತು ಲಾಭಗಳಿಕೆಯ ಕೇಂದ್ರವಾಗಿದ್ದು, ಶಿಕ್ಷಣದ ಕೊರತೆ ಮತ್ತು 1.
ಜಗತ್ತಿಗೆ
ಭ್ರಾತೃತ್ವ, ಭಾವೈಕ್ಯತೆ,
ಸೇವೆ, ತ್ಯಾಗ,
ಪ್ರೀತಿ ಮತ್ತು ಶಾಂತಿಯ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ರವರ ಸಂದೇಶಗಳನ್ನ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ.
ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ಮಿಲಾದುನ್ನಬಿಯ ಶುಭಾಶಯಗಳು.
#eidmiladunnabi2025#EidMubarak
79ನೇ ಸ್ವಾತಂತ್ರ್ಯೋತ್ಸವದ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯ ಪ್ರಯುಕ್ತವಾಗಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ 30 ಸಾರ್ವಜನಿಕರಲ್ಲಿ ಮೊದಲನೇ ಹಂತದಲ್ಲಿ 13 ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಡಲಾಯಿತು.
#Nargund
ಭಾರತದ ಅಖಂಡತೆ,ಭದ್ರತೆ ಹಾಗೂ ತಂತ್ರಜ್ಞಾನದ ಯಶೋಗಾಥೆಗೆ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರ ದೂರದೃಷ್ಟಿಯ ಯೋಜನೆಗಳು ಸದಾಕಾಲ ಉಳಿಯಲಿದೆ.
ಸಾಮಾಜಿಕ ಬದಲಾವಣೆಯ ಹೋರಾಟದಲ್ಲಿ
ರಾಜಕೀಯ ಬದ್ಧತೆಯನ್ನು ನನ್ನಲ್ಲಿ ತುಂಬಿದ"ಶ್ರೀ ರಾಜೀವ್ ಜೀ" ಅವರೊಂದಿಗಿನ ಒಡನಾಟವನ್ನ ಅತ್ಯಂತ ಗೌರವದೊಂದಿಗೆ ಅವರ ಜನ್ಮಜಯಂತಿಯಂದು ನೆನಪು ಮಾಡಿಕೊಳ್ಳುತ್ತೇನೆ.
I stand with democracy
In support of Leader of Opposition Shri @RahulGandhi ji in the fight against #VoteChori and voter list fraud.
Let’s raise our voice — every vote matters!
🔁 DP Badlo, Awaz Uthao
👉 https://t.co/p996gmyuRW
#NewProfilePic#VoterList#DemocracyMatters
ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು, ಹಿರಿಯರು ಸನ್ಮಾನ್ಯ ಶ್ರೀ @HKPatilINC ಸಾಹೇಬರಿಗೆ 72ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಅವರಿಗೆ ಉತ್ತಮ ಅರೋಗ್ಯ ಆಯಸ್ಸು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
#HappyBirthday
ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯಂದು ಗೌರವ ನಮನಗಳು. ಬ್ರಿಟಿಷರ ವಿರುದ್ಧದ ಅವರ ಕೆಚ್ಚೆದೆಯ ಹೋರಾಟ ಕೇವಲ ಇತಿಹಾಸವಲ್ಲ, ಅದು ನಮ್ಮ ಸ್ವಾಭಿಮಾನ ಮತ್ತು ಶೌರ್ಯದ ಪ್ರತೀಕ.
#ಸ್ವಾತಂತ್ರ್ಯದಿನ
ರಾಜ್ಯ ಸರ್ಕಾರ ಇಂತಹ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ತಕ್ಕ ಶಿಕ್ಷೆಯನ್ನು ನೀಡಬೇಕು ಕೋಮುವಾದ ತಲೆಗೆ ಹತ್ತಿದರೆ ಯಾವುದೋ ಗೋಡೆಗೆ ತಲೆ ಚಚ್ಚಿಕೊಳ್ಳಿ ಅಮಾಯಕ ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡಬೇಡಿ ತಕ್ಷಣ ರಾಜ್ಯ ಸರರ್ಕಾರ ಇಂತಹ ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಆಶಿಸುತ್ತೇನೆ..
RSS ಹಾಗೂ @BJP4Karnataka ಬಿತ್ತುವ ಮತೀಯವಾದವು ಜನರನ್ನು ಎಂತಹ ಅಪಾಯಕಾರಿ ಮನಃಸ್ಥಿತಿಗೆ ತಳ್ಳುತ್ತದೆ ಎನ್ನುವುದಕ್ಕೆ ಶಾಲೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪ್ರಕರಣವೇ ಸಾಕ್ಷಿ.
ಶಾಲೆಯ ಮುಖ್ಯ ಶಿಕ್ಷಕ ಅನ್ಯ ಧರ್ಮದವರು, ಅವರನ್ನು ವರ್ಗಾವಣೆ ಮಾಡಿಸಬೇಕು ಎಂಬ ಒಂದೇ ಕಾರಣಕ್ಕೆ ಇಂತಹ ಅಮಾನುಷ ಕೃತ್ಯವೆಸಗಿದ್ದರ ಬಗ್ಗೆ ದಿವ್ಯ ಮೌನ ವಹಿಸಿರುವ ಬಿಜೆಪಿ ನಾಯಕರ ಮನಃಸ್ಥಿತಿ ಕೃತ್ಯ ನಡೆಸಿದಷ್ಟೇ ವಿಕೃತವಾದುದು.
ಮತೀಯ ದ್ವೇಷಕ್ಕಾಗಿ ಮುಗ್ದ ಮಕ್ಕಳ ಜೀವ ತೆಗೆಯುವುದಕ್ಕೂ ಹೇಸದಷ್ಟು ಶ್ರೀರಾಮಸೇನೆಯ ಕಾರ್ಯಕರ್ತರ ವಿಕೃತ ಮನಸ್ಥಿತಿಯ ಈ ಕೃತ್ಯವು ಭಯೋತ್ಪಾದನೆಯಲ್ಲದೆ ಇನ್ನೇನು?
ಶ್ರೀರಾಮನ ಹೆಸರಲ್ಲಿ ಮಕ್ಕಳಿಗೆ ವಿಷ ಇಡುವುದನ್ನೇ “ಹಿಂದುತ್ವ ರಕ್ಷಣೆ“ ಎಂದು ಬಿಜೆಪಿ ಪ್ರತಿಪಾಧಿಸುತ್ತದೆಯೇ?
ಹಿಂದೂ ಕಾರ್ಯಕರ್ತರ ಬಗ್ಗೆ ಅಪಾರ ಪ್ರೀತಿ ತೋರುವ ಬಿಜೆಪಿಯು ಈ ಕೃತ್ಯದ ಹೊಣೆ ಹೊರುತ್ತದೆಯೇ?
ಈ ಶ್ರೀರಾಮಸೇನೆಯ ಕೊಲೆಗಡುಕರ ಗುರು ಸನ್ಯಾಸಿಯ ವೇಷ ತೊಟ್ಟಿದ್ದಾನೆ, ಆತನ ಪರ ವಹಿಸಿ ಬರುವ ಬಿಜೆಪಿ ನಾಯಕರು, ಈ ಕೃತ್ಯದ ವಿಷಯದಲ್ಲೂ ನಕಲಿ ಸನ್ಯಾಸಿಯರ ಪರ ನಿಲ್ಲುವರೇ?
ಸಂಘಪರಿವಾರವು ಕೆಲವರ ಮೆದುಳಿಗೆ ವಿಷವಿಡುತ್ತಿದ್ದಾರೆ, ವಿಷ ತುಂಬಿಕೊಂಡ ಆ ಜನರು ಮಕ್ಕಳಿಗೆ ವಿಷವಿಡುತ್ತಿದ್ದಾರೆ.
ಬಿಜೆಪಿ ಹಾಗೂ RSS ಎಂಬ ಈ ವಿಷಕಾರಿಗಳನ್ನು ಈ ಸಮಾಜದಿಂದ ದೂರವಿಡುವ ಕುರಿತು ಜನತೆ ಜಾಗೃತರಾಗಬೇಕು.
#JaiBasavanna #JaiBhim #JaiSamvidhan
@CMofKarnataka@DKShivakumar
ನಾಡಿನ ಎಲ್ಲಾ ರೈತ ಬಾಂಧವರಿಗೆ 45ನೇ ರೈತ ಹುತಾತ್ಮ ದಿನಾಚರಣೆಯ ನಮನಗಳು 💐🙏
ರೈತ ಹೋರಾಟಕ್ಕೆ ತಮ್ಮ ಪ್ರಾಣ ತ್ಯಾಗ ಮಾಡಿದ ರೈತ ಹುತಾತ್ಮರನ್ನು ಸ್ಮರಿಸೋಣ..
#ನರಗುಂದಬಂಡಾಯ#ಮಹದಾಯಿ#ನವಲಗುಂದ
ತನ್ನದೇ ಕ್ಷೇತ್ರದ, ತನ್ನದೇ ಮತದಾರ ಮುಸಲ್ಮಾನರ ವಿರುದ್ಧ, ಕೆಂಡ ಕಾರಿರುವ ಈ ಮಹಾನುಭಾವ ಕಾಂಗ್ರೆಸ್ ಶಾಸಕ ಅನ್ನೋದು ದುರಂತ.
ಮಾನ್ಯ @siddaramaiah ಸಾಹೇಬರೇ , ಈ ಶಾಸಕನ ರಾಜೀನಾಮೆ ಪಡೆಯಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ, ಈ ಶಾಸಕರ ರಾಜೀನಾಮೆಗೆ ಆಗ್ರಹಿಸಿ, ಮುಸ್ಲಿಂ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಲಾಗುವುದು.