@chairkut@VishweshwarBhat ಇದು ಬ್ರಹ್ಮಾಂನಂದಮ್ ರವರೆ ಬರೆದಿರುವ ಆತ್ಮಕತೆಯನ್ನು ಭಟ್ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಎರಡನೇದಾಗಿ ಬ್ರಹ್ಮಾಂನಂದಮ್ ರ ಜಂಬಲಕಡಿ ಪಂಬಾ ಮತ್ತು ಒಂದೆರಡು ಚಿತ್ರಗಳನ್ನು ತಾವು ನೋಡಿದರೆ ಒಳ್ಳೇದು
@publictvnews ಈ ಮಧು ಬಂಗಾರಪ್ಪ ಇದುವರೆಗೂ 8 ನೇ ತರಗತಿಯಿಂದ PUC ವರೆಗೂ ಎಷ್ಟು ಸರ್ತಿ Court ಆದೇಶ ಬಂದ ಮೇಲೆ ಪರೀಕ್ಷೆ ನಡೆಸಿದ್ದಾನೆ, ಜ್ಞಾಪಕ ಮಾಡಿಕೊಳ್ಳಲಿ. ಸರಿಯಾಗಿ 4 ಕನ್ನಡ ಪದಗಳನ್ನ ಉಚರಿಸೋದಕ್ಕೂ ಬರಲ್ಲ, ಬಂಗಾರಪ್ಪ ನಂತಹ ಮೇಧಾವಿ ಕಲಾವಿದನ ಮಗ ಅಂತ ಹೇಳ್ಕೊಳ್ಳೋಕ್ಕೂ ನಾಚಿಕೆ ಆಗ್ಬೇಕು
@publictvnews ಈ ಸಿದ್ದಣ್ಣನಿಗೆ ಯಾರ್ರೀ Law Degree ಕೊಟ್ಟಿದ್ದು.ಪದೇಪದೇ ನ್ಯಾಯಾಂಗ ನಿಂದನೆ ಮಾಡ್ತಾನೆ ಇದ್ದಾರೆ,ಏನೂ ಭಯನೇ ಇಲ್ಲ.ರಾಮ ಜನ್ಮಭೂಮಿ ವಿವಾದಿತ ಸ್ಥಳದಲ್ಲಿದೆ ಅದಕ್ಕೆ ದೇಣಿಗೆ ಕೊಡುವುದಿಲ್ಲ. ಹಿಜಾಬ್ ಇಸ್ಲಾಂ ಧರ್ಮದ ಭಾಗವಲ್ಲ ಅಂತ ಕೋರ್ಟ್ ಹೇಳಿದೆ. ಇಷ್ಟಾದ್ರೂ ಹಿಜಾಬ್ ಗೆ ಅವಕಾಶ ಕೊಟ್ಟಿರೋದು ಬ್ರಾಹ್ಮಣರ ಜನಿವಾರಕ್ಕೆ ಮಾಡಿದ ಅವಮಾನ.
@publictvnews ಸಿದ್ದರಾಮಯ್ಯ ನಿಂದ ಜನಿವಾರ ಉಡುದಾರಗಳಿಗೆ ಅವಮಾನ.ಜನಿವಾರಕ್ಕೂ ಹಿಜಾಬ್ಗೂ ಯಾವ ಹೋಲಿಕೆ.ಹಿಜಾಬ್ ಬುರ್ಖಾ ಗಳಲ್ಲಿ ಒಳಗೆ ಯಾರಿದ್ದಾರೆ,ಏನಿಟ್ಟುಕೊಂಡಿದ್ದಾರೆ ಎಂಬುದು ಒಂದೂ ತಿಳಿಯುವುದಿಲ್ಲ.ಮುಖ ಚಹರೆಯು ಗೊತ್ತಾಗುವುದಿಲ್ಲ.ಆದರೆ ಜನಿವಾರ ದಿಂದ ಇಂತಹ ಯಾವ ತೊಂದರೆಗಳೂ ಇಲ್ಲ.ಜನಿವಾರದ ನೆಪದಲ್ಲಿ ಹಿಜಾಬ್ ಪರವಾನಗಿ ಅವಮಾನ ಜನಿವಾರಕ್ಕೆ ಅವಮಾನ
@publictvnews ಮೊದ್ಲು ಇವನ ಮನೆಯಲ್ಲೇ ಇರುವ AIDS Carona(ಇವನ ಹೆಂಡತಿ ಮತ್ತು ತಾಯಿ) ಗಳನ್ನು ಬದಲಾಯಿಸಕ್ಕೆ ಪ್ರಯತ್ನ ಮಾಡಲಿ. ಅಥವಾ ತಾಯಿಯ ಮೇಲೆ ಏನಾದರೂ ಗೌರವ ಇದ್ದರೆ ಅವರ ಆಚರಣೆಗಳಿಗೆ ಗೌರವ ಕೊಡಲಿ
@publictvnews ಜನಿವಾರ ಅಂಗಿಯ ಒಳಗಡೆ ಇರೋದ್ದರಿಂದ ವ್ಯಕ್ತಿಯ ಜಾತಿ ಅಥವಾ ಧರ್ಮ ಗೊತ್ತಾಗೋದಿಲ್ಲ, ಮತ್ತು ಜನಿವಾರ ಹಾಕೋದ್ರಿಂದ ವ್ಯಕ್ತಿಯ ಗುರುತಿಸುವಿಕೆಗೆ (recognition) ಯಾವುದೇ ತೊಂದರೆಯಿಲ್ಲ, ಆಯುದ ಮುಚ್ಚಿಟ್ಟುಕೊಳ್ಳಕ್ಕೆ ಅಗಲ್ಲ. ಆದರೆ ಹಿಜಬ್ ಮತ್ತು ಬುರ್ಖಾ ಹಾಗಲ್ಲ, ಒಳಗಡೆ ಯಾರಿದ್ದಾರೆ ಗನ್ಡ್ಸೋ ಹೆಂಗಸೋ,ಏನಾದರೂ ಆಯುಧ ಚೀಟಿ ಗೊತ್ತೇ ಆಗಲ್ಲ
@publictvnews ಸಿದ್ದಣ್ಣೋರು ಗೆದ್ದಿರೋದು ತಮ್ಮ ವರ್ಚಸ್ಸಿನಿಂದ ಅಂತ ತಪ್ಪು ತಿಳಿದಿಕೊಂಡಿದ್ದಾರೆ. ಅವರು ಗೆದಿರೋದು "ಪಂಚ ಗ್ಯಾರಂಟಿ" ಎಂಬ ಹೆಸರಿನಲ್ಲಿ ಪ್ರತಿ ಕುಟುಂಬಕ್ಕೂ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳ ಲ ಲಂಚದಿಂದ