"🌸 Sharing my floral journey on this podcast! From seeds to blossoms, join me as I delve into the world of flower growing & the art of floriculture. 🌿 Listen in and be inspired:
https://t.co/c8TY1udDAm
#flowers#farmer#farmerlife#chrysanthemum#FloricultureJourney#FLOWER
ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಿಗೆ ! ಸಾರ್ವಜನಿಕ ಕುಂದುಕೊರತೆಗಳ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ಟ್ಯಾಗ್ ಮಾಡುವಂತೆ ಕೋರಿದೆ. (ಈ ಕಛೇರಿಯ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಿದೆ) 1/2
@astitvam Politics is a self-interested game of Leaders, people shouldn't take it seriously. Vote, Elect, if your preferred Politician or Party not won, dont take it to heart.
ಕಂದಾಯ ಸಚಿವರೇ @RAshokaBJP,
ಇದೇನಿದು?
ಸ್ವಲ್ಪವೂ ಗಾಂಭೀರ್ಯ ಇಲ್ಲದ ಆನೇಕಲ್ ತಾಲ್ಲೂಕಿನ ಈ ಅಯೋಗ್ಯ ತಹಸೀಲ್ದಾರ್ ಮೇಲೆ ಈ ಕೂಡಲೇ ಕ್ರಮ ಜರುಗಿಸಿ.
ಮಾಗಡಿಯ ಕಳ್ಳ ತಹಸೀಲ್ದಾರ್ ಬೇರೆ ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
ಎಂತಹ ಆಯೋಗ್ಯರೆಲ್ಲಾ ನಮ್ಮ ರಾಜ್ಯದಲ್ಲಿ ತಹಸೀಲ್ದಾರ್ ಆಗಿದ್ದಾರೆ? ನಾಚಿಕೆಗೇಡು.
@CMofKarnataka@krs_party
Sri Lakshmi Narasimha Swamy temple, a 13th-century Hindu shrine in Telangana See how it looks after restoration.
#HarHarMahadevॐ
https://t.co/Tx7f06RRpS
ಮತ್ತೆ ಪುಡಿ ರೌಡಿಗಳ ಆರ್ಭಟ😡
ಬೆಳ್ತಂಗಡಿ ಮೂಲದವರ ಮೀನಿನ ಅಂಗಡಿಗೆ ಹಪ್ತಕ್ಕಾಗಿ ಬೇಡಿಕೆ ಇಟ್ಟ ಪುಡಿ ರೌಡಿಯೊಬ್ಬನಿಗೆ ಅಂಗಡಿ ಮಾಲಿಕರು ಹಪ್ತ ನೀಡಲು ನಿರಾಕರಿಸಿದಾಗ ತಲವಾರ್ ಮೂಲಕ ದಾಳಿ ನಡೆಸಿದ್ದಾನೆ.
ಇದು @banasawadips ಲಿಮಿಟ್ಸ್ ಅಲ್ಲಿ ನೆನ್ನೆ ನಡೆದ ಘಟನೆ.!
ಆರೋಪಿಯ ಬಂಧನವೂ ಆಗಿದೆ.!
ಏನಾಗುತ್ತಿದೆ ಬೆಂಗಳೂರಲ್ಲಿ @HMOKarnataka?
They have closed the pond which was there side of Priyadarshini hotel and disturbed the flow of water. Which make water logging on road due that many potholes created and vehicles also getting damaged and hugely traffic jam during school peak hours 🤮🤮🤮🤮🤷🏼♂️
@ashwin_1607 Government hasn’t provided facilities for cut flower growers
Because of that 25 years back they had started on footpaths near chandeabhavan hotel sjp road
no growers has been increased the production is more. Need some permanent market
Inside market is only for loose flowers
ಎಳೆಯ ಮಕ್ಕಳು ಆಡುತ್ತಾ, ಕುಣಿಯುತ್ತಾ ಪಾಠ ಓದಬೇಕು. ಇದರ ಬದಲಿಗೆ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲಾತ್ಕಾರವಾಗಿ ಯೋಗ-ಧ್ಯಾನಗಳ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರು ಇನ್ನಷ್ಟು ಕುಗ್ಗಿಹೋಗುತ್ತಾರೆ.
4/5
https://t.co/fOdZvXYTOV
see this y we should
blindly supporting him now
When he was CM his statement on yoga day 2015
#doublestandardpolitics#ShamelessPolitician
🤮🤮🤮🤮🤮 @siddaramaiah stay on your words
Support for good things
I have no objection to introducing meditation in schools, but my question to @BCNagesh_bjp is what should be given priority?
On one hand @BJP4Karnataka is begging parents for the funds & on the other hand it is doing gimmicks to divert the attention from real issues.