ನರೇಂದ್ರ ಮೋದಿ ಸರ್ಕಾರ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮೇಲೆ ಬೇಹುಗಾರಿಕೆ ನಡೆಸಲು ಇಸ್ರೇಲ್ ಪೆಗಾಸಸ್ ನ್ನು ದುರ್ಬಳಕೆ ಮಾಡಿಕೊಂಡಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ಇದನ್ನು ಖಂಡಿಸುತ್ತೇವೆ.
#ModiGovtKillingDemocracy
ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 kg ಅಕ್ಕಿ ವಿತರಿಸಬೇಕಿದ್ದು, ಸದ್ಯ ಪೂರ್ಣ ಪ್ರಮಾಣದಲ್ಲಿ ಅಕ್ಕಿಯ ಲಭ್ಯತೆಯಿಲ್ಲದ ಕಾರಣ ತಲಾ 5 kg ಅಕ್ಕಿ ಹಾಗೂ ಇನ್ನುಳಿದ 5 kg ಅಕ್ಕಿಯ ಬದಲಿಗೆ ₹ 170 ಅನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.
ಇದು "ಹಸಿವು ಮುಕ್ತ ಕರ್ನಾಟಕ"ದ ಬದ್ಧತೆ.
#CongressDeliversGuarantees
ಜುಲೈ 19ರಂದು '���ೃಹಲಕ್ಷ್ಮಿ' ನೋಂದಣಿ ಪ್ರ��್ರಿಯೆಗೆ ನಮ್ಮ ಸರ್ಕಾರ ಚಾಲನೆ ನೀಡಿತ್ತು.
ಈವರೆಗೂ ಸುಮಾರು 1.10 ಕೋಟಿಗೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ.
ಯೋಜನೆ ಜಾರಿ ಬಳಿಕ ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ. 100 ದಿನಗಳಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.
#CongressDeliversGuarantees
ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ನಮ್ಮ ಸರ್ಕಾರ ಇಂದು ಗೃಹಲಕ್ಷಿ ಯೋಜನೆಯ ₹2000 ಹಣವನ್ನು ನಾಡಿನ ಮಹಿಳೆಯರ ಖಾತೆಗೆ ವರ್��ಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
#CongressDeliversGuarantee
ರಾಜ್ಯ ಗೃಹ ಖಾತೆಯನ್ನು ಆದಷ್ಟು ಬೇಗ ಪ್ರಿಯಾಂಕ ಖರ್ಗೆ ಅವರಿಗೆ ನೀಡಿದರೆ ಮಾತ್ರ ರಾಜ್ಯದಲ್ಲಿ ವಾಟ್ಸಪ್ ಯುನಿವರ್ಸಿಟಿಯ ಸುಳ್ಳಿನ ಕಾರ್ಖಾನೆ ಮುಚ್ಚಲು ಸಾಧ್ಯ ನನ್ಗೆ ಅನ್ನಿಸಿದೆ #priyankkarge
ಮಾನ್ಯ @utkhader ಅವರೇ,
ಉಪಸಭಾಪತಿ ಅವರ ಮೇಲೆ ಪೇಪರ್ ಎಸೆದು, ಅಸಭ್ಯವಾಗಿ ವರ್ತಿಸಿ, ಅನುಚಿತವಾಗಿ ವರ್ತಿಸಿ, ಸದನಕ್ಕೆ ಅಗೌರವ ತೋರಿದ, ಪುಂಡಾಟ ಮೆರೆದ @BJP4Karnataka ಹತ್ತು ಶಾಸಕರನ್ನ�� ಅಮಾನತು ಮಾಡಿರುವುದಕ್ಕೆ ಕರ್ನಾಟಕದ ಜನತೆಗೆ ಪರವಾಗಿ ತಮಗೆ ಅಭಿನಂದನೆಗಳು.
ಕಾಂಗ್ರೆಸ್ ಪಕ್ಷದಲ್ಲಿ ವಾಡಿಕೆಯಂತೆ ಪಕ್ಷವನ್ನು ಅಧಿಕಾರಕ್ಕೆ ತಂದ ಪಕ್ಷದ ಅಧ್ಯಕ್ಷರೇ ಮುಖ್ಯಮಂತ್ರಿ ಗಾದೆಗೆ ಏರುವುದು ಸತ್ಯ ತಾನೇ........... #Soniya_Gandhi ...... #RahulGandhi#malikarjunkharge ಯೋಚಿಸಿ ........... ನಿರ್ಧರಿಸಿ ..........
