@DKShivakumar ಹೌದು ಸಮಾನ ಅವಕಾಶ ಬೇಕು sc, st, obc ಎಲ್ಲರಿಗು ಸಮಾನ ಸ್ಕಾಲರ್ಶಿಪ್ ಮೊತ್ತ ಬರಬೇಕು. ಒಬ್ಬ 40% ತಗೊಂಡು 80k ಸ್ಕಾಲರ್ಶಿಪ್ ತಗೊಂಡ್ರೆ ಇನ್ನು ಒಬ್ಬ 85% ತೆಗೆದ್ರು 18k ಸ್ಕಾಲರ್ಶಿಪ್ ಮೊತ್ತ ಅಷ್ಟೆ . ಇದೇನಾ ಸಮಾನತೆ
@CMofKarnataka@DKShivakumar ಸಿಎಂ ಆಗಿ 100 ದಿನ ಅದ್ರೂ ಒಂದು ದಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಬಂದಿಲ್ಲ. ತಿಂಗಳಿಗೆ 10 ಸಲ ದೆಹಲಿಗೆ ಹೋಗೋದು. ಇದು ಬರಿ ಹಳೆಯ ಮೈಸೂರು ಸರ್ಕಾರ ಅಷ್ಟೆ 7 ಕೋಟಿ ಜನರ ಸರ್ಕಾರ ಅಲ್ಲ
@SWRRLY@drmubl@GMSRailway@VSOMANNA_BJP@drmsbc super train Sir. Shameless guys first run special trains inside Karnataka. Always running trains to SWR officials favourite state Tamilnadu and Kerala
@MBPatil Why does he need to contest from a reserved assembly constituency when his yearly turnover is around 2,000 crores? Is this really the way to uplift lower castes? He should be removed from the reserved category
@INCKarnataka ಬಿಟ್ಟಿ ಭಾಗ್ಯದಿಂದಾಗಿ ಸರ್ಕಾರ ದಿವಾಳಿ��ಾಗಿದೆ, ಆದ್ದರಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿದೆ ಮತ್ತು ವಿಧವೆಯರು ಮತ್ತು ವೃದ್ಧರ ಪಿಂಚಣಿಗಳನ್ನು ನಿಲ್ಲಿಸಿದೆ.