ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂ��ಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೀಡಲಾಗುವ 2021 ನೇ ಸಾಲಿನ "ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ' ಕ್ಕೆ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠವ��್ನು ಆಯ್ಕೆ ಮಾಡಲಾಗಿದೆ. ಸಂಸ್ಥೆ ಹಾಗೂ ಮಠಕ್ಕೆ ಹೃತ್ಪೂರ್ವಕ ಅಭಿನಂದನೆಗಳು. (1/3)
@BSBommai
ಎಲ್ಲಾ ಶ್ರಮಜೀವಿ, ನುರಿತ ನೇಕಾರರಿಗೆ ರಾಷ್ಟ್ರೀಯ ಕೈಮಗ್ಗ ದಿನದ ಹಾರ್ದಿಕ ಶುಭಾಶಯಗಳು. ನಮ್ಮ ರಾಜ್ಯದ ವೈವಿಧ್ಯಮಯ ಸಂಸ್ಕೃತಿ, ಕಲೆ ಹಾಗೂ ಪರಂಪರೆಯ ಕೈಮಗ್ಗ ಉತ್ಪನ್ನಗಳು ನಾಡಿನ ಹೆಮ್ಮೆ. ಕೈಮಗ್ಗ ಉತ್ಪನ್ನಗಳನ್ನು ಖರೀದಿಸೋಣ, ನಮ್ಮ ನೇಕಾರರನ್ನು ಬೆಂಬಲಿಸೋಣ.
#AmritMahotsav#MyHandloomMyPride#ನನ್ನ_ಕೈಮಗ್ಗ_ನನ್ನ_ಹೆಮ್ಮೆ
"ನೀರು ಪೋಲಾಗಿ ಹರಿದು ಹೋಗುವುದನ್ನು ಇಂದು ತಡೆದರೆ ಮಾತ್ರ ಭವಿಷ್ಯದಲ್ಲಿ ನೀರು ಸುರಕ್ಷಿತ": ಸಣ್ಣ ನೀರಾವರಿ ಸಚಿವ ಮಾದುಸ್ವಾಮಿ
ಕೋಲಾರದಲ್ಲಿ ಅಟಲ್ ಭೂಜಲ ಯೋಜನೆಯಡಿ ಕೋಲಾರ ಹಾಗೂ ಕೆಜಿಎಫ್ ತಾಲ್ಲೂಕುಗಳಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆ ಕುರಿತು ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. @KarnatakaVarthe@depcomkolar
Department of Youth empowerment and sports taking a lead in organising vaccination drive for sports personnel has helped lot of sports personnel of international, and national levels .
ಕೋವಿಡ್ ಕಂಟ್ರೋಲ್ ನಲ್ಲಿ ಕರ್ನಾಟಕ ಬೆಸ್ಟ್; ಲಸಿಕೆ ವಿತರಣೆಯಲ್ಲಿ ದೇಶದಲ್ಲೇ 5ನೇ ಸ್ಥಾನ, ಒಂದು ಕೋಟಿಗೂ ಅಧಿಕ ಟೆಸ್ಟಿಂಗ್ ನಡೆಸಿದ ರಾಜ್ಯ; ಒಟ್ಟು 1750 ಕೋಟಿ ರೂ. ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿ @BSYBJP ಸರ್ಕಾರ.
#KarnatakaFightsCorona#Unite2FightCorona
ಇಂದು ಮಾಲೂರು ತಾಲೂಕಿನ ಲಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಲಕ್ಕೂರು ಸೇರಿದಂತೆ ಅಂಚೆ ಮಸ್ಕೂರು ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆ, ಕೋವಿಡ್ ಲಸಿಕೆ ಹಾಗೂ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಮೈಕಿಂಗ್ ಮೂಲಕ ಮಾಹಿತಿ ನೀಡಲಾಯಿತುL
ಜಿಲ್ಲಾಧಿಕಾರಿಗಳು ದೇವರಾಯನ ಸಮುದ್ರದಲ್ಲಿ *ವೈದ್ಯರ ನಡೆ ಹಳ್ಳಿಗಳ ಕಡೆ* ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋವಿಡ್ 19 ರ ಸಮಯದಲ್ಲಿ ಹಳ್ಳಿಗಳಲ್ಲಿ ವೈದ್ಯರ ಪಾತ್ರ ಮತ್ತು ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಿರುವುದು
ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರು ಇಂದು ಪರಿ��ೀಲಿಸಿದರು. ಮಾನ್ಯ ನಗರಾಭಿವೃದ್ಧಿ ಸಚಿವ ಶ್ರೀ@BABasavaraja, ಮಾನ್ಯ ಸಂಸದ ಶ್ರೀ@BYRBJP ಉಪಸ್ಥಿತರಿದ್ದರು.
@CMofKarnataka
ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ, ಕೋವಿಡ್ 2 ನೇ ಅಲೆಯ ಪರಿಹಾರ ಪ್ಯಾಕೇಜ್-2 ನಲ್ಲಿ ₹500 ಕೋಟಿ ಮೊತ್ತದ ನೆರವು ಘೋಷಿಸಿ ಸಮಸ್ಯೆ ಪರಿಹರಿಸಿದೆ.
#KarnatakaFightsCorona@CMofKarnataka
ಮಾನ್ಯ ಲೋಕಸಭಾ ಸದಸ್ಯರು ಕೋಲ��ರ ರವರು ಕೆಂಬೋಡಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೋವಿಡ್-19ರ ಬಗ್ಗೆ ಸಭೆ ನಡೆಸುತ್ತಿರುವುದು. ಸಭೆಯಲ್ಲಿ ತಾಲೂಕು ತಹಸಿಲ್ದಾರರು, ಪಂಚಾಯಿತಿ ಅಧಿಕಾರಿಗಳು ಭಾಗವಹಿಸಿದ್ದರು
ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಗುಡಿಪಲ್ಲಿ ಗ್ರಾಮದಲ್ಲಿ ಬೈರಕೂರು ಉಪ ತಾಸಿಲ್ದಾರರು ಮನೆಯಲ್ಲಿಯೇ ಐಸೋಲೇಷನ್ ಆಗಿರುವ ಕೋವಿಡ್ ಸೋಂಕಿತರನ್ನು ಭೇಟಿ ಮಾಡಿ ಪರಿಶೀಲಿಸುತ್ತಿರುವುದು
ಮ���ನ್ಯ ಲೋಕಸಭಾ ಸದಸ್ಯರು ಕೋಲಾರ ರವರು ಶಹಪುರ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೋವಿಡ್-19ರ ಬಗ್ಗೆ ಸಭೆ ನಡೆಸುತ್ತಿರುವುದು. ಸಭೆಯಲ್ಲಿ ತಾಲೂಕು ತಹಸಿಲ್ದಾರರು, ಪಂಚಾಯಿತಿ ಅಧಿಕಾರಿಗಳು ಹಾಗೂ ಅರೋಗ್ಯ ಇಲಾಖೆ ಅಧಿಕಾರಿಗಳುಭಾಗವಹಿಸಿದ್ದರು