ಕೋವಿಡ್ ಲಾಕ್ ಡೌನ್ ವೇಳೆ ಊರಿಗೆ ಹೋಗಲು ವಲಸೆ ಕಾರ್ಮಿಕರಿಗೆ ವಾಹನವಿಲ್ಲದೇ ನೂರಾರು ಕಿಲೋ ಮೀಟರ್ ನಡೆದರು.
ಅನ್ನ-ನೀರು ಇಲ್ಲದೇ ನಡೆದವರು, ತತ್ರಾಣಗೊಂಡು ಉಸಿರು ��ೆಲ್ಲಿದವರು.
ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ವಲಸೆ ಕಾರ್ಮಿಕರು ಅನುಭವಿಸಿದ ನೋವಿನ ಪಟ್ಟಿ ಮಾಡಿದ್ದೀರಾ?
#CryPMPayCM
ಕೊರೊನಾ ಮಹಾಮಾರಿ, ಸರ್ಕಾರದ ಯೋಜಿತವಲ್ಲದ ಲಾಕ್ ಡೌನ್ ನಿಂದಾಗಿ ಇಡೀ ಕರ್ನಾಟಕ ರಾಜ್ಯ ಸ್ಮಾಶಾನವಾಯಿತು. ಬಹುತೇಕ ಮನೆಗಳೆಲ್ಲ ಶೂತಕದ ಮನೆಗಳಾದವು.
ಪ್ರಧಾನಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ.
#CryPMPayCM
ರಾಜ್ಯದಲ್ಲಿ ಪ್ರವಾಹ ಬಂದಾಗ ಮುಖ್ಯಮಂತ್ರಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ
- ಜನರ ಸಂಕಷ್ಟಗಳ ಪಟ್ಟಿ ಮಾಡಿದರೆ?
- ನೆರೆ ನಷ್ಟದ ಪಟ್ಟಿ ಮಾಡಿದರೆ?
- ಸಂತ್ರಸ್ತರ ನೈಜ ಪಟ್ಟಿ ಮಾಡಿದರೇ?
- ಸಂತ್ರಸ್ತರಿಗೆ ಪರಿಹಾರ ತಲುಪಿಸಿದ್ದು ಎಷ್ಟೆಂದು ಪಟ್ಟಿ ಮಾಡಿದರೇ?
#CryPMPayCM
ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸಾವಿರಾರು ಕೋಟಿಗಳ ಆಸ್ತಿ-ಪಾಸ್ತಿ ನಷ್ಟವಾಯಿತು. ಅನ್ನ-ನೀರು ಇಲ್ಲದೇ ಸರ್ಕಾರದ ಬಳಿ ಸಹಾಯಕ್ಕೆ ಜನರು ಅಂಗಲಾಚಿದಾಗ ಸರ್ಕಾರ ಸಹಾಯಕ್ಕೆ ಬರ��ಿಲ್ಲ, ಕಾಳಜಿ ಕೇಂದ್ರಗಳನ್ನು ಆರಂಭಿಸಿ, ಅನ್ನ-ನೀರು, ಔಷಧೋಪಚಾರ ಕೊಟ್ಟು ಉಪಚರಿಸಲಿಲ್ಲ.
#CryPMPayCM
ಭಾರತದ ಪ್ರಧಾನಮಂತ್ರಿಗಳು ಜನರ ಮುಂದೆ ಬಂದು ಅಳುತ್ತಾರೆ, ಕಾಂಗ್ರೆಸ್ ಪಕ್ಷದವರು ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಹೇಳುತ್ತಾರೆ, ಬೈಗುಳದ ಪಟ್ಟಿ ಮಾಡುತ್ತಾರೆ.
ಆದರೆ ಇದಾವುದರ ಹಿಂದೆಯೂ ಜನರ ಹಿತವಿಲ್ಲ, ಜನರ ನೋವುಗಳಿಲ್ಲ, ಜನರ ಸಮಸ್ಯೆಗಳಿಲ್ಲ, ಸಂಕಷ್ಟದಲ್ಲಿರುವವರಿಗೆ ಕೊಡಬೇಕಾದ ಪರಿಹಾರಗಳಿಲ್ಲ.
#CryPMPayCM
ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ.
Narendra Modi ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ #40PercentSarkara ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು.
"ಮೋದಿ ಹೈ ತೊ ಮುಮ್ಕಿನ್ ಹೈ" ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ!
#ThankYouModi
◆ 40% ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ
◆ ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ
◆ ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಉ���್ತರವಿಲ್ಲ
ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ #ThankYouModi !!