Dharmendra Pradhan ji is The Worst Education Minister in Indian History...??
○ Yes, I agree
○ No, I disagree
Comment your opinion,
Follow @CJP_for_India
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏
ತಮ್ಮ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿ. ಸುಭದ್ರ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶುಭ ಹಾರೈಸುತ್ತೇನೆ.
ಸೂರಜ್ ತಲಗೇರಿ
ಅಧ್ಯಕ್ಷರು
ಉತ್ತರ ಕನ್ನಡ ಜಿಲ್ಲೆಯ ಪರವಾನಗಿ ಭೂಮಾಪಕರ ಸಂಘ (ರಿ)
"ಪರವಾನಗಿ ಭೂ ಮಾಪಕರ ನೋವು ಯಾರಿಗೂ ಕಾಣುತ್ತಿಲ್ಲ ಸಾರ್...
ರೈತರ ಜಮೀನು ಸಮಸ್ಯೆ ಬಗೆಹರಿಸುವಾಗ ನಾವು ಬೇಕು.
ಸರ್ಕಾರದ ಗುರಿ ತಲುಪಿಸುವಾಗ ನಾವು ಬೇಕು.
ಆದರೆ ನಮ್ಮ ಬದುಕಿನ ಪ್ರಶ್ನೆ ಬಂದಾಗ ಮಾತ್ರ
ನಮ್ಮನ್ನು ಎಲ್ಲರೂ ಮರೆತುಬಿಡುತ್ತಾರೆ.
ನಮ್ಮ ಸೇವೆ ಬೇಕು,
ಆದರೆ ನಮ್ಮ ಬದುಕಿಗೆ ಭದ್ರತೆ ಬೇಡವೇ ಸಾರ್?"
#JusticeForLicensedSurveyors
"ಸಾರ್...
ನಮ್ಮ ನೋವು ಇಷ್ಟು ಚಿಕ್ಕದಾಗಿತ್ತೇ ನಿಮಗೆ?
ವರ್ಷಗಳ ಕಾಲ ಸರ್ಕಾರದ ಕೆಲಸ ಮಾಡಿದೆವು,
ರೈತರ ಕಷ್ಟಗಳಿಗೆ ಸ್ಪಂದಿಸಿದೆವು,
ಬಿಸಿಲು-ಮಳೆ ಎನ್ನದೆ ಕರ್ತವ್ಯ ನಿರ್ವಹಿಸಿದೆವು.
ಆದರೆ ಇಂದು ನಮ್ಮದೇ ಬದುಕು ಬೀದಿಗೆ ಬಂದಾಗ,
ನಮ್ಮ ಪರವಾಗಿ ಮಾತನಾಡುವಷ್ಟು ಸೌಜನ್ಯ ತೋರಿಸಲಿಲ್ಲ
#JusticeForLicensedSurveyors
"ಸರ್, ನೀವು ಮಾಡಿದ ಕೆಲಸಕ್ಕೆ ಕೂಲಿ ಪಡೆದಿದ್ದೀರಿ.
ಆದರೆ ವರ್ಷಗಳಿಂದ ಸರ್ಕಾರದ ಕೆಲಸ ಮಾಡುತ್ತಿರುವ ಪರವಾನಗಿ ಭೂ ಮಾಪಕರ ಕೂಲಿ ಇನ್ನೂ ಬಾಕಿಯೇ ಇದೆ. ನಮ್ಮನ್ನು ಖಾಯಂಗೊಳಿಸಿ.
ಇಲ್ಲವಾದಲ್ಲಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಕೂಡಲೇ ಜಾರಿಗೊಳಿಸಿ. ದುಡಿಯುವವರಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ."
@DKShivakumar@DKSureshINC
ಭಗವದ್ಗೀತೆ ನಮಗೆ ಕರ್ತವ್ಯವನ್ನು ಕಲಿಸಿತು.
ಅದರಂತೆ ಪರವಾನಗಿ ಭೂ ಮಾಪಕರು ವರ್ಷಗಳ ಕಾಲ ರೈತರ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ.
ಫಲದ ಅಪೇಕ್ಷೆಯಿಲ್ಲದೆ ದುಡಿದವರು,
ಇಂದು ಬದುಕಿನ ಭದ್ರತೆಗಾಗಿ ಹೋರಾಡುವ ಪರಿಸ್ಥಿತಿ ಬಂದಿದೆ.
ಕರ್ತವ್ಯವನ್ನು ನಾವು ಮರೆತಿಲ್ಲ,
ಸರ್ಕಾರ ತನ್ನ ಭರವಸೆಯನ್ನು ಮರೆತಿದೆ?
ಪರವಾನಗಿ ಭೂ ಮಾಪಕರ ಅಳಲು ಕೇಳಿ!
Vijayapura LS Team met Hon’ble MLA Basanagowda Patil Yatnal Sir at his residence and discussed the ongoing issues, rights, and future of Licensed Surveyors. Strong unity, commitment, and support from the team towards the LS movement. ✊🙏
#KLSWA#LicensedSurveyors@BasanagoudaBJP
ಅನ್ಯಾಯ ಎಲ್ಲಿ ಆಗುತ್ತೋ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಪ್ರಶ್ನೆ ಮಾಡುವ ಅಧಿಕಾರ @BasanagoudaBJP ನಮ್ಮ ಗೌಡ್ರುದು.. 🙏
ಕೇಳುವ ಪ್ರಶ್ನೆಯಲ್ಲಿ ಸ್ವಾರ್ಥಕ್ಕಿಂತಲೂ ಹೆಚ್ಚಾಗಿ ಕಾಳಜಿ ಇರುತ್ತದೆ 🙏
#justiceforlicensedsurveyors
@BasanagoudaBJP ರೈತರ ಜಮೀನು ಅಳತೆ ಮಾಡಿ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಕಲ್ಲು ಹಾಕಿಸುವ ನಮಗೆ ನಮ್ಮ ಜೀವನದ ಗಡಿ ಎಲ್ಲಿ ಎಂಬುದು ತೋಚುತ್ತಿಲ್ಲ ನಮಗೆ ಭದ್ರತೆ ಇಲ್ಲ.
ಹಿಂದೆ ಜಮೀನ್ದಾರರಿಂದ ಜೀತ ಪದ್ಧತಿ, ಈಗ ಸರ್ಕಾರದಿಂದ ಲೈಸೆನ್ಸ್ ಎಂಬ ಆದುನಿಕ ಜೀತ ಪದ್ಧತಿ.