ಜಿಲ್ಲಾ ಉಸ್ತುವಾರಿ ಸಚಿವ @PriyankKharge ಅವರೇ,
ಬೇರೆಯವರ ಉಳುಕು ತೋರಿಸುವುದನ್ನು ಬಿಟ್ಟು, ಮೊದಲು ನಿಮ್ಮ ತವರು ಜಿಲ್ಲೆಯ ರೈತರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿ.
ಕಲಬುರಗಿಯಲ್ಲಿ ಭೂಸ್ವಾಧೀನ ಪರಿಹಾರಕ್ಕೆ ವಿಳಂಬ ಮಾಡಿದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರನ್ನೇ ಜಪ್ತಿ ಮಾಡಿರುವುದು @INCKarnataka ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ.
@siddaramaiah
#CongressFailsKarnataka
🚨🚨MASSIVE STATEMENT BY HARDIK PANDYA ON MISSING VIRAT KOHLI IN THIS T20 WORLD CUP AS HIS BATTING PARTNER
Hardik Pandya🗣️: I don’t know about other players in the team, but I personally miss Virat bhai a lot. Whenever he is in the team, the team’s confidence automatically goes to the next level, and whoever bats with him gets a lot of support and clarity.
Especially in my case, in pressure situations, my best performances with the bat have come while batting alongside Virat bhai. I still remember that innings at the MCG honestly, only Virat bhai could have played an innings like that, and because of him I was also able to contribute that day.
And against South Africa today, it wasn’t just me the entire team felt his absence.
Not Every Decision Is Made For The Spotlight. Some Are Made With Responsibility And Reality In Mind.
@KicchaSudeep Anna Calmly Explains Why He Couldn’t Be In The Theatre With Fans.
Proving Once Again Why He’s Admired Not Just As A Star, But As A Man Of Principles. 👑🤍
#KicchaSudeep #MarkTheFilm
“Once, Goa govt bulldozed many temporary houses of Kannadigas.
No state CM’s heart melted, No High Command intervened.
Just because they weren’t Mslms?”- Ajith Hanumakkanavar🔥
ಪೊಲೀಸ್ ಅವ್ರು ಕೆಲವ್ರುನ ನಾಯಿನ ಎಳ್ಕೊಂಡು ಹೋಗೋ ತರ ಎಳ್ಕೊಂಡು ಹೋಗ್ತಾರೆ ಅದೇ ಪೊಲೀಸ್ ಕೆಲವ್ರುನ ಈ ರೀತಿ tight security ಕೊಟ್ಟು ಸ್ವಾಗತ ಮಾಡುತ್ತಾರೆ 🥱
Choose your idol wisely Kannadigare.
King entry to his fort @KicchaSudeep 👑
#BlockbusterMark#MarkTheFilm
ತಗೋಳ್ರಪ್ಪ... 🤦♂️
ಬರೆ 300 ಅಂತೇ...
350 ಜನ Rss ನವರು ಬಿಟ್ಟು ಚಿತ್ತಾಪುರ ಹಾಗೂ ಸುತ್ತಮುತ್ತಲಿನ ತಾಲೂಕು ಹಾಗೂ ಜಿಲ್ಲೆಯ ಹಿಂದೂಗಳ ಜನದೊಕುಳಿ ನೀವೇ ನೋಡಿ 🚩🔥🔥🔥
ಇದು ಹಿಂದೂಗಳ ತಾಕತ್ತು 🔥🔥🔥🚩
#ಚಿತ್ತಾಪುರ#RSS
ಸೋಲಿನ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಆಡುತ್ತಿರುವ ನಾಟಕವೇ 'ವೋಟ್ ಚೋರಿʼ. ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಸುಳ್ಳಿನ ಕಥೆ ಸೃಷ್ಟಿಸಿದ ಕಾಂಗ್ರೆಸ್ನ ಷಡ್ಯಂತ್ರದ ರಾಜಕಾರಣಕ್ಕೆ ಎಲ್ಲೆಡೆ ಆಕ್ರೋಶ ಕೇಳಿ ಬರುತ್ತಿದೆ. ಮತಗಳ್ಳನ ಮಾಡುವುದು ಸುಲಭವಲ್ಲ, ಸೋಲಿಗೆ ಕಾರಣ ಕೊಡಬಹುದು ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ನಿವೃತ್ತ ಲೋಕಾಯುಕ್ತಾ ನ್ಯಾ.ಎನ್.ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
#BiharElection2025 #NDA
Strangely, the loudest celebrations for the NDA’s Bihar victory today aren’t in Patna, they’re happening quietly inside @INCKarnataka circles in Karnataka.
Some were all set for a November swearing-in… new dress stitched, photographer alerted, oath practised. But as I’d said it months ago it’s No Chair November for the DCM.
Now that the swearing-in clothes are back in the cupboard, can the Govt give Karnataka development instead of drama?