ಬಡ ಬಡಿಸಿದ್ದಾನೆ ನಿಮ್ಮನ್ನು ಬಡಕಾಯಿಸುತ್ತೇನೆಂದು, ತಾವೇ ಬಡವರಾಗಿದ್ದರೂ ನಿನ್ನ ಐ ಸಿರಿ ಹೆಚ್ಚಿಸುವೆನೆಂದು ಅರಹುತ್ತಿದ್ದಾರೆ ಹರಡಿ ಹೋಗಿರುವ ಜಗದೊಳು, ಜಾಗ ಇಲ್ಲದೆ ಸ್ಥಿತಿ ಸ್ಥಾನರಹಿತವಾಗಿರುವವ ನಿನ್ನ ಪರಿಸ್ಥಿತಿ ಸುಧಾರಿಸುವ ಸುಧಾಕರ ನಾ ಎಂದು ಘಿಳಿಟ್ಟಿದ್ದಾನೆ. ಎಲ್ಲ ತೋರಿಕೆಯ ತೋರುವಿಕೆಯ ಅಥವಾ ನೈಜವ ಪ್ರಮಾಣೀಕರನೆ ಬಲ್ಲ ಪ್ರಮಾಣವ.
ತೋರಿಕೆ ತೋರುತ್ತಿದ್ದಾರೆ ರಕ್ಷಾ ನೀಡುತ್ತೇವೆಂದು, ನಿಮ್ಮ ಬಂಧನಗಳ ಬಿಡುಸುತ್ತೇವೆಂದು ಈ ರಕ್ಷಣೆಯಿಲ್ಲದ ಭವ ಬಂಧನದೊಳು. ತಾವೇ ಅಸುರ ಅಸುರಕ್ಷಿತವಾಗಿರುವವರು ವಾದ ಮಾಡಿದ್ದಾರೆ ನಿಮ್ಮ ನೋವು ಪಾಪವ ನಿವಾರಿಸುವೆಂದು, ಮಾರ್ಗವಿಲ್ಲದೆ ಸುತ್ತುವವರು ಸುಳಿವು ನೀಡಿದ್ದಾರೆ ನಿಮ್ಮ ಮುಂದಿನ ಹಾದಿ ಸುಗಮ ಮಾಡುವೆಂದು, ದುರ್ಗಮ ದುರ್ಗಡಲಿ ಸಿಲುಕಿದವ
@BSYBJP ಸಾಹೇಬರೆ ನಿಮ್ಮಿಂದ ಮರೆಯಲಾಗದಷ್ಟು ಜನಕ್ಕೆ ಸಹಾಯ ಆಗಿದೆ ಆದ್ರೆ ನಮಗೆ ಕಾಡುವ ಒಂದೇ ಒಂದು ಚಿಂತೆ ಎಂದರೆ ನಮ್ಮ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದ್ದು, ಬಿಡಿ ಬರುವುದು ಎಂದಿದ್ದರು ಬರುವುದೇ, ನಮ್ಮ ನಿಮ್ಮೆಲ್ಲರ ಮುಂದಿನ ಭವಿಷ್ಯ ಸುಖಕರ ಆಗಿರಲಿ ಎಂದು ಆಶಿಸೋಣ.
@mla_sudhakar@BSYBJP ನಿಮ್ಮಂತ ಸಮರ್ಥ ನಾಯಕರು ಇದ್ದು ನಮಗೆ ಇಂತಹ ಅನ್ಯಾಯ ಆಗಲು ಬಿಟ್ಟದು ಈ ಕಾಲದ ವ್ಯಂಗ್ಯ ಅಲ್ಲದೇ ಮತ್ತಿನೆನು ಅಲ್ಲ.
ಅಗತ್ಯ ಇಲಾಖೆಯಲ್ಲಿಯ ಅನಗತ್ಯ ವಿಳಂಬ. 😢😢😢😢
ಮಾನ್ಯ @mla_sudhakar@BSYBJP ಅವರೇ ನಿಮ್ಮ ಆಶಾದಾಯಕ ಮಾತುಗಳ ಮೇಲೆ ತುಂಬಾ ಭರವಸೆ ಇಟ್ಟಿದೊ ಆದ್ರೆ ನಿರಾಸೆಗೊಳಿಸಿ ಆಶಾ ಗೋಪುರ ಕರಗಿ ಹೋಗುವ ಪರಿಸ್ಥಿತಿ ಎದುರಾಗಿದೆ, ಅಗತ್ಯ ಇಲಾಖೆಯ ಅನಗತ್ಯ ವಿಳಂಬದಿಂದ ನಮಗೂ ಹಾಗೂ ಜನತೆಗೂ ಸಮಸ್ಯೆ ಎದುರಾಗಿದೆ.
ದಯವಿಟ್ಟು ಕರ್ತವ್ಯ ಪತ್ರ ನೀಡಿಸ ಬೇಕಾಗಿ ವಿನಂತಿ
@airtelindia@Airtel_Presence@airtelnews
U removed the data plan of ₹48 and converted that into shitty data add on plan,
Now it's my turn to change the service provider.
Bcoz that is ur plan and it is my plan.
(I also lost some previous data balance due to ur shitty game).
@HMOKarnataka@BSBommai@DgpKarnataka ಬೇರೆ ಊರಿನಲ್ಲಿ ಮೊಬೈಲ್ ಕಳೆದು ಕೊಂಡರೆ ದೂರು ದಾಖಲು ಮಾಡುವುದು ಹೇಗೆ? ನಮ್ಮ ಸ್ವಂತ ಊರಿನಲ್ಲಿ ಕಳೆದುಕೊಂಡಿರುವ ಮೊಬೈಲ್ ನ ದೂರು ದಾಖಲು ಮಾಡಿ ಕೊಳ್ಳಲು ನಾಳೆ ಬಾ, ಸೋಮವಾರ ಬಾ ಎನ್ನುತ್ತಿದ್ದರಲ್ಲ. ದಯವಿಟ್ಟು ಮಾಹಿತಿ ನೀಡಿ ಸಹಾಯ ಮಾಡಬೇಕಾಗಿ ವಿನಂತಿ
@Karnataka_DIPR ಬೇರೆ ಊರಿನಲ್ಲಿ ಮೊಬೈಲ್ ಕಳೆದು ಕೊಂಡರೆ ದೂರು ದಾಖಲು ಮಾಡುವುದು ಹೇಗೆ? ನಮ್ಮ ಸ್ವಂತ ಊರಿನಲ್ಲಿ ಕಳೆದುಕೊಂಡಿರುವ ಮೊಬೈಲ್ ನ ದೂರು ದಾಖಲು ಮಾಡಿ ಕೊಳ್ಳಲು ನಾಳೆ ಬಾ, ಸೋಮವಾರ ಬಾ ಎನ್ನುತ್ತಿದ್ದರಲ್ಲ. ದಯವಿಟ್ಟು ಮಾಹಿತಿ ನೀಡಿ ಸಹಾಯ ಮಾಡಬೇಕಾಗಿ ವಿನಂತಿ
#kannadiga ಹೇಗೆ ಎಂದರೆ ನಮ್ಮ ಜೊತೆ ಬೆರೆತರೆ ನಾವು ಶರಬತ್ತಮಾಡಿ ಕುಡಿಸುತ್ತೇವೆ,
ನಮ್ಮ ವಿರುದ್ಧ ತಿರುಗಿ ನಿಂತರೆ ತಿರುಗಕ್ಕೂ ಆಗಬಾರದು ಆ ರೀತಿ ಪಾಠ ಕಲಿಸುತ್ತೇವೆ.
ಆಯ್ಕೆ ನಿಮ್ಮದು @GoogleIndia ಅವರೇ.
#Kannada ಮೊದಲು
#queenoflanguages
#Kannada ಶ್ರೀಯುತ @GoogleIndia ಅವರೇ ನಿಮಗೇನು ಗೊತ್ತು ನಮ್ಮಂತ ಶ್ರೀಮಂತ ಭಾಷೆ ಹೊಂದಿರುವವರ ಹೃದಯ ಶ್ರೀಮಂತಿಕೆ. ಒಮ್ಮೆ ಕಲಿತು ನೋಡಿ ಮತ್ತೆ ಮರೆಯಲಾರಿರಿ
ಒಮ್ಮೆ ನಮ್ಮ ಜೊತೆ ಬೆರೆತು ನೋಡಿ ನಮ್ಮನೆಂದು ತೊರೆಯಲಾರಿರಿ.
ಇದು ಕನ್ನಡದ ತಾಕತ್ತು.
ಇದಕ್ಕೆ ಕೆಟಲ್ ಅವರೇ ಸಾಕ್ಷಿ.
@CMofKarnataka@BSYBJP ಹೊಟ್ಟೆ ತುಂಬಿದವರಿಗೆ ಬಡವರ ಹಸಿವು ಹೇಗೆ ಗೊತ್ತಾಗ ಬೇಕು, ಬರಿ ಹೊಟ್ಟೆ ತುಂಬಿದರೆ ಸಾಕ (ಅದು ಕೂಡ ಕೆಲವೊಮ್ಮೆ ಸಿಕ್ತಾ ಇಲ್ಲ) ಮನೆ ಬಾಡಿಗೆ ವಗೈರೆ ಎಲ್ಲ ಯಾರು ಕೊಡ್ತಾರೆ.
ವೈಜ್ಞಾನಿಕವಾಗಿ ಅವೈಜ್ಞಾನಿಕ ತೀರ್ಮಾನ ಮಾಡಿದ್ದೀರಿ.
#KannadaQueenOfAllLanguages#Kannada ಹುಟ್ಟಿ ಸಹಸ್ರ ಕಳೆದಿದೆ ನಿನ್ನೆ ಮೊನ್ನೆ ಹುಟ್ಟಿದ ಮಕ್ಕಳು ಕುರೂಪಿ ಅಂದ ತಕ್ಷಣ ಕೆಟ್ಟದಾಗಿ ಆಗುತ್ತ.
ಸುಲಿದ ಬಾಳೆಯ ಹಣ್ಣು ನಮ್ಮ ಭಾಷೆ ಅಷ್ಟು ಸರಳ ಅಷ್ಟು ಲಾಲಿತ್ಯ.
ಕಿತ್ತೊದ #google ಅನ್ನು ಕಿತ್ತೊಗೆಯಿರಿ ಕನ್ನಡದ ವೀರರೆ
#KannadaQueenOfAllLanguages ರಾಣಿಯನ್ನು ಕುರೂಪಿ ಎಂದ ಕುರೂಪಿ ಕುಖ್ಯಾತಿ ಗೂಗಲ್ ನ 90% ಭಾಗ ಉಪಯೋಗವಾಗುವುದು ಅಶ್ಲೀಲತೆ ಹುಡುಕಲು, ಆದರೆ ಕನ್ನಡ ಭಾಷೆಯಲ್ಲಿ ನಾವು ಹುಡುಕುವುದು ಸಹಜ ಸೌಂದರ್ಯತೆಯ ಕಾವ್ಯ ಪ್ರಕಾರದ ರುದ್ರ ರಮಣೀಯವನ್ನು.
#ಗುಲ್ಡು_ಗೂಗಲ್