ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ 20 ತಿಂಗಳ ಅವಧಿಯಲ್ಲಾದ ಅಭಿವೃದ್ದಿಯ ಪರ್ವ ಸೇರಿದಂತೆ ದಶಕಗಳಿಂದ ಆಮೆ ಗತಿಯಲ್ಲಿದ್ದ ಹಲವು ವಿಷಯಗಳ ಶೀಘ್ರ ಕ್ರಮ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ರವರ ಮನದಾಳದ ಮಾತು!
ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆಸಿದ ಸಾರ್ಥಭಾವ ನನ್ನಲ್ಲಿದೆ.
ಬೆಂಗಳೂರು ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಹಲವು ತೊಡಕುಗಳನ್ನು ಬಗೆಹರಿಸಿದ ನಂತರ ನೇಮಕರಾದ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ನೀಡುವ ಹೊಸಹಾದಿ ಹೆಸರಿನ ಕಾರ್ಯಾಗಾರಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶ್ರಮಿಸಲು ಸಲಹೆ ನೀಡಿ ಶುಭ ಕೋರಿದೆ.
ಉಪ ಮುಖ್ಯಮಂತ್ರಿಗಳು ಶ್ರೀ ಡಿಕೆ ಶಿವಕುಮಾರ್ ರವರು ಉಪಸ್ಥಿತರಿದ್ದರು
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಿದ್ದ ಎಲ್ಲ ಅಡೆತಡೆಗಳನ್ನು ದೂರಸರಿಸಿ, ನಮ್ಮನ್ನೆಲ್ಲ ದಡ ಸೇರಿಸಿದ,ನುಡಿದಂತೆ ನಡೆವ,ನೊಂದವರ ಪರ ಸದಾ ಸ್ಪಂದಿಸುವ, ನಮ್ಮ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ|| ಎಂ ಸಿ ಸುಧಾಕರ್ ಸರ್ ರವರಿಗೆ 2024ರ ನೂತನ ಸಹಾಯಕ ಪ್ರಾಧ್ಯಾಪಕರ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್🙏
ನಿಮಗೆ ನಾವು ಸದಾ ಚಿರಋಣಿಗಳು ಸರ್🙏♥️
@ManjushreeN_IAS ನೇಮಕಾತಿ ಇತಿಹಾಸದಲ್ಲಿಯೇ ಕೇವಲ 3 ದಿನಗಳ ವೇಳಾಪಟ್ಟಿಯಲ್ಲಿ, ಕೇವಲ ಒಂದೇ ದಿನದಲ್ಲಿ, ಅತಿ ಕ್ಷಿಪ್ರವಾಗಿ ಸ್ಥಳನಿಯುಕ್ತಿಯ ಕೌನ್ಸೆಲಿಂಗ್ ಪೂರ್ಣಗೊಳಿಸಿ, ನಮಗೆ ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ಕಾರಣವಾದ ನಿಮ್ಮ ದಿಟ್ಟ ನಾಯಕತ್ವಕ್ಕೆ, ನಿಮ್ಮ ನುಡಿದಂತೆ ನಡೆವ ಕರ್ತವ್ಯಪರತೆಗೆ 2024 ರ ನೂತನ ಸಹಾಯಕ ಪ್ರಾಧ್ಯಾಪಕರಿಂದ ಅನಂತ ಧನ್ಯವಾದಗಳು ಮೇಡಂ🙏
@ManjushreeN_IAS Thank you madam. And so small correction are there in the order copy. And we are excited to work with department, along with your guidance and under Indian constitution. Once thank you so much madam.
Excited to welcome our new Assistant Professors to the Higher Education Department, as they receive their posting orders today! Best wishes on this rewarding journey ahead!
ಶುಭಾಶಯಗಳು!
#Education#Inspiration#dcte#ಸಹಾಯಕ ಪ್ರಾಧ್ಯಾಪಕರು
@drmcsudhakar ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಎಲ್ಲ ಅಡೆತಡೆಗಳನ್ನು ನಿವಾರಿಸಿ,ಈಗಾಗಲೇ ನಮಗೆ ನೇಮಕಾತಿ ಆದೇಶ ದೊರಕಿಸಿದ್ದ & ನಮ್ಮ ಸ್ಥಳನಿಯುಕ್ತಿಯ ವೇಳಾಪಟ್ಟಿಯನ್ನು ತಮ್ಮ ನಿರಂತರ ಕಾಳಜಿಯಿಂದ ಇಂದು ಬಿಡುಗಡೆಗೊಳಿಸಿದ,ನೊಂದವರ ಪರ ಸದಾ ಶ್ರಮಿಸುವ ನಮ್ಮೆಲ್ಲರ ನೆಚ್ಚಿನ ಮಾನ್ಯ ಸಚಿವರಾದ ಡಾ| ಎಂ ಸಿ ಸುಧಾಕರ್ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು🙏
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭಾಂಗಣದಲ್ಲಿ ಶಿಕ್ಷಣ ತಜ್ಞರಾದ ಶ್ರೀ ಲಕ್ಷಣ್ ಪ್ರಸಾದ್ ರವರು & ಹಿರಿಯ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ನಾಗೇಶ್ ರವರೊಂದಿಗೆ ಬೆಂಗಳೂರಿನ UVCE ಸಂಸ್ಥೆಯನ್ನು ಐಐಟಿ ಗುಣಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ UVCE ನಿರ್ದೇಶಕರು ಶ್ರೀ ಶುಭಾಶಿಷ್ ತ್ರಿಪಾಠಿರೊಂದಿಗೆ ಚರ್ಚಿಸಲಾಯಿತು.1/2
ಸರ್ಕಾರಿ ಪದವಿ ಕಾಲೇಜುಗಳಿಗೆ ನೇಮಕವಾದ ಸಹಾಯಕ ಪ್ರಾಧ್ಯಾಪಕರುಗಳನ್ನು ಸ್ಥಳನಿಯುಕ್ತಿಗೊಳಿಸಿ, ಅಗತ್ಯ ಅತಿಥಿ ಉಪನ್ಯಾಸಕರನ್ನು ನೇಮಿಸಿ, ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ಮಾಡಿ, ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಸರ್ಕಾರಿ ಕಾಲೇಜುಗಳನ್ನು ಉಳಿಸಿ🙏
@CMofKarnataka@drmcsudhakar
@siddaramaiah@drmcsudhakar@DCTE_Karnataka ಸರ್ಕಾರಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಪಾಠ ಮಾಡಲು ಸಹಾಯಕ ಪ್ರಾಧ್ಯಾಪಕರಿಲ್ಲದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಸ್ಥಳನಿಯುಕ್ತಿಗೊಳಿಸಲು ಮನವಿ.@CMofKarnataka@DKShivakumar
2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದೊದಗಿದ ಕಾನೂನು ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, AG Re opinion ತರಲು ಸಹಕರಿಸಿ, MLA ಪೊನ್ನಣ್ಣ ಅವರ ನೇತೃತ್ವದಲ್ಲಿ ಸಭೆಯಾಗುವಂತೆ ಮಾಡಿದ KPCC ಸೆಕ್ರೆಟರಿ @suryamukundaraj ಸೂರ್ಯ ಮುಕುಂದ್ ರಾಜ್ ಅವರನ್ನು ಅಭಿನಂದಿಸಿದ ಕ್ಷಣ. ನಿಮ್ಮ ರಾಜಕೀಯ ಜೀವನ ಉನ್ನತವಾಗಲಿ ಸಾರ್.
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿಯಲ್ಲಿ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2