ಕರ್ನಾಟಕ ರಾಜ್ಯದಿಂದ ಭಾರತದ 11���ೇ ಪ್ರಧಾನ ಮಂತ್ರಿಗಳಾದ ಏಕೈಕ ಕನ್ನಡಿಗ,
ರಾಜ್ಯದ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್��ಿಸಿದ,
ಹಿರಿಯ ರಾಜಕೀಯ ಮುತ್ಸದ್ಧಿಗಳಾದ
ಹೆಚ್. ಡಿ. ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು. @ Bangalore, India https://t.co/ks7iYrgvuJ
ಶಿಕ್ಷಣ ತಜ್ಞ, ವಿಶ್ವವಿಖ್ಯಾತ ಕವಿ, ಶ್ರೇಷ್ಠ ಯೋಗಿ, ದಾರ್ಶನಿಕ, ನೋಬೆಲ್ ಪುರಸ್ಕೃತ ಗುರುದೇವ ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ನಮನಗಳು.
#rabindranathtagore @ Namma Bengaluru- ನಮ್ಮ ಬೆಂಗಳೂರು https://t.co/Ue61gQdDnS
ಆಡುವ ವಯಸ್ಸಿನಲ್ಲೆ ರಾಷ್ಟ್ರ ಪ್ರಶಸ್ತಿ ಪಡೆದ ಬೆಲೆ ಕಟ್ಟಲಾಗದ ಬೆಟ್ಟದ ಹೂವು! ಅಭಿಮಾನಿಗಳೇ ನಮ್ಮನೆ ದೇವ್ರು ಎಂದ ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜನುಮದಿನದ ಶುಭಾಶಯಗಳು!
#HappyBirthdayPowerStarPuneethRajkumar https://t.co/9OpzQ2n3my
ಕರ್ನಾಟಕದ ವಿವಿಧ ಬೆಳೆಗಳಿಗೆ ಸರ್ಕಾರ ನಿಗಧಿಪಡಿಸಿರುವ ಕನಿಷ್ಟ ಬೆಂಬ���ವೆಷ್ಟು? ಆದರೆ ಈಗ ರೈತನಿಗೆ ಆಗುತ್ತಿರುವ ನಷ್ಟ���ೇನು? ಎಂಬುದನ್ನು ಈ ಸರಣಿಯಲ್ಲಿ ನೋಡೋಣ.
*ರಾಗಿ*
#ಅನ್ನದಋಣ #ರೈತಹೋರಾಟ #standwithfarmerschallenge #MSP https://t.co/r7lzMpFX7E
ಭಾರತದ ಕೃಷಿ ದರ್ಶನದ ಕೆಲವು ಅಂಕಿ ಅಂಶಗಳನ್ನು ಒಮ್ಮೆ ಇಲ್ಲಿ ನೋಡಿ. ಭಾರತದ ಉನ್ನತಿಯಲ್ಲಿ ಕೃಷಿ ಕ್ಷೇತ್ರವನ್ನು ಸದೃಢವಾಗಿ���ುವದರಲ್ಲಿಯೂ ಅಡಗಿದೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲವಷ್ಟೇ...
#ಅನ್ನದಋಣ #ರೈತಹೋರಾಟ #StandWithFarmers https://t.co/CyQ3OE97OF
ಮಾರ್ಚ್ 20ರಂದು ಶಿವಮೊಗ್ಗದಲ್ಲಿ ನಡೆಯಲಿದೆ ಕರ್ನಾಟಕ ರಾಜ್ಯದ ಮೊಟ್ಟಮೊದಲ ರೈತರ ಮಹಾ ಪಂಚಾಯತ್.
ತಪ್ಪದೇ ಭಾಗವಹಿಸಿ. @ Bhadravati, Karnataka, India https://t.co/XfMfemm4SP
ರೈತರ ಹೋರಾಟಕ್ಕೆ ನೂರು ದಿನ
ರೈತಾಂದೋಲನ ಗೆದ್ದಿದೆ.
ಜೈ ಜವಾನ್ ಜೈ ಕ��ಸಾನ್
#FarmersProtest
#farmersprotestchallenge @ Namma Bengaluru- ನಮ್ಮ ಬೆಂಗಳೂರು https://t.co/XwroeyqNQA
ಅಂತರರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ, ನಮ್ಮ ನಾಡಿನ ಹೆಮ್ಮೆಯ ವೈದ್ಯ, ಪದ್ಮಭೂಷಣ ಡಾ. ದೇವಿಶೆಟ್ಟಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.