@KPCCPresident
ಆ ನಿಟ್ಟಿನಲ್ಲಿ ನೀವು ಸ್ತ್ರೀ ಶಕ್ತಿ ಸಂಘಗಳ ಮತ್ತು ರೈತರ ಸಾಲ ಮನ್ನ ಎಂದು ಅಧಿಕರ ಹೊಂದಿದ ಕ್ಷಣವೇ ಘೋಷಣೆ ಮಾಡಬೇಕು. ಇದರಿಂದ ನಿಮ್ಮ ಹೈ ಕಮಾಂಡ್ ನಿಮ್ಮನ್ನು ಶ್ಲಾಘಿಸಬಹುದು ಅಥವಾ ದೂರಲೂಬಹುದು. ಏನಾದರಾಗಲಿ ❗ ಈ ಘೋಷಣೆಯಿಂದ ಮೊದಲ ಹಂತದಲ್ಲೇ ನಾಡಿನ ರೈತರ ಮತ್ತು ನಾರಿಶಕ್ತಿಯ ಹೃದಯಲ್ಲಿ ಜಾಗ ಪಡೆಯುವಿರಿ.
@KPCCPresident
ಡೇರ್ & ಡ್ಯಾಶಿಂಗ್ ನೇಚರ್ ಹೊಂದಿರುವ ನಿಮ್ಮ ಮುಂದೆ ಈಗ ಸಾವಾಲುಗಳ ಸಾಲು ನಿಂತಿದೆ. ಆದ್ರೂ ನೀವೀಗ ನಿಮ್ಮ ವರ್ಚಸ್ಸಿನ ಛಾಪು ಒತ್ತಲು, ರೈತರ ಮತ್ತು ಹೆಣ್ಣು ಮಕ್ಕಳ ಮನಸ್ಸಿಗೆ ನುಗ್ಗಬೇಕು. ನೀವು ಏನು ಅನ್ನೋದನ್ನ ತೋರಬೇಕು.
ಮತ್ತು...
ಮೇಡಂ, ನೀವು ಮಾರ್ಗದರ್ಶಿ, ಸ್ನೇಹಿತ, ತತ್ವಜ್ಞಾನಿ ಅಂತ ಬರೆದ #ಭಾವುಕ ಪತ್ರದಿಂದ ಸಂತೋಷವಾಗಿದೆ👏
ಇದರೊಟ್ಟಿಗೆ ನೀವು ಹೀಗೆ ಆದೇಶ ಕೊಡಿ; ಇನ್ಮುಂದೆ #ನಮ್ಮೊಟ್ಟಿಗೆ (ನಾನು, ನನ್ನ ಮಗ ಮತ್ತು ಮಗಳು) ಲಾಲ್ ಬಹಾದ್ದೂರ್ ಶಾಸ್ತ್ರಿ, ನರಸಿಂಹ ರಾವ್, ಮನಮೋಹನ್ ಸಿಂಗ್ ಅವರನ್ಜೂ #ಕಾಂಗ್ರೆಸ್ ಚಿನ್ಹೆಯಡಿ ಮುನ್ನಲೆಗೆ ತನ್ನಿ❗
#ಎ���್ಲರೊಂದೇ