ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಪ್ರದೀಪ್ ಈಶ್ವರ್ ಅವರ ಮೇಲೆ ಇಂದು ಸಾರ್ವಜನಿಕವಾಗಿ ಚಪ್ಪಲಿ ಎಸೆದು ನಡೆಸಿರುವ ಕೃತ್ಯವನ್���ು ನಾನು ತೀವ್ರವಾಗಿ ಖಂಡಿಸುತ್ತೇನೆ.
ಹಿಂದುಳಿದ ವರ್ಗದಿಂದ ಬಂದಿರುವ ಜನಪ್ರತಿನಿಧಿಯ ಮೇಲೆ ಇಂತಹ ಸಾರ್ವಜನಿಕ ಅವಮಾನಕ್ಕೆ ಮುಂದಾಗಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿಯಾಗಿದೆ.
ಭಿನ್ನಮತವನ್ನು ಹಿಂಸೆ, ಬೆದರಿಕೆ ಮತ್ತು ಅವಮಾನಗಳ ಮೂಲಕ ಹತ್ತಿಕ್ಕಲು ಯತ್ನಿಸುವ ರಾಜಕೀಯ ಸಂಸ್ಕೃತಿಗೆ ಕರ್ನಾಟಕದಲ್ಲಿ ಯಾವುದೇ ಸ್ಥಾನವಿಲ್ಲ.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಉತ್ತರ ವಾದ-ಪ್ರತಿವಾದಗಳ ಮೂಲಕವೇ ಇರಬೇಕು, ಚಪ್ಪಲಿ ಎಸೆಯುವಂತಹ ದುಷ್ಕೃತ್ಯಗಳ ಮೂಲಕ ಅಲ್ಲ.
ಶ್ರೀ ಪ್ರದೀಪ್ ಈಶ್ವರ್ ಅವರೊಂದಿಗೆ ಕಾಂಗ್ರೆಸ್ ಪಕ್ಷ ದೃಢವಾಗಿ ನಿಲ್ಲಲಿದೆ.
@PNimmondige
#Justice #Congress #UnitedWeStand
ಈ ಹೊಲಸಿಗನಿಗೆ ಕನ್ನಡ ಅಂದರೆ ಅವನ ಕಾಲಿಗೆ ಸಮ ಅಂತೆ. ಎಲ್ಲಿ ನಡಿದಿರೋದು ಗೊತ್ತಿಲ್ಲ. ಇವನು ಅದೇ ಕನ್ನಡಿಗರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು...
ಕನ್ನಡಿಗರು ಇಂತವರಿಗೆ ಅಲ್ಲ್ ಅಲ್ಲೇ ಬಿಸಿ ಮುಟ್ಟಿಸಬೇಕು....!! ಮುಖ ಮೂತಿ ನೋಡಬಾರ್ದ��..
@abhispake @CheKrishnaCk_ @IceCandyGopalaa @canarese_ @krs_party @Balunatesh