ಮಾತೃಭಾಷೆ ಮರೆಯದೆ ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲೇ ಮಾತನಾಡಿ ನಮ್ಮಭಾಷೆಯ ಕೀರ್ತಿಪತಾಕೆ ಹಾರಿಸಿದ ಚಂದ್ರ ಆರ್ಯ ಅವರಿಗೆ ವಿಜಯ ಕರ್ನಾಟಕ ದಿನಪತ್ರಿಕೆ ��ಾಗೂ ಓದುಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
@editor_vk @katranjeet @karkalasunil @CMofKarnataka
ಆರೋಗ್ಯ ಸಚಿವರಾಗಿ ಶ್ರೀರಾಮುಲು
ಮೊದಲು ಬಿಜೆಪಿ ಸರಕಾರವಿದ್ದಾಗ ಶ್ರೀರಾಮುಲು ಅವರಿಗೆ ಇದೇ ಸ್ಥಾನ ನೀಡಿದ್ದರು..ಅವರು ಬಡವರಿಗೆ ಉಪಯೋಗವಾಗಲೆಂದು ೧೦೮ ಆಂಬ್ಯುಲೆನ್ಸ್ ನ್ನು ಪರಿಚಯಿಸಿದ್ದೇ ಇವರು ಎಂದು ಹೆಮ್ಮಯಿಂದ ಹೇಳಬಹುದು..ಈಗಲೂ ಅದರ ಸೇವೆ ತುಂಬಾ ಚೆನ್ನಾಗಿಯೇ ನಡೆಯುತ್ತಿದೆ.ಅವರು ಯಾವತ್ತೂ ಬಡವರ ಅನಕೂಲವಾಗುವ ಅನೇಕ ಕೆಲಸ ಮಾಡುತ್ತಾರೆ..
ಜೆಟ್ಟಿಂಗ್ ಮಶೀನ್ಗಳನ್ನೇ ಬಳಸಿ
ಕಾರವಾರ: ಸರಕಾರ ಮಲ ಹೊರುವ ಪದ್ಧ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಇನ್ನು ಜೀವಂತವಾಗಿರುವುದಕ್ಕæ್ಕ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ವಿಷಾದ ವ್ಯಕ್ತಪಡಿಸಿದರು.
ಜೆಟ್ಟಿಂಗ್ ಮಶೀನ್ಗಳನ್ನೇ ಬಳಸಿ
ಕಾರವಾರ: ಸರಕಾರ ಮಲ ಹೊರುವ ಪದ್ಧ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಇನ್ನು ಜೀ���ಂತವಾಗಿರುವುದಕ್ಕæ್ಕ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ವಿಷಾದ ವ್ಯಕ್ತಪಡಿಸಿದರು.
ಶರೀಫರು-ಗುರು ಗೋವಿಂದರ ಭಟ್ಟರ ತೆಪ್ಪೋತ್ಸವ
ಶಿಗ್ಗಾವಿ: ಭಾವೈಕ್ಯತೆ ನಾಡು ಶಿಶುವಿನಹಾಳ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶರೀಫ ಶಿವಯೋಗಿಗಳ ಹಾಗೂ ಗುರು ಗೋವಿಂದರ ಭಟ್ಟರ ತೆಪ್ಪದ ರಥೋತ್ಸವ ಶರೀಫಗಿರಿಯಲ್ಲಿ ಭಕ್ತರ ಭಕ್ತಿ, ಭಾವದೊಂದಿಗೆ ಭಜನೆ, ಝಾಂಜಮೇಳ ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ಸೋಮವಾರ ಸಂಭ್ರಮದಿಂದ ನೆರವೇರಿತು.
ವಿದ್ಯಾರ್ಥಿಗಳು ಶಿಕ್ಷಕರ ಜತೆ ಗೌರವ, ಶಿಸ್ತಿನಿಂದ ವರ್ತಿಸಿ
ರಾಣೇಬೆನ್���ೂರ: ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ವಿದ್ಯೆ ಕಲಿಸುವ ಶಿಕ್ಷ ಕರಿಗೆ ಗೌರವ ನೀಡಿ ಶಿಸ್ತಿನಿಂದ ವರ್ತಿಸಬೇಕು ಎಂದು ಕೆಪಿಸಿಸಿ ಶಿಕ್ಷಕರು, ಪದವೀಧರರ ಘಟಕದ ರಾಜ್ಯಾಧ್ಯಕ್ಷ, ಬಿಎಜೆಎಸ್ಎಸ್ ಶಿಕ್ಷ ಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ ಹೇಳಿದರು.
ವಿದ್��ಾರ್ಥಿಗಳು ಶಿಕ್ಷಕರ ಜತೆ ಗೌರವ, ಶಿಸ್ತಿನಿಂದ ವರ್ತಿಸಿ
ರಾಣೇಬೆನ್ನೂರ: ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ವಿದ್ಯೆ ಕಲಿಸುವ ಶಿಕ್ಷ ಕರಿಗೆ ಗೌರವ ನೀಡಿ ಶಿಸ್ತಿನಿಂದ ವರ್ತಿಸಬೇಕು ಎಂದು ಕೆಪಿಸಿಸಿ ಶಿಕ್ಷಕರು, ಪದವೀಧರರ ಘಟಕದ ರಾಜ್ಯಾಧ್ಯಕ್ಷ, ಬಿಎಜೆಎಸ್ಎಸ್ ಶಿಕ್ಷ ಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ ಹೇಳಿದರು.
@bandu_kulkarni@Vijaykarnataka@Manju_Nekar
ಕುಪ್ಪೆಲೂರು ಸೇತುವೆ ಶಿಥಿಲ
ತುಮ್ಮಿನಕಟ್ಟಿ: ರಾಣೇಬೆನ್ನೂರು ತಾಲೂಕಿನ ಕುಪ್ಪೆಲೂರು ಗ್ರಾಮದ ಬಳಿ ಕುಮದ್ವತಿ ನದಿಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡು ಅಪಾಯದ ಘಂಟೆ ಬಾರಿಸುತ್ತಿದೆ. ರಾಣೇಬೆನ್ನೂರುನಿಂದ ಕುಪ್ಪೆಲೂರು, ತುಮ್ಮಿನಕಟ್ಟಿ, ಹೊನ್ನಾಳಿ, ಶಿವಮೊಗ್ಗ ಸಂಪರ್ಕಿಸುವ ರಸ್ತೆ ಇದಾಗಿದ