ರಾಜ್ಯ ಸರಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ, ಮಾನ್ಯ ಹೈಕೋರ್ಟ್ ಕೂಡ 50% ಮೀಸಲಾತಿಯಂತೆ ನೇಮಕಾತಿ ಮಾಡಿ ಎಂದು ಆದೇಶ ನೀಡಿದೆ.
ಆದರೂ ಮಾನ್ಯ ರಾಜ್ಯ ಸರಕಾರ ನೇಮಕಾತಿ ಮಾಡದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.
@AKSSAofficial@KARGOVTJOBUTS @Nishkama_Karma1
@ITSCK47
https://t.co/ufPnCcTJtt
ಮಾನ್ಯ @RahulGandhi ಇತರರನ್ನು ಟೀಕಿಸುವ ಮೊದಲು ತಮ್ಮದೇ ಆಡಳಿತ ಇರುವ @INCKarnataka ದತ್ತ ನೋಡಿ ಲಕ್ಷ ಲಕ್ಷ ಹುದ್ದೆ ಖಾಲಿ,
ನೇಮಕಾತಿಗಾಗಿ ಆಗ್ರಹಿಸಿ.
ರಸ್ತೆಯಲ್ಲಿ ಯುವಕರು....
ನೇಮಕಾತಿ ನಡೆಸಲು ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಶೀಘ್ರ ನೇಮಕಾತಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ.https://t.co/y9CMBXEroH
@BJP4Karnataka@siddaramaiah@DKShivakumar ಇನ್ನಾದರೂ ಯುವ ಜನತೆ ಈ ಸರಕಾರಿ ಉದ್ಯೋಗದ ಹಿಂದೆ ಬೀಳೋದನ್ನ ಕಮ್ಮಿ ಮಾಡಿ ಕಲಿತ ಕೂಡಲೇ ಖಾಸಗಿ ಉದ್ಯೋಗ ಸೇರಿ ಜೀವನ ರೂಪಿಸಿ, ಇಲ್ಲ ಅಂದ್ರೆ ಈ ತರ ಪರೀಕ್ಷೆ ಬರೆದು ಪಾಸಾಗಿ ಕೆಲಸಕ್ಕೆ ಸೇರಿ ಯಾರೋ ಹೈ ಸ್ಕೂಲ್ ಫೈಲ್ ಕೈಯಲ್ಲಿ ಅಮ್ಮಾ ಅಕ್ಕ ಅಂತ ಬಯಿಸಿಕೊಂಡು ಮರ್ಯಾದೆ ಕಳೆದುಕೊಂಡು ಜೀವನ ���ಾಡಿ, ��ುರಾಸೆ ಇದ್ದವರು ಲಂಚದಲ್ಲೇ ಜೀವನ ಮಾಡಿ ಅಷ್ಟೇ
ತೀವ್ರ ಎಡವಟ್ಟುಗಳ ನಡುವೆಯೇ ಕೆಎಎಸ್ ಪರೀಕ್ಷೆ ನಡೆದು ಎರಡು ವರ್ಷ ಕಳೆದಿವೆ!
ಮುಖ್ಯ ಪರೀಕ್ಷೆ ಮುಗಿದು 9 ತಿಂಗಳಾದರೂ ಫಲಿತಾಂಶ ಪ್ರಕಟಿಸುವ ಗೋಜಿಗೆ ಕೆಪಿಎಸ್ಸಿ ಮುಂದಾಗಿಲ್ಲ.
ಸಿಎಂ @siddaramaiah ಅವರೇ, ಡಿಸಿಎಂ @DKShivakumar ಅವರೇ, ಕೆಎಎಸ್ ಫಲಿತಾಂಶ ಪ್ರಕಟಿಸಲು ನಿಮಗೆ ಇನ್ನೆಷ್ಟು ವರ್ಷ ಬೇಕು? ಅಭ್ಯರ್ಥಿಗಳ ಭವಿಷ್ಯದ ಜೊತೆ ಈ ಚೆಲ್ಲಾಟವೇಕೆ?
#CongressFailsKarnataka #KPSCMosa
ಮಾನ್ಯ @siddaramaiah ನವರೇ ಹೀಗೆ ಆದರೆ ರಾಜ್ಯದ ಲಕ್ಷಾಂತರ ಯುವಕರ ಭವಿಷ್ಯವೇನು ??
@INCKarnataka ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಕೂಡಲೇ ನೇಮಕಾತಿ ಆರಂಬಿಸಿ,
ವಿದ್ಯಾರ್ಥಿಗಳ ವಯೋಮಿತಿ ಮೀರುತ್ತಿದೆ ವರ್ಷಗಳ ಪರಿಶ್ರಮಕ್ಕೆ ಕಿಂಚಿತ್ತಾದರೂ ಮಾನವೀಯತೆ ತೋರಿಸಿ ನೇಮಕಾತಿ ಆರಂಬಿಸಿ.
WRD JE 16/03/25 ರಂದು ಎಕ್ಸಾಮ್ ನಡೆದು 3 ತಿಂಗಳು ಆದಮೇಲೆ ಬರೆದಿರುವ IEO 13/07/25 ರಿಸಲ್ಟ್ ಬಿಡಕ್ಕೆ ready ಆಗಿದ್ದಾರೆ ಆದರೆ ಕೆಪಿಎಸ್ಸಿ ರವರು ಮೊದಲು ಎಕ್ಸಾಮ್ ಆಗಿರೋದು ರಿಸಲ್ಟ್ ಬಿಡೋದು ಬಿಟ್ಟು ಯಾಕೆ IEO ಮೇಲೆ ಇಷ್ಟೊಂದು ಇಂಟ್ರೆಸ್ಟ್ JE ಮೇಲೆ ಯಾಕೆ ಇಲ್ಲ ? @DKShivakumar@kanthakumarr@PriyankKharge@prajavani
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (ರಿ)ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇಂದು ಬೆಂಗಳೂರಿನ ನಮ್ಮ ಕಛೇರಿಗೆ ಬೇಟಿ ನೀಡಿ ವಿಧ್ಯಾರ್ಥಿಗಳ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ತಿಗಳ ವಿಚಾರವಾಗಿ ಮನವಿ ಸಲ್ಲಿಸಿದರು.
ಪರೀಕ್ಷಾ ವೇಳಾಪಟ್ಟಿಯನ್ನು ನಿಗದಿ ಮಾಡುವಾಗ ಇತರೆ ಪರೀಕ್ಷಾ ಪ್ರಾಧಿಕಾರ, ಸಕ್ಷಮ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ ನಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ಪರೀಕ್ಷಾ ಪ್ರಾಧಿಕಾರಗಳಿಗೆ ಹಲವು ಬಾರಿ ಆಗ್ರಹಿಸಿದ್ದೇನೆ. ಸದನದಲ್ಲೂ ಇದರ ಬಗ್ಗೆ ಚರ್ಚೆಯಾಗಿದೆ. ಇಷ್ಟೆಲ್ಲಾ ಮನವಿ ಮಾಡಿದರೂ ಸಹ ಸರ್ಕಾರ ಪರೀಕ್ಷಾರ್ಥಿ ವಿರೋಧಿ ಧೋರಣೆಯನ್ನು ಮುಂದುವರೆಸಿದೆ.
ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯಗಳಲ್��ಿ ಖಾಲಿ ಇರುವ ಹುದ್ದೆಗಳಿಗೆ ಜನವರಿ 10 ಮತ್ತು 11 ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಹಾಕಿದ ಪರೀಕ್ಷಾರ್ಥಿಗಳಿಗೆ ಯಾವುದಾದರೂ ಒಂದು ಪರೀಕ್ಷೆ ��ಿಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಲಕ್ಷ, ಲಕ್ಷ ಸಂಬಳ ತೆಗೆದುಕೊಳ್ಳುವ ಅಧಿಕಾರಿಗಳಿಗೆ ಒಂದು ಪರೀಕ್ಷೆಯನ್ನು ನಿಗದಿ ಮಾಡಲು ಬರದೇ ಇರುವುದು ಆಡಳಿತದ ದೊಡ್ಡ ವೈಫಲ್ಯ. ಇವರ incompetence ಇಂದ ತಿಂಗಳುಗಟ್ಟಲೆಯಿಂದ ಪರೀಕ್ಷೆಗೆ ತಯಾರಾದ ಪರೀಕ್ಷಾರ್ಥಿಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಹಾಗೆಯೇ, ಅಧಿಕಾರಿಗಳು ಬೇಕಾ ಬಿತ್ತಿ ಕೆಲಸ ಮಾಡುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳದೇ, ಪರೀಕ್ಷಾರ್ಥಿಗಳು ಅನುಭವಿಸುತ್ತಿರುವ ಪಾಡಿಗೂ ನಮಗೂ ಸಂಬಂಧವಿಲ್ಲ ಎಂದು ಸುಮ್ಮನೆ ಕೂತಿರುವ ಸರ್ಕಾರದ ನಿಲುವು ಖಂಡನೀಯ.
ಸರ್ಕಾರ ಕೂಡಲೇ ವೇಳಾಪಟ್ಟಿಯನ್ನು ಬದಲಿಸಿ ಎರಡೂ ಪರೀಕ್ಷೆಗೆ ಕಟ್ಟಿರುವ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಲಿ.
@AKSSAofficial I @prajavani I