📢 ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳ ಗಮನಕ್ಕೆ!
ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಮೆಟ್ರಿಕ್ ಪೂರ್ವ (Pre-Matric) ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಅರ್ಹ ವಿದ್ಯಾರ್ಥಿಗಳು ತಡಮಾಡದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನದ ಸೌಲಭ್ಯ ಪಡೆಯಿರಿ.
@SWDGoK
On the occassion of INTERNATIONAL DEMOCRACY DAY 2025 to be held at Bengaluru on 15th september 2025, Ten Professional Bikers Participated in the Bike Rally From Vijayapur to Bengaluru. The Bikers left for their journey from Vijayapur on 14 September 2025
@SWDGoK@Captain_Mani72
🚴♂ Cycle Rally – International Democracy Day 2025, VIJAYAPUR.
Join us in celebrating International Democracy Day 2025 with a Cycle Rally in VIJAYAPUR!
We request you to kindly confirm your participation by registering through the Google Form:
👇
https://t.co/tTSyiykpE2
👆
ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಗ್ಗೋಡ, 2021-22ನೇ ಸಾಲಿನಲ್ಲಿ ನಮ್ಮ ವಸತಿ ನಿಲಯದಲ್ಲಿ ವಾಸಿಸುದ್ದವರು ನಮ್ಮ ವಿದ್ಯಾರ್ಥಿ ಪ್ರಮೋದ್ ರಾಥೋಡ್ ರವರು NEET 2024 ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 621 ಅಂಕಗಳನ್ನು ಪಡೆದು ಮೈಸೂರಿನಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದು @SWDGoK@Captain_Mani72
ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಜಾರಿಗೆ ತರಲಾದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಿಲಾಗಿದೆ.
1.20 ರಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿಗೆ ಕೊಳವೆಬಾವಿ ಕೊರೆದು, ಪಂಪ್ಸೆಟ್ ಮತ್ತು ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.
ಘಟಕ ವೆಚ್ಚ:
ರೂ. 4.75 ಲಕ್ಷ
(ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ)
ರೂ.3.75 ಲಕ್ಷ (ಇತರೆ ಜಿಲ್ಲೆಗಳಲ್ಲಿ)
(ಇದರಲ್ಲಿ ರೂ. 50,000/- ಸಾಲ ಒಳಗೊಂಡಿದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.09.2025
ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:
https://t.co/BtSlFunZjV ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.
#SocialWelfare_Karnataka
@CMofKarnataka@DKShivakumar@CMahadevappa@Captain_Mani72
ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳು ಮತ್ತು ಹಾಸ್ಟೆಲ್ಗಳಲ್ಲಿ ಆಹಾರ ಗುಣಮಟ್ಟದ ಪಾರದರ್ಶಕತೆಗಾಗಿ ಮಾನದಂಡವನ್ನು ಹೊಂದಿಸುವುದು ನಮ್ಮ ಮುಖ್ಯ ಗುರಿಯಾಗಿದೆ.
@SWDGoK@Captain_Mani72
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸಂತೋಷದ ಸುದ್ದಿ! 🥳
NPCI ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಕೆಯಲ್ಲಿ ಉಂಟಾಗಿದ್ದ ತೊಂದರೆ ಈಗ ಸಂಪೂರ್ಣವಾಗಿ ನಿವಾರಣೆಯಾಗಿದೆ. ವಿದ್ಯಾರ್ಥಿಗಳು ಈಗ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
👉 ಅರ್ಜಿ ಸಲ್ಲಿಸಲು: https://t.co/l5JyWERLwE…
2025-26 ನೇ ಸಾಲಿನ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೂರ್ವ-ನೇಮಕಾತಿ Police Constable ಪರೀಕ್ಷಾ ಪೂರ್ವ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲು ಉದ್ದೇಶಿಸಲಾಗಿದೆ
https://t.co/06V5JoQiuS
@SWDGoK@Captain_Mani72
APPLICATIONS INVITED FOR UPSC MAINS COACHING FOR 2025 BY INDIRA GANDHI CENTRE FOR CAREER DEVELOPMENT FOR SC AND ST STUDENTS WHO CLEARED UPSC PRELIMS 2025.
#UPSC#SWDGOK@SWDGoK@Captain_Mani72
@Girishas7 Namaste sir 🙏,
As ST prize money is Concerned with Tribal Welfare Department. We are awaiting Notification regarding prize money from them.
THANK YOU !!