ಎಲೆಕ್ಟೋರಲ್ ಬಾಂಡ್ ಬ್ರಷ್ಟಾಚಾರ ಅಲ್ಲ, ಲೂಟೀನೂ ಅಲ್ಲ. ಅದನ್ನು ಬ್ರಷ್ಟಾಚಾರ, ಲೂಟಿ ಅಂದ್ರೆ ಅದರ ಅಗಾಧತೆ ಅರಿವಿಗೆ ಬರಲ್ಲ. ಅದೊಂದು ಡಕಾಯಿತಿ. ಶ್ರೀಮಂತರ ಹಣೆಗೆ ಬಂದೂಕು, ಗಂಟಲಿಗೆ ಚಾಕು ಇಟ್ಟು ಮಾಡಿದ ಹಗಲು ದರೋಡೆ.
#ModiKaBondScam#ElectoralBondScam
ಒಬ್ಬ ಶಾಸಕನಾಗಿ ವಿದ್ಯಾರ್ಥಿನಿಯರನ್ನು ಬೀದಿಯಲ್ಲಿ ನಿಲ್ಲಿಸಿ ಗಲಭೆಗೆ ಪ್ರಚೋದನೆ ನೀಡುತ್ತಿರುವ @vedavyasbjp ನಂತಹವರಿಂದಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದತೆ ನಾಶವಾಗುತ್ತಿರುವುದು. ಇಂತಹ ಚಟುವಟಿಕೆಗಳನ್ನೇ ಮಾನದಂಡವಾಗಿಸಿ ಜನಪ್ರತಿನಿಧಿಯಾಗಲು ಅವಕಾಶ ನೀಡುವ @BJP4Karnataka ಪಕ್ಷಕ್ಕೆ ನಾಚಿಕೆಯಾಗಬೇಕು.
#ShameOnBJP
ಮಾನ್ಯ @siddaramaiah ನವರೆ ಬಿಜೆಪಿ ಸಂಘಪರಿವಾರ ಗುಂಪು ಹಲ್ಲೆ ಕೊಲೆ ನಡೆಸುವಾಗ ಬಳಸುವ ಜೈಶ್ರೀರಾಂ ಎಂಬ ಘೋಷಣೆಯನ್ನು ಹದಿಹರೆಯದ ಮಕ್ಕಳ ಬಾಯಲ್ಲಿ ಹೇಳಿಸುವ ಈ ಶಾಸಕನ ನಡೆಯನ್ನು ಒಪ್ಪುವಿರಾ?ಒಂದು ವೇಳೆ ಮುಸ್ಲಿಂ ಕ್ರೈಸ್ತ ಧರ್ಮದ ಆಚರಣೆಗಳನ್ನು ಮಕ್ಕಳ ಬಾಯಲ್ಲಿ ಹೇಳಿಸಿದರೆ ದೆವ್ವ ಹಿಡಿದಂತೆ ಮಾಡಿ ರಂಪಾಟ ನಡೆಸಿದಾಗ ಬಿಜೆಪಿ/ಸಂಘಪರಿವಾರದ1/2
ದೇಶದಲ್ಲಿ ಇಂದು ನಡೆಯುತ್ತಿರುವ ಕೃತಕ ಸಂಭ್ರಮ, ಸಡಗರದ ಹಿಂದೆ ಮೂರುವರೆ ದಶಕಗಳ ಕಾಲ ಲಕ್ಷಾಂತರ ಅಮಾಯಕರು ಅನುಭವಿಸಿದ ಶಾಪದ ಕಣ್ಣೀರಿನ ಕರಾಳ ಇತಿಹಾಸವಿದೆ.
ಈ ದೇಶದಲ್ಲಿ ನೈಜ ನ್ಯಾಯ ವ್ಯವಸ್ಥೆ ಸ್ಥಾಪನೆಯಾಗುವ ದಿನವೊಂದು ಬಂದೇ ಬರಲಿದೆ ಅಂದು ಸಂವಿಧಾನಬದ್ಧವಾದ ನ್ಯಾಯದ ಸಂಭ್ರಮ, ಸಡಗರ ಪರಾಕಾಷ್ಠೆ ತಲುಪಲಿದೆ
ಹಳೆಯಂಗಡಿ ಕೊಪ್ಪಕಾಡುವಿನಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ,ಭೂವಿಜ್ಞಾನ ಮತ್ತು ಪೋಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ ಕ್ರಮ ಸ್ವಾಗತಾರ್ಹವಾದರು ಇವೆಲ್ಲಾ ಇಲಾಖೆಗಳಿಗೆ ಉಳ್ಳಾಲದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ದಂಧೆಯ ಬಗ್ಗೆ ದೂರು ನೀಡಿದರು ದಾಳಿ ನಡೆಸದೇ ಇರಲು ಮತ್ತು ಕೇಸ್ ಮಾಡದೆ ಇರಲು ಕಾರಣವೇನು,? 1/2
ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಎಂಬುದು ಸಭಾಧ್ಯಕ್ಷರ ಆಪ್ತರನ್ನು ಹೊರತುಪಡಿಸಿ ಎಂಬ ಅನಧಿಕೃತ ನಿಯಮವೇನಾದರು ಇದೆಯೇ ಮಾನ್ಯ@DCDK9 ಉಳ್ಳಾಲದಲ್ಲಿ@utkhaderಆಪ್ತರು ಅಕ್ರಮ ಮರಳು ದಂಧೆ ನಡೆಸುವ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವ ಬದಲು ಪೋಲೀಸರೇ ದಂಧೆಕೋರರಿಗೆ ಬೆಂಗವಾಲಾಗಿ ನಿಂತು ಸಹಾಯ ಮಾಡುತ್ತಿದ್ದಾರೆ
ಹಿಂದುತ್ವವಾದಿಗಳ ಬಂಧನವಾದಾಗ ಅದಕ್ಕೆ ಸಮರ್ಥನೆ ನೀಡುವ ಗೃಹ ಸಚಿವರಿಂದ ಪ್ರಭಾಕರ ಭಟ್ಟನ ಬಂಧನದ ಆದೇಶ ನಿರೀಕ್ಷಿಸಬಹುದೇ??? @DrParameshwara@INCKarnataka@siddaramaiah
ನನ್ನ ಆತ್ಮೀಯ ಕಾಕಮ್ಮಾರೆ, ಶ್!!! ಮಾತಾಡಿದರೆ ಬಿಜೆಪಿ ಬರಬಹುದು, ಗೃಹ ಸಚಿವರ ಈ ಸಮರ್ಥನೆ ಕೂಡ ಬಿಜೆಪಿಯನ್ನು ಈ ದೇಶದಿಂದ ನಿರ್ಮೂಲನೆ ಮಾಡಲು ಆಗಿರಬಹುದಲ್ಲವೇ???
ಪ್ರತಿಭಟನೆಗೆ ಅನುಮತಿ ಕೇಳಲು ಹೋದ ಮಹಿಳೆಯರ ಮೇಲೆಯೆ ಪ್ರಕರಣ ದಾಖಲಿಸುತ್ತಾರೆ, ಕೇಸು ಕೊಡುವ ಫೋಟೊ ತೆಗೆಯಲು ನಿರಾಕರಿಸುತ್ತಾರೆ, ಮೇಲಿಂದ ಒತ್ತಡ ಎಂದು ನಿಸ್ಸಹಾಯಕ ಮಾತುಗಳನ್ನಾಡುತ್ತಾರೆ ಎಂದಾದರೆ, ಬಂಟ್ವಾಳ ನಗರ ಠಾಣೆ ಯಾವ ದೇಶದ ಯಾವ ರಾಜ್ಯದಲ್ಲಿ ಇದೆ ಎಂದು ತಿಳಿಯುತ್ತಿಲ್ಲ.
@DrParameshwara@spdkpolice@siddaramaiah
ಮಾನ್ಯ @spdkpolice ರವರೇ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಬೊಗಳಿದ ಪ್ರಭಾಕರನ ವಿರುದ್ಧ ಪ್ರತಿಭಟನೆಗೆ ಹೊರಟ ವಿಮೆನ್ ಇಂಡಿಯಾ ಮೂವ್ಮೇಂಟ್ ಜಿಲ್ಲಾ ನಾಯಕಿಯರ ಮೇಲೆ ಬಂಟ್ವಾಳ ಪೊಲೀಸರು ಸೆಕ್ಷನ್ 110 ಅಡಿಯಲ್ಲಿ ಕೇಸು ದಾಖಲಿಸಿ ಘೋರ ಅನ್ಯಾಯ ಮಾಡಿದೆ.
ನಿಮ್ಮ ಇಲಾಖೆ ಯಾರನ್ನು ಮೆಚ್ಚಿಸಲು ಮತ್ತು ಯಾರ ಅಧೀನದಲ್ಲಿದ್ದೀರಿ ಸ್ವಷ್ಟ ಪಡಿಸಿ
ಪ್ರಭಾಕರ್ ಭಟ್ಟನ ಪ್ರಚೋದನಕಾರಿ ಭಾಷಣದ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಇಂದು ಕಲ್ಲಡ್ಕದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಅನುಮತಿ ನಿರಾಕರಣೆ ಮಾಡಿರುವುದು ಅಕ್ಷಮ್ಯವಾಗಿದೆ.
ಈತನ ವಿರುದ್ಧ ಹಲವಾರು ವರ್ಷಗಳಿಂದ ಹಲವಾರುFIRದಾಖಲಾಗಿದ್ದರು ಯಾವುದೇ ಸರ್ಕಾರವೂ ಕೂಡ ಈ ಗೂಂಡಾ ನನ್ನು ಬಂಧಿಸುವ
ಒಬ್ಬ ಸಂಸದನಿಗೆ ಹೆದರಿ ಕುಸ್ತಿಪಟುಗಳ ಕಣ್ಣೀರಿಗೆ ವಿಮುಖರಾಗಿರುವ @narendrmodi ಅವರಿಗೆ ಬೇಟಿ ಬಚಾವೋ, ನಾರಿ ಶಕ್ತಿ ಘೋಷಣೆಗಳನ್ನು ಹೇಳುವ ನೈತಿಕತೆ ಇಲ್ಲ. @BJP4India ಸರ್ಕಾರದ ಈ ವರ್ತನೆ ಇಡೀ ಸ್ತ್ರೀ ಸಮಾಜಕ್ಕೆ ಮಾಡುತ್ತಿರುವ ದ್ರೋಹ.
ಬ್ರಿಟೀಷರ ಬೂಟು ನೆಕ್ಕಿದವನ ಫೋಟೋ ಕಿತ್ತು ಬಿಸಾಡಲು ದಮ್ಮು ತಾಕತ್ತು ಇಲ್ಲದ ಸರಕಾರ ವನ್ನು ಪ್ರಶ್ನಿಸಿದ ಹೋರಾಟಗಾರ @MRiyaz_SDPI ಬಂಧನ ಖಂಡನೀಯ. ಫೇಸ್ ಬುಕ್ಕಿನಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಮಾತ್ರಕ್ಕೆ ಬಂದಿಸುದಾದರೆ ಈ ಕಾನೂನು ಮುಸ್ಲಿಮರಿಗೆ ಮಾತ್ರಾನಾ ಹಿಂದುತ್ವ ನಾಯಕರ ಭಾಷಣದ ಪಟ್ಟಿ ನಿಮ್ಮ ಕಣ್ಣಿಗೆ ಕಾಣುದಿಲ್ಲವೇ?
ನ್ಯಾಯವನ್ನು ಕೇಳಿದಕ್ಕಾಗಿ ಬಂಧನದ ಮೂಲಕ ಉತ್ತರವೇ? RSS ಓಲೈಕೆಯ ಸರಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಸಾವರ್ಕರ್ ಎಂತಹ ವ್ಯಕ್ತಿ ಎಂಬುದನ್ನ ಕಾಂಗ್ರೆಸ್ ಅಥವಾ ಮಹಾನ್ ಸಭಾಧ್ಯಕ್ಷ ಜನತೆಯ ಮುಂದೆ ಸ್ಪಷ್ಟ ಪಡಿಸಲಿ, ಇಲ್ಲವೇ ನಮ್ಮ ನಾಯಕ ರಿಯಾಝ್ ಕಡಂಬು ಮಾಡಿರುವ ಅಪರಾಧವಾದರೂ ಏನು ಎಂಬುದನ್ನ ತಿಳಿಯ ಪಡಿಸಲಿ.....!!!!
ಕ್ಷಮಾಪಣೆ ನೀಡಿ ಬ್ರಿಟಿಷರಿಂದ ಪಿಂಚಣಿ ಪಡೆದ ಹೇಡಿ ಸಾವರ್ಕರ್ ಫೋಟೋ ಸುವರ್ಣ ಸೌಧದಿಂದ ಕಿತ್ತೊಗೆಯುವ ಬಗ್ಗೆ ಮೃದು ಧೋರಣೆ ತೋರಿದ ಸ್ಪೀಕರ್ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾರಣಕ್ಕಾಗಿ ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು ರವರನ್ನು ಬಂಧಿಸಿರುವುದು ಸ್ಪೀಕರ್ ರವರು ಪ್ರಶ್ನಾತೀತರೆ ಎಂಬ ಪ್ರಶ್ನೆ ಹುಟ್ಟು ಹಾಕುತ್ತಿದೆ !!
#CongRSS
ಒಬ್ಬ ದೇಶದ್ರೋಹಿಯ ಸಮರ್ತಕನನ್ನು ಟೀಕಿಸಿದ ಕಾರಣಕ್ಕೆ @MRiyaz_SDPI ಸರಕಾರಕ್ಕೆ ಬಂಧಿಸಲು ಸಾಧ್ಯವಾಗೂದಾದರೆ ಜಾತ್ಯಾತೀತೆಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನ ಸ್ವಾಭಿಮಾನವನ್ನು ಫಾಷಿಸ್ಟರಿಗೆ ಸಮರ್ಪಿಸಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನಾವು ಸಾವರ್ಕರ್ನ ಜೊತೆಗೆ ಸಮರ್ತಕನನ್ನು ಅಷ್ಟೇ ಟೀಕಿಸುತ್ತೇವೆ ಜೈಲಿಗಟ್ಟಿದರು ಸರಿ.
@INCJRLobo ರವರೆ ನಿಮ್ಮ ಹಣದ ದಾಹಕ್ಕೋಸ್ಕರ ಜನ ವಸತಿ ಪ್ರದೇಶದಲ್ಲಿ ಅಣಬೆ ಫ್ಯಾಕ್ಟರಿ ನಿರ್ಮಿಸಿ ಇದೀಗ ಅದರ ವಿರುದ್ಧ ಧ್ವನಿ ಎತ್ತಿದ ಸಂತ್ರಸ್ತರ ವಿರುದ್ಧವೇ ನೀವು ಕೇಸ್ ದಾಖಲಿಸುವುದಾದರೆ SDPI ಪಕ್ಷ ನಿಮ್ಮ ಎಲ್ಲಾ ಜನ ವಿರೋಧಿ ನಿಲುವುಗಳನ್ನು ಮೆಟ್ಟಿ ನಿಲ್ಲಲು ತಯಾರಾಗಿ ನಿಂತಿದೆ.ಅದೆಷ್ಟು ಕೇಸ್ ದಾಖಲಿಸುತ್ತೀರಿ ಎಂದು ನೋಡುತ್ತೇವೆ.1/2
ಇಸ್ರೇಲ್ ಭಯೋತ್ಪಾದನೆಯ ವಿರುದ್ಧ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಎಸ್ಡಿಪಿಐ ಮೈಸೂರು ಜಿಲ್ಲಾ ನಾಯಕರ ಬಂಧನವು ಮೈಸೂರು ಪೊಲೀಸರ ಸಂವಿಧಾನ ವಿರೋಧಿ ಕೃತ್ಯವಾಗಿದೆ !!
ಪದೇ ಪದೇ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಕರ್ನಾಟಕ ಪೊಲೀಸರ ಬಗ್ಗೆ @siddaramaiah ಸರ್ಕಾರದ ಮೌನ ಯಾಕೆ ?
#RealeseSDPIMysoreLeaders