ಜಾಗತಿಕ ಮಟ್ಟದಲ್ಲಿ ದುಡಿಯುತ್ತಿರುವ ಕನ್ನಡಿಗರಿಗೆ ಸರ್ಕಾರದಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ನೆರೆಯ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಪ್ರತ್ಯೇಕ ಇಲಾಖೆ ರಚಿಸಬೇಕು. ನಮ್ಮ ಬೇಡಿಕೆಗೆ ದನಿಗೂಡಿಸಿ.
#AnivasiKannadigaru#NRIkannadigas#NRIMinistry#JusticeForKannadigas
@YaseenMallur@dineshgrao@utkhader ನಮ್ಮ ತೆರಿಗೆ ಹಣ ನಮ್ಮ ಜಿಲ್ಲೆಯ ಜನರ ಜೀವ ಉಳಿಸಲು ಬಳಕೆಯಾಗಲಿ.
ನಮ್ಮ ಬೇಡಿಕೆ: ಮಂಗಳೂರಿನಲ್ಲಿ ಬೆಂಗಳೂರು ಮಾದರಿಯ ಪೂರ್ಣ ಪ್ರಮಾಣದ "ಜಯದೇವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ" ತಕ್ಷಣ ಸ್ಥಾಪನೆಯಾಗಲಿ.
@YaseenMallur@dineshgrao@utkhader ಮಂಗಳೂರನ್ನು ವೈದ್ಯಕೀಯ ಹಬ್ ಎಂದು ಕರೆಯಬಹುದು, ಆದರೆ ಇಲ್ಲಿನ ದುಬಾರಿ ಖಾಸಗಿ ಆಸ್ಪತ್ರೆಗಳ ವೆಚ್ಚ ಭರಿಸುವುದು ಸಾಮಾನ್ಯ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಸಾಧ್ಯವಾಗಿದೆ. "ಮೊದಲು ಚಿಕಿತ್ಸೆ - ನಂತರ ಹಣ" ಎನ್ನುವ ತತ್ವದ ಮೇಲೆ ನಡೆಯುವ ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಮಗೆ ಅತಿ ತುರ್ತಾಗಿ ಬೇಕಾಗಿದೆ.
https://t.co/F6TwllX7a2
Silent Tears of Saudi Arabia: The Story of a Son Who Lost the Privilege of Service
Background: A true story from Saudi Arabia.
@SDPI_KarPresi@RSSorg ಮಾನ್ಯ ಮಂತ್ರಿಗಳೇ ಯಾವುದೇ ಬೆದರಿಕೆಗೆ ಹೆದರಬೇಡಿ ನೀವು ಮುಂದೆ ಹೋಗಿ ರಾಷ್ಟ್ರಕ್ಕೆ ಮತ್ತು ನಮ್ಮ ದೇಶದ ಜನರಿಗೆ ತೊಂದರೆ ಆಗುವ ಈ ಸಂಗ ಪರಿವಾರವನ್ನು ನಿಷೇಧಿಸಿ
@SDPI_KarPresi@RSSorg ಇಂತಹ ಕೃತ್ಯಗಳು ರಾಜಕೀಯ ನಾಯಕರಿಗೆ ಬರಬಹುದು ಆದರೆ ಇಂತಹ ಕರಗಲು ಮಾತ್ರವಲ್ಲ ಅದೆಷ್ಟೋ ವ್ಯಾಗ್ರ ಮುಖಗಳು ಕೂಡ ಮುಸಲ್ಮಾನರ ಮತ್ತು ದಲಿತರ ಮುಂದೆ ಪ್ರದರ್ಶಿಸಿದಾಗ ಯಾರು ಇರಲಿಲ್ಲ ತಲೆಗೆ ಹಾಕಿದ ನೀರು, ಕಾಲಿಗೆ ಬರುತ್ತೆ ಎಚ್ಚರಿಕೆ ಕಾಂಗ್ರೆಸ್ ನೀವು ಎಚ್ಚರಿಕೆ ಇಲ್ಲದಿದ್ದರೆ ತೊಂದರೆ ಆಗಬಹುದು
@jawwy network issue no good There has been a lot of network disruption for a few days. Even if I call customer care, they won't answer. Now, this Simha Navaratri, there is no one to listen to me.
@Sadath_SDPI@karkalasunil ಬಿಜೆಪಿಯ ರಾಜಕೀಯ ಮುಸಲ್ಮಾನರ ವಿರುದ್ಧ ಹೊರತು ಹಿಂದೂ ಸಮುದಾಯಕ್ಕೆ ನೋವಾದರೆ ಯಾವುದೇ ಕಾರಣಕ್ಕೂ ಬಿಜೆಪಿಯವರು ತನ್ನ ಶಬ್ದವನ್ನು ಎತ್ತುವುದಿಲ್ಲ ಒಂದು ವೇಳೆ ಹಿಂದೂ ಸಮುದಾಯದ ವಿರುದ್ಧ ಮುಸ್ಲಿಮರು ಇದ್ದರೆ ಬಿಜೆಪಿ ಶಬ್ದವೇತ್ತುತ್ತದೆ ಇದು ರಾಜಕೀಯ ಅರ್ಥ ಮಾಡಲು ಸಾಧ್ಯವಾಗದ ನನ್ನ ಹಿಂದೂ ಸಹೋದರರು ಇಂತಹ ಘಟನೆ ಸಾಕ್ಷಿ ಅರ್ಥ ಮಾಡಿಕೊಳ್ಳ