ಸಮ್ರಾಟ್ @RAshokaBJP ಅಣ್ಣಾ...
ನಿಮಗೆ ನಂಬಿಕೆಯೇ ಇಲ್ಲದ ಸಂಘಟನೆಯೊಂದನ್ನು ನೀವು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿ ನಿಜಕ್ಕೂ ವಿಷಾದವಾಗುತ್ತಿದೆ, ಜೊತೆಗೆ ಸಮರ್ಥಿಸಿಕೊಳ್ಳಲೇಬೇಕಾದ ನಿಮ್ಮ ಒತ್ತಡವನ್ನು ನೋಡಿ ನಿಮ್ಮ ಮೇಲೆ ಕರುಣೆಯೂ ಉಂಟಾಗಿದೆ!
ನಾನೊಂದು ಸರಳ ಪ್ರಶ್ನೆಯನ್ನು ಕೇಳಿದ್ದೆ -
ಆರ್ಎಸ್ಎಸ್ (RSS) ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಪೂರ್ಣಕಾಲಿಕ ಪ್ರಚಾರಕರಾಗಿಲ್ಲ ಅಥವಾ ಸ್ವಯಂಸೇವಕರಾಗಿಲ್ಲ?
ನಿಮ್ಮ ಮಕ್ಕಳು ಎಷ್ಟು ಬಾರಿ ಆರ್ಎಸ್ಎಸ್ ಶಾಖೆಗಳಿಗೆ ಭೇಟಿ ನೀಡಿದ್ದಾರೆ?
ಇದ್ಯಾವುದಕ್ಕೂ ನೀವು ಉತ್ತರ ನೀಡಲೇ ಇಲ್ಲ..
'ಕೇಶವ ಕೃಪಾ'ಗೆ ಭೇಟಿ ನೀಡಲು ನನಗೂ ಸಂತೋಷವೇ, ಆದರೆ ಮೊದಲು ಬಿಜೆಪಿ ನಾಯಕರ ಮಕ್ಕಳನ್ನು ಗೋಶಾಲೆಗಳು ಮತ್ತು ಶಾಖೆಗಳಿಗೆ ಕಳುಹಿಸಿ.
ನನ್ನನ್ನು ಶಾಖೆಗೆ ಕರೆಯುವ ಮುನ್ನ, ನಿಮ್ಮ ಮಕ್ಕಳನ್ನು ಶಾಖೆಗೆ ಕಳುಹಿಸಿದರೆ 'ನೈತಿಕತೆ'ಯ ಪದಕ್ಕೆ ನಿಮ್ಮಿಂದ ಅರ್ಥ ಬರಬಹುದು!
ಅಂದಹಾಗೆ,
ರಾಹುಲ್ ಗಾಂಧಿ, ಇಂದಿರಾ ಗಾಂಧಿ ಮತ್ತು ಪಂಡಿತ್ ನೆಹರು ಅವರ ಬಗ್ಗೆ ಚಿಂತಿಸಬೇಡಿ. ಮೊದಲು, ಇತ್ತೀಚಿಗೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ನಿಮ್ಮ ಮೈತ್ರಿಕೂಟದ 11 ಮತಗಳು ಹೇಗೆ ಅತ್ತ-ಇತ್ತ ಕ್ರಾಸ್ ವೋಟಿಂಗ್ ಆದವು ಎಂಬುದನ್ನು ತಿಳಿದುಕೊಳ್ಳಿ.
ನಿಮಗೆ ಅಗತ್ಯವಿದ್ದರೆ, ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ನಾಯಕತ್ವದ ಮೇಲಿನ ವಿಶ್ವಾಸ ಏಕೆ ಕಡಿಮೆಯಾಗಿದೆ ಎಂಬುದರ ಕುರಿತು ನಾನು ಪರಿಶೀಲಿಸಿ ನಿಮಗೆ ತಿಳಿಸಬಲ್ಲೆ...
ಕೊನೆಯ ಪ್ರಶ್ನೆ...
ನಿಮ್ಮ ರಾಜ್ಯಾಧ್ಯಕ್ಷರಾದ ವಿಜಯೇಂದ್ರರದ್ದು ಯಾವ ಕೋಟಾ ಎಂದು ನೀವಿನ್ನೂ ಹೇಳಲೇ ಇಲ್ಲ.
@Mahindra_XUV400 Yes I too cheated by Mahindra. Actual range of XUV 400 ev with AC 180km without AC 220 KM and has number of issues like SOC sudden drop, etc. this is half boiled product Don’t get in to the trap @anandmahindra@Mahindra_XUV400
Respected Major Manivannan secretary to Social welfare and MWD visited Kalaburagi on 7.12.2022 & instructed officials that follow good Governance and ppl friendly Administration, Schemes of Dept. should reach beneficiary.
#KarnatakaMWD@Captain_Mani72@DOMGOK@bhaktam2
1st NCC (@HQ_DG_NCC) unit in Govt run minorities residential schools in Karnataka, at Kolar. More to follow.
Steadily the dept @DOMGOK, is marching towards the overall development of the children in the Minority schools under the guidance of the Hon'ble CM @CMofKarnataka 🇮🇳
@Shivkumar_vb@dof_kar@AngaraSBJP@KotasBJP@vedavyasbjp @NSUI_Mangaluru @VisitUdupi@MangaloreCity Dear students, we listened to you and withdrew the order dated 1.12.2021. A new order has been issued, without mention of any Institute. Now the choice is yours: you can stay with KVAFSU or form a separate University. The Committee will talk to the student's union. Good wishes!
@ShabbirDShekh@JunaidP88002677@Captain_Mani72@AbdulAzeem09 We are happy to resolve your query, thank you for contacting the Minority Welfare Department, If you have any queries, please feel free to call us on the 24/7 helpline number 8277799990.
Regards,
Syed Abdul Wahid on behalf KMDC.
@Mutalik4Mutalik@DOMGOK Sir, I am not a spokesperson of the Wakf Board. If a recruitment notice is published and if you feel it's not justified then it's open for you or anybody to challenge it in the court of law. Courts can decide what is lawful or what is justified. Thanks and regards!🙏
@fardeenpeerzade@AnjumHAFEEZ20@Captain_Mani72@domyadgir@Director_DoM01@DistDom @DistricDept Dear sir, if you choose to interact with us, kindly do it with minimum trust, decent and courtesy. We are public servants. We will try our best to assist you.
If you have a complaint about us, feel free to take it up with the Govt, Lokayktha and ACB